Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, July 12, 2015



PÀĵÀÖV ¥Éưøï oÁuÉ ಗುನ್ನೆ ನಂ:105/2015 ಕಲಂ: 143,147,148,323,324,504,506 ಸಹಿತ 149 ಐ.ಪಿ.ಸಿ ಮತ್ತು 3 [1][10]ಎಸ್.ಸಿ/ಎಸ್.ಟಿ ಕಾಯ್ದೆ 1989
ದಿನಾಂಕ:11-07-2015 ರಂದು ರಾತ್ರಿ 09-30 ಗಂಟೆಗೆ ಪಿರ್ಯಾಧಿದಾರರಾದ ಯಲ್ಲಪ್ಪ ತಂದೆ ಲಕ್ಷ್ಮಣ ಭೋವಿ ವಯಾ 25     ವರ್ಷ ಜಾ: ವಡ್ಡರ ಉ:ಕೂಲಿಕೆಲಸ ಸಾ:ಬಂಡಿವಡ್ಡರ ಒಣಿ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಸದರಿ ಪಿರ್ಯಾದಿ ಸಾರಾಂಶವೆನೆಂದರೆ ಇಂದು ಪಿರ್ಯಾಧಿಯ ಸಹೋದರನಾದ ಹೊನ್ನಪ್ಪ ಈತನು ಹಾಗೂ ಓಣಿಯ ಜನರಾದ ರಾಮಣ್ಣ ಬೋವಿ, ಹುಲಗಪ್ಪ ಬೋವಿ, ರಮೇಶ ಬೋವಿ, ಯಲ್ಲಪ್ಪ ತಂದೆ ಬುಡ್ಗಪ್ಪ ಭೋವಿ ಮತ್ತು ಹನುಮಂತ ಭೋವಿ ಇವರೆಲ್ಲರೂ ಪಿರ್ಯಾದಿ ಅಣ್ಣದ ಹತ್ತಿರ ಕೆಲಸ ಮಾಡುತ್ತಿದ್ದರು. ಇಂದು ಮುಂಜಾನೆ 09-30 ಗಂಟೆಗೆ  ಕೊರಡಕೇರ ಗ್ರಾಮದಲ್ಲಿ ಗ್ರಾಮದ ನಿರ್ಮಿತಿ ಚರಂಡಿ ಕೆಲಸಕ್ಕೆ ಹೋಗಲು ಹೇಳಿ ಕಳಿಸಿದ್ದೇನು. ಸಾಯಾಂಕಾಲ 04-30 ಗಂಟೆಗೆ ಪಿರ್ಯಾದಿ ಅಣ್ಣ ಹೊನ್ನಪ್ಪ ಹಾಗೂ ಬಾಲಪ್ಪ ಕೂಲಿಕೊಡಲು ಕೊರಡಕೇರಾ ಗ್ರಾಮಕ್ಕೆ ಬಂದರು ಕೆಲಸ ಮಾಡುತ್ತಿದ್ದಾಗ ಸಾಯಂಕಾಲ 05-00 ಗಂಟೆಯ ಸುಮಾರಿಗೆ  ನಮೂದಿತ ಆರೋಪಿತರು   ಚರಂಡಿ ಪೈಪು ಅಳವಡಿಸಲು ಹೇಳಿದರು ಆಗ ಪಿರ್ಯಾದಿ ಇತರರು ಚರಂಡಿ ಪೈಪನ್ನು ಇವತ್ತು ಲೇಟಾಗಿದೆ ನಾಳೆ ಅಳವಡಿಸಿಕೊಡುತ್ತೇವೆ ಅಂತಾ ಹೇಳಿದರು. ಆದರೆ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಆರೋಪಿತರು ಲೇ ವಡ್ಡ ಸೂಳೇ ಮಕ್ಕಳೇ ಸಾಮಾನುಗಳನ್ನು ಹೇಗೆ ತೆಗೆದುಕೊಂಡು ಹೋಗುತ್ತಿರಿ , ಸಾಮಾನುಗಳನ್ನು ಮುಟ್ಟ ಬೇಡಿರಿ  ಅಂತಾ ಅವಾಚ್ಯವಾಗಿ ಬೈದಾಡುತ್ತಾ  ಪಿರ್ಯಾಧಿ ಮತ್ತು ಇತರರಿಗೆ ಕಲ್ಲಿನಿಂದ ಕೈಯಿಂದ.ಕಾಲಿನಿಂದ ಮೈ.ಕೈ ಹಾಗೂ ಬೆನ್ನಿಗೆ ಎದೆಗೆ, ಹೊಡಿಬಡಿ ಮಾಡಿ ದುಖಃಪಾತ ಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ
ªÀÄĤgÁ¨ÁzÀ ¥Éǰøï oÁuÉ UÀÄ£Éß £ÀA§gÀ 145 / 2015 PÀ®0 279, 304, (J) L¦¹.
ದಿನಾಂಕ 11-07-2015 ರಂದು ಮಧ್ಯಾಹ್ನ 1-30 ಗಂಟೆ ಸುಮಾರು  ಜಾನ್ಸನ್ ಮತ್ತು ಲಕ್ಷ್ಮೀಕಾಂತ ರವರು ಸೇರಿಕೊಂಡು ತಮ್ಮ ಟಿವಿಎಸ್ ವಿಕ್ಟರ್  ಮೋಟಾರ್ ಸೈಕಲ್ ನಂ. ಕೆಎ-14/ಆರ್-9051 ನೇದ್ದರಲ್ಲಿ ಮುನಿರಾಬಾದ ನಿಂದ ಐಆರಬಿ ವಸತಿ ಗೃಹಕ್ಕೆ ಮುನಿರಾಬಾದ -ನಿಂಗಾಪೂರ ಸರ್ವಿಸ್ ರಸ್ತೆಯ ಮೇಲೆ ಸರ್ವಜ್ಞ ಸರ್ಕಲ್ ಹತ್ತಿರ ಹೊರಟಾಗ ಎದುರುಗಡೆಯಿಂದ  ಕೆ.ಎಸ್.ಆರ್.ಟಿ,.ಸಿ ಬಸ್ ನಂ. ಕೆಎ-38/ಎಫ್-667 ನೇದ್ದರ ಚಾಲಕನಾದ  ಅಂಬಾದಾಸ ಈತನು ಬಸ್ ನ್ನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಾನ್ಸನ್ ಮತ್ತು ಲಕ್ಷ್ಮೀಕಾಂತ ರವರ ಮೋಟಾರ್ ಸೈಕಲ್ ಗೆ ಠಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ, ಜಾನ್ಸನ್ ಮತ್ತು ಲಕ್ಷ್ಮೀಕಾಂತ ರವರಿಗೆ ತಲೆ , ಬಲಗಾಲ ಹಾಗೂ ಇತರೆ ಕಡೆ ಭಾರಿ ರಕ್ತಗಾಯಗಳಾಗಿ ಇಬ್ಬರು ಮೃತಪಟ್ಟಿದ್ದು ಇರುತ್ತದೆ.

0 comments:

 
Will Smith Visitors
Since 01/02/2008