ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ
ಗುನ್ನೆ ನಂ. 101/2015 ಕಲಂ 279, 337, 338, 304(A) ಐ.ಪಿ.ಸಿ :.
ದಿನಾಂಕ:10-08-2015 ರಂದು 9-10 ಪಿಎಂಕ್ಕೆ ತಳಕಲ್ ಹತ್ತಿರ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ
ಬಂದ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂಚಾರ ಸುಗಮಗೊಳಿಸಿ, ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ
ಆಸ್ಪತ್ರೆಗೆ ಕಳುಹಿಸಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಮಾರುತಿ ತಂದೆ ಹನುಮಂತಪ್ಪ ಚನ್ನದಾಸರ
ಸಾ:ಕೊಪ್ಪಳ ಇವನ ಹೇಳಿಕೆಯನ್ನು 10-30 ಪಿಎಂದಿಂದ 11-30 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ,
ಪಿರ್ಯಾದಿದಾರ ಮತ್ತು ಉಜ್ವಲ್, ವೀರಮಣಿ, ಶೇಷಶೈಲರಾವ್, ಗೋಲಾರಪ್ಪ ಇವರೊಂದಿಗೆ ಕೆಲಸ ಮುಗಿಸಿಕೊಂಡು
ಆರೋಪಿತ ಚಲಾಯಿಸುತ್ತಿದ್ದ ಕ್ರಷರ್ ವಾಹನ ಸಂ:ಕೆಎ-35/8408 ನೇದ್ದರಲ್ಲಿ ಕುಳಿತು ಬನ್ನಿಕೊಪ್ಪ ಕಡೆಯಿಂದ
ಕೊಪ್ಪಳಕ್ಕೆ ಎನ್.ಹೆಚ್. 63 ರಸ್ತೆಯ ಮೇಲೆ ತಳಕಲ್ ಸೀಮಾದ ಮೊರಾರ್ಜಿ ಶಾಲೆಯ ಹತ್ತಿರ ಬರುತ್ತಿರುವಾಗ
ಆರೋಪಿತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತರಕಾರಿ ಬಿದ್ದ
ಸ್ಥಳದಲ್ಲಿದ್ದ ಇಮಾಮಸಾಬ ಈತನಿಗೆ ಅಪಘಾತಪಡಿಸಿ, ಒಮ್ಮೇಲೆ ಬಲಕ್ಕೆ ತೆಗೆದುಕೊಂಡು ಎದುರುಗಡೆಯಿಂದ
ಬರುತ್ತಿದ್ದ ಟಿಪ್ಪರ್ ನಂ:ಕೆಎ-37 ಎ-2014 ನೇದ್ದಕ್ಕೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ತನಗೆ
ಹಾಗೂ ಇತರರಿಗೆ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು, 108 ವಾಹನದಲ್ಲಿ ಬಂದು ಸೇರಿಕೆಯಾಗಿದ್ದು,
ಕಾರಣ, ಕ್ರಷರ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅದೆ ಅಂತಾ ಮುಂತಾಗಿ ನೀಡಿದ
ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಇಂದು ದಿನಾಂಕ:11-08-2015 ರಂದು 12-15 ಎಎಂಕ್ಕೆ
ಬಂದು ಸದರ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:101/15 ಕಲಂ:279, 337, 338 ಐಪಿಸಿ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ದಿನಾಂಕ:12-08-2015 ರಂದು ಬೆಳಿಗ್ಗೆ 6-00 ಎಎಂಕ್ಕೆ ಹಜರೇಸಾಬ ನಧಾಪ್
ಇವರು ಠಾಣೆಗೆ ಹಾಜರಾಗಿ ತಮ್ಮ ವರದಿಯನ್ನುನೀಡಿದ್ದು, ಅದರಲ್ಲಿ ತನ್ನ ಅಪಘಾತದಲ್ಲಿ ಭಾರಿ ಗಾಯಗೊಂಡ
ತನ್ನ ಅಣ್ಣ ಇಮಾಮಸಾಬ ನಧಾಪ್ ಇವರು ಕೀಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ
ಫಲಕಾರಿಯಾಗದೇ,ದಿನಾಂಕ:11-08-2015 ರಂದು ರಾತ್ರಿ 09-30 ಗಂಟೆಗೆ ಅಪಘಾತದಲ್ಲಾದ ಗಾಯಗಳ ಬಾಧೆಯಿಂದ
ಮೃತಪಟ್ಟಿದ್ದು, ಕಾರಣ, ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದುದರ ಸಾರಾಂಶದ ಮೇಲಿಂದ
ಕಲಂ:304(ಎ) ಐಫಿಸಿ ಆಗುತ್ತಿದ್ದು ಕಾರಣ ಗುನ್ನೆ ನಂ.101/2015 ನೇದ್ದಕ್ಕೆ ಕಲಂ.304(ಎ) ಐ.ಪಿ.ಸಿ.
ನೇದ್ದನ್ನು ಸೇರ್ಪಡೆ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡು ಮುಂದಿನ ಕಾನೂನು ಕ್ರಮ
ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 201/2015 ಕಲಂ 78(3) Karnataka Police Act.
ದಿನಾಂಕ: 11-08-2015
ರಂದು ರಾತ್ರಿ 9-10 ಗಂಟೆಗೆ ಶ್ರೀ
ಅಂದಪ್ಪ ಹೆಚ್.ಸಿ-111 ರವರು ಠಾಣೆಗೆ ಹಾಜರಾಗಿ ಮಟಕಾ
ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ
ಪಡೆದುಕೊಂಡಿದ್ದು,
ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:11-08-2015
ರಂದು ರಾತ್ರಿ 7-20 ಗಂಟೆಗೆ ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣಾ ವ್ಯಾಪ್ತಿಯ, ಕುಣಿಕೇರಿ ತಾಂಡಾದ ಶ್ರೀ
ಮಾರುತೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಬರ ಹೋಗುವ
ಸಾರ್ವಜನಿಕರಿಗೆ ನೀವು ಬರೆಯಿಸಿದ ನಶಿಬದ ನಂಬರ ಹತ್ತಿದಲ್ಲಿ 1 ರೂಪಾಯಿಗೆ 80
ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶಿಬದ
ಜೂಜಾಟದಲ್ಲಿ ತೊಡಗಿದ್ದಾಗ ಹೆಚ್.ಸಿ-111 ಅಂದಪ್ಪ ಹಾಗೂ
ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿ ರವಿ ಜಾತೋಟ ಸಾ: ಕುಣಿಕೇರಿ ತಾಂಡಾ ಇತನಿಂದ ನಗದು
ಹಣ ರೂ 1600=00
ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಸದರಿ ಆರೋಪಿತನು ತಾನು ಬರೆದ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು
ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ರಾತ್ರಿ 9-50 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ
ಗುನ್ನೆ ನಂ. 135/2015 ಕಲಂ 87 Karnataka Police Act.
¢£ÁAPÀ: 11-08-2015 gÀAzÀÄ ¸ÀAeÉ 07-15 UÀAmÉUÉ ªÀiÁ£Àå ¦.J¸ï.L ¸ÁºÉçgÀÄ
PÀĵÀ×V ¥ÉưøÀ oÁuÉ gÀªÀgÀÄ oÁuÉUÉ ºÁdgÁV MAzÀÄ ªÀgÀ¢, ªÀÄvÀÄÛ E¸ÉàÃmï dÆeÁlzÀ
zÁ½ ¥ÀAZÀ£ÁªÉÄ, 3 d£À DgÉÆævÀgÀ£ÀÄß ºÁUÀÆ dÆeÁlzÀ ºÀt 4000=00 gÀÆ ªÀÄvÀÄÛ 52
E¸ÉàÃmï J¯ÉUÀ¼À£ÀÄß, ºÁUÀÆ EvÀgÉà dÆeÁlzÀ ¸ÁªÀÄVæUÀ¼À£ÀÄß ºÁdgÀÄ ¥Àr¹zÀÄÝ
CzÀgÀ ¸ÁgÁA±ÀªÉ£ÀAzÀgÉ, zÉÆÃnºÁ¼À UÁæªÀÄzÀ ¸ÀgÀPÁj ¥ÀzÀ« ¥ÀƪÀð PÁ¯ÉÃd PËA¥ËAqÀ
ºÀwÛgÀ ¸ÁªÀðd¤PÀ ¸ÀܼÀzÀ°è CAzÀgÀ-¨ÁºÀgÀ JA§ E¹àÃmï-dÆeÁl £ÀqÉ¢zÉ CAvÁ
w½zÀħA¢zÀÄÝ DUÀ ¦ügÁå¢üzÁgÀgÀÄ ªÀÄvÀÄÛ ¹§âA¢AiÀĪÀgÁzÀ ºÉZï.¹-63, ¦.¹-344,
274, 163, 109, 296, 116, & 393, fÃ¥ï ZÁ®PÀ J.¦.¹-38 ªÀÄvÀÄÛ E§âgÀÄ
¥ÀAZÀgÉÆA¢UÉ J®ègÀÆ PÀÆr ºÉÆÃV gÉÃqï ªÀiÁr 3 d£À DgÉÆævÀgÀ£ÀÄß ºÁUÀÆ E¸ÉàÃmï
dÆeÁlzÀ MlÄÖ ºÀt 4000=00, ºÁUÀÆ 52 E¸ÉàÃmï J¯ÉUÀ¼ÀÄ ºÁUÀÆ EvÀgÉà dÆeÁlzÀ
¸ÁªÀÄVæUÀ¼À£ÀÄß ¥ÀAZÀ£ÁªÉÄ PÁ®PÉÌ d¦Û ªÀiÁrPÉÆAqÀÄ DgÉÆævÀgÀ£ÀÄß ªÀ±ÀPÉÌ
vÉUÉzÀÄPÉÆAqÀÄ §AzÀÄ ºÁdgÀÄ ¥Àr¹zÀ ªÉÄÃgÉUÉ oÁuÉ UÀÄ£Éß £ÀA. 135/2015 PÀ®A. 87
PÉ.¦. PÁAiÉÄÝ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
4) ಕುಷ್ಟಗಿ ಪೊಲೀಸ್ ಠಾಣೆ
ಗುನ್ನೆ ನಂ. 136/2015 ಕಲಂ 78(3) Karnataka Police Act.
ದಿನಾಂಕ: 11-08-2015 ರಂದು 9-45 ಪಿ.ಎಂ.ಗೆ ಮಾನ್ಯ ಸಿ.ಪಿ.ಐ ಸಾಹೇಬರು ಕುಷ್ಟಗಿ
ವೃತ್ತರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ
ಇಂದು ಸಂಜೆ 7-45 ಗಂಟೆಗೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಹಿರೇಮನ್ನಾಪೂರ ಗ್ರಾಮದಲ್ಲಿ
ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ನಾಗರಾಜ ತಂದೆ
ಹನಮಂತಪ್ಪ ಳಗೇರ ವಯಾ 22 ವರ್ಷ ಸಾ.ಹಿರೇಮನ್ನಾಪೂರ 2) ಮಂಜುನಾಥ ತಂದೆ ಕನಕಪ್ಪ ನಾಯಕ ವಯಾ 34
ವರ್ಷ ಸಾ.ಹಿರೇಮನ್ನಾಪೂರ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ
ಶ್ರೀ ಆರ್.ವಾಯ್. ಜಲಗೇರಿ ಪಿ.ಎಸ್.ಐ. ಕುಷ್ಟಗಿ ಠಾಣೆ ಶ್ರೀ ಪುಂಡಪ್ಪ ಎ.ಎಸ್.ಐ.
ಸಿಬ್ಬಂದಿಯವರಾದ ಹೆಚ್.ಸಿ-36 ಧತ್ತಾತ್ರೆಯ ಪಿ.ಸಿ-117 ಶ್ರೀಧರ, ಪಿ.ಸಿ.407 ಜೈರಾಮ್ ಮತ್ತು ಸರಕಾರಿ ಜೀಪ್ ಚಾಲಕ ಮೋದಿನಸಾಬ್ ಎ.ಪಿ.ಸಿ-115 ಎಲ್ಲರೂ
ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ ರಾತ್ರಿ 8-00 ಗಂಟೆಗೆ ಹೊರಟು ಹಿರೇಮನ್ನಾಪೂರ
ಗ್ರಾಮಕ್ಕೆ ಹೋಗಿ ಬಜಾರದಲ್ಲಿ ಜೀಪ್ ನಿಲ್ಲಿಸಿ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ
ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಪಣವಾಗಿ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ
ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ
ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು
ವಿಚಾರಿಸಿದಾಗ ಬರೆಯುತ್ತಿದ್ದವನ ಹೆಸರು ಮಹಾಂತೇಶ ತಂದೆ ರಾಮಣ್ಣ ಕನ್ನಾಳ ವಯಾ 21 ವರ್ಷ
ಜಾ.ವಾಲ್ಮಿಕಿ ಸಾ.ಹಿರೇಮನ್ನಾಪೂರ ಅಂತಾ ಹೇಳಿದ್ದು ಹಾಗೂ ತಾನು ಮಟ್ಕಾ ಜೂಜಾಟದಲ್ಲಿ
ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ
ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡುತ್ತಿದ್ದು, ನಂತರ ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 2,158=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಮಟಕಾ ಪುಸ್ತಕ, ಒಂದು ಚಾರ್ಜರ್ ಲೈಟ್, ಒಂದ ಮೊಬೈಲ್ ಸಿಕ್ಕಿದ್ದು, ತಾನು ಬರೆದ ಪಟ್ಟಿಗಳನ್ನು ಕರಿಯಪ್ಪ ಮಾನ್ವಿ ಸಾ.ಕುಷ್ಟಗಿ ಇತನಿಗೆ ಕೊಡುವದಾಗಿ ತಿಳಿಸಿದನು.
ಈ ಪಂಚನಾಮೆಯನ್ನು ಇಂದು 08-30 ಪಿ.ಎಂ ದಿಂದ 09-15 ಪಿ.ಎಂ ವರೆಗೆ ಅಲ್ಲಿದ್ದ ಲೈಟಿನ
ಬೆಳಕಿನಲ್ಲಿ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯ
ಸಾರಾಂಶದಮೇಲಿಂದ ಠಾಣಾ ಗುನ್ನೆ ನಂ: 136/2015 ಕಲಂ: 78(3) ಕೆ.ಪಿ.ಕಾಯ್ದೆ ಮತ್ತು 420
ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
0 comments:
Post a Comment