Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 18, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 262/2015 ಕಲಂ. 87 Karnataka Police Act.
ದಿನಾಂಕ:- 17-08-2015 ರಂದು ಸಂಜೆ 6:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 17-08-2015 ರಂದು ಸಾಯಂಕಾಲ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಗ್ರಾಮ ಸೀಮಾದ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಹಾಗೂ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68, ಪಿ.ಸಿ. 110, 160, 129, 364, 363, 323 ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ಸಾಯಂಕಾಲ 4:00 ಗಂಟೆಗೆ ಹೊರಟು ಹೇರೂರು ಸೀಮಾದಲ್ಲಿ  ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಹೇರೂರು ಸೀಮಾದ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಾಯಂಕಾಲ 4:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 4 ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಫಕೀರಪ್ಪ ತಂದೆ ಈರಪ್ಪ ಕಡ್ಲಿ, ವಯ್ಸು 55 ವರ್ಷ, ಜಾತಿ: ಗಂಗಾಮತ ಉ: ಕೂಲಿ ಕೆಲಸ ಸಾ: ಹೇರೂರು (2) ಯಲ್ಲಪ್ಪ ತಂದೆ ಸಂಗಪ್ಪ ಒಂದಾಲಿ, ವಯಸ್ಸು 35 ವರ್ಷ, ಜಾತಿ: ಗಾಣಿಗ ಉ: ಕೂಲಿ ಕೆಲಸ ಸಾ: ಹೇರೂರು (3) ನರಸಪ್ಪ ತಂದೆ ನೀಲಕಂಠಪ್ಪ ಆಗೋಲಿ, ವಯಸ್ಸು 38 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಹೇರೂರು (4) ಯಮನಪ್ಪ ತಂದೆ ಈರಪ್ಪ ನಾಯಕ, ವಯಸ್ಸು 55 ವರ್ಷ, ಉ: ಕೂಲಿ ಕೆಲಸ ಸಾ: ಹೇರೂರು ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 1500-00 ಗಳ,  52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಸಾಯಂಕಾಲ 4:30 ರಿಂದ 5:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 6:00 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ." ಅಂತಾ ಸಾರಾಂಶ ಇದ್ದು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಂಜೆ 6:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 262/2015 ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 81/2015 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
¢£ÁAPÀ: 17-08-2015 gÀAzÀÄ gÁwæ 08-30 UÀAmÉUÉ ¸ÀgÀPÁj D¸ÀàvÉæ¬ÄAzÀ JA.J¯ï.¹ ªÀiÁ»w §AzÀ ªÉÄÃgÉUÉ D¸ÀàvÉæUÉ ¨sÉÃn PÉÆlÄÖ  ¦üAiÀiÁð¢zÁgÀgÁzÀ ²æÃ. AiÀĪÀÄ£ÀÆgÀ¥Àà vÀAzÉ zÁåªÀÄtÚ ¹zÁÝ¥ÀÄgÀ G: PÀÆ° PÉ®¸À ªÀAiÀÄ: 23 ªÀµÀð, eÁw: PÀÄgÀħgÀÄ ¸Á: ªÀÄ®PÀ£ÀªÀÄgÀr vÁ:- UÀAUÁªÀw .gÀªÀgÀ ºÉýPÉ ¥ÀqÉzÀÄPÉÆArzÀÄÝ ¸ÁgÁA±ÀªÉ£ÉAzÀgÉ vÁ£ÀÄ ªÀÄvÀÄÛ vÀªÀÄÆäj£À ºÀ£ÀĪÀÄAvÀ PÀÄgÀĨgÀÄ ªÀAiÀiÁ:_ 24 ªÀµÀð eÁ:- PÀÄgÀħgÀÄ E§âgÀÆ PÀÆr ¸ÉÊPÀ¯ï ªÉÆÃmÁgï £ÀA§gï-PÉ.J-37/qÀ§Äè-9215 £ÉzÀÝgÀ ªÉÄÃ¯É G¼ÁîUÀrØ ¸ÁåA¥À¯ï £ÀÄß vÁªÀgÀUÉÃgÁUÉ vÉÆÃj¹PÉÆAqÀÄ §gÀĪÀÅzÀÝPÁÌV PÀ£ÀPÀVj-vÁªÀgÀUÉÃgÁ gÀ¸ÉÛAiÀÄ°è §gÀÄwÛzÁÝUÀ ªÉÄÃuÉzÁ¼À UÁæªÀÄ E£ÀÆß CzsÀð Q¯ÉÆëÄÃlgï zÀÆgÀ EzÁÝUÀ MAzÀÄ ¥ÀƯï PÀlÄÖwÛzÀÄÝ,¥ÀÆ°£À §®PÉÌ gÀ¸ÉÛ ªÀiÁrzÀÄÝ C°è ºÉÆÃUÀÄwÛzÁÝUÀ gÁwæ 07-30 UÀAmÉAiÀÄ ¸ÀĪÀiÁjUÉ AiÀiÁªÀÅzÉÆà MAzÀÄ ªÁºÀ£À ¯ÁjAiÀÄAvÉ PÀArzÀÄÝ CwªÉÃUÀ, C®PÀëvÀ£À¢AzÀ £ÀqɬĹPÉÆAqÀÄ §AzÀÄ ¦ügÁå¢ü £ÀqɸÀÄwÛzÀÝ ªÉÆÃmÁgï ¸ÉÊPÀ°èUÉ lPÀÌgï ªÀiÁrzÀÝjjAzÀ ¦ügÁå¢üAiÀÄ vÀ¯ÉUÉ,PÉÊPÁ®ÄPÀ½UÉ ,ªÀÄÄRPÉÌ,ªÀÄvÀÄÛ ºÀ£ÀĪÀÄAvÀ¤UÉ vÀ¯ÉUÉ, ªÀÄÄRPÉÌPÉÊPÁ®ÄUÀ½UÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ UÁAiÀÄUÀ¼ÀÄ GAlÄ ªÀiÁr lPÀÌgï ¥Àr¹zÀ ªÁºÀ£À ºÁUÉ ºÉÆgÀlÄ ºÉÆÃVzÀÄÝ CAvÁ ªÀUÉÊgÉ  ¦ÃAiÀiÁð¢¬ÄAzÀ ªÁ¥À¸ï oÁuÉUÉ 09-45 UÀAmÉUÉ §AzÀÄ  vÁªÀgÀUÉÃgÁ ¥Éǰøï oÁuÉ UÀÄ£Éß £ÀA. 81/2015 PÀ®A:  279.337,338 L.¦.¹ ªÀÄvÀÄÛ 187 L.JA.« PÁAiÉÄÝ  CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArzÉ.

0 comments:

 
Will Smith Visitors
Since 01/02/2008