Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, September 1, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 95/2015  ಕಲಂ 78(3) Karnataka Police Act.
¢£ÁAPÀ: 31-08-2015 gÀAzÀÄ ¸ÁAiÀÄAPÁ® 6-30 UÀAmÉUÉ  AiÀÄ®§ÄUÁð ¥ÀlÖtzÀ°è §gÀĪÀ ºÀ¼É §eÁgÀ ªÀĸÀÆw ºÀwÛgÀ DgÉÆævÀ£À mÉîgÀ CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ©Ã¢ ¢Ã¥ÀzÀ ¨É¼ÀQ£À°è DgÉÆævÀ£ÁzÀ §¸ÀªÀgÁd vÀAzÉ ¹zÀÝ¥Àà  PÀgÀªÀÄÄr ¸Á:ºÀ¼É §eÁgÀ AiÀÄ®§ÄUÁð FvÀ£ÀÄ 01 gÀÆ¥Á¬ÄUÉ 80 gÀÆ¥Á¬Ä §gÀÄvÀÛªÉÉ. CAvÁ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄälPÁ dÆeÁl £ÀA§gÀUÀ¼À£ÀÄß §gÉzÀÄPÉÆqÀÄwzÁÝÝUÀ ¦.J¸ï.L gÀªÀgÀÄ ¹§âA¢AiÀĪÀgÁzÀ ªÉAPÀmÉñÀ ¦¹-311, vÀªÀÄä£ÀUËqÀ ¦¹-231, UÀ«Ã±ÀégÀ ¦¹-29 gÀªÀgÉÆA¢UÉ zsÁ½ ªÀiÁrzÀ PÁ®PÉÌ DgÉÆævÀ£ÀÄ ¹PÀÄÌ ©¢ÝzÀÄÝ EgÀÄvÀÛzÉ. ¸ÀzÀj DgÉÆævÀ£À ºÀwÛgÀ 1350/- gÀÆ¥Á¬Ä £ÀUÀzÀÄ ºÀt ªÀÄlPÁ dÆeÁlzÀ ¸ÁªÀiÁVææUÀ¼ÁzÀ 01 ªÀÄlPÁ aÃn, 01 ¨Á¯ï ¥É£ï, MAzÀÄ £ÉÆÃQAiÀiÁ PÀA¥À¤AiÀÄ ªÉƨÉÊ® CA.Q. 300/- gÀÆ¥Á¬Ä £ÉÃzÀݪÀÅUÀ¼ÀÄ ¹QÌzÀÄÝ EgÀÄvÀÛzÉ. ಸದರಿ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ವರದಿ ನೀಡಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 95/2015 ಕಲಂ: 78 (iii) K.P.Act ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. 
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 194/2015 ಕಲಂ.  78(3) Karnataka Police Act.
ದಿ-31-08-15 ರಂದು ರಾತ್ರಿ 21-35 ಗಂಟೆಗೆ ಶ್ರೀ ಆಂಜನೆಯ್ಯ ಪಿ.ಎಸ್.ಐ ಗಂಗಾವತಿ ಸಂಚಾರಿ ಠಾಣೆ ಇವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ ಇಂದು ದಿ-31-08-15 ರಂದು ಮಾನ್ಯ ಡಿ.ಎಸ್.ಪಿ ಸಾಹೇಬರ ಮಾರ್ಗದರ್ಶನದಲ್ಲಿ ಕಾರಟಗಿಯ ಗುರಪ್ರಸಾದ ಹೋಟೇಲ್ ಪಕ್ಕದಲ್ಲಿರುವ ಪಾನ್ ಶಾಫ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ  ಆರೋಪಿ ನಂ 1 ಆರ್. ಬಸವರಾಜ ತಂದಿ ಚನ್ನಬಸಪ್ಪ ರಾಮಸಾಗರ ಸಾ. ಕಾರಟಗಿ 2) ಮಲ್ಲಯ್ಯ ಸಾ. ಬಸವೇಶ್ವರ ನಗರ ಕಾರಟಗಿ ಇವರ ಮೇಲೆ ರಾತ್ರಿ  8-10 ಗಂಟೆಗೆ ದಾಳಿ ಮಾಡಲು  ಎ-2 ಓಡಿ ಹೋಗಿದ್ದ ಸಿಕ್ಕ ಎ-1 ಈತನಿಂದ ಮಟ್ಕಾದ 2 ಪಟ್ಟಿಗಳು 1 ಬಾಲ್ ಪೆನ್ನು ಮತ್ತು ನಗದು ಹಣ ರೂ. 4460-00 ಗಳನ್ನು ಹಾಜರಿದ್ದ ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡು ಠಾಣೆಗೆ ಬಂದು ನೀಡಿದ ವರದಿಯನ್ನು ಪಡೆದುಕೊಂಡು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 11-35 ಗಂಟೆಗೆ ಪಂಚನಾಮೆ ವರದಿಯ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
3)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 186/2015 ಕಲಂ.  457, 380 ಐ.ಪಿ.ಸಿ:.
ದಿನಾಂಕ: 31-08-2015 ರಂದು ಮದ್ಯಾಹ್ನ 1-30 ಪಿ.ಎಂ.ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ಮಾಡಿದ ದೂರನ್ನು ಹಾಜರ ಪಡಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ: 30-08-2015 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ: 31-08-2015 ರಂದು ಬೆಳಿಗ್ಗೆ 6-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಬಾಗಿಲು ತೆರೆದು ಒಳ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರದ ಬೀಗವನ್ನು ಮುರಿದು ಅದರಲ್ಲಿಟ್ಟಿದ್ದ ಅಂ.ಕಿ. 24500-00 ರೂಪಾಯಿ ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಗೆ ಆಭರಣಗಳನ್ನು ಕಳುವು ಮಾಡಿಕೊಂಡಿ ಹೋಗಿರುತ್ತಾರೆ ಅಂತಾ ವಗೈರೆ ದೂರು ಇದ್ದ ಮೇರೆಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 168/2015 ಕಲಂ.  464, 468, 471, 120(ಬಿ) 420 ಸಹಿತ 34 ಐ.ಪಿ.ಸಿ:.
ದಿನಾಂಕ: 31-08-2015 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಇಮ್ರಾನ್ ಎಸ್. ತಂದೆ ಎಸ್..ಖಾದರ ಸಾ: ಬಿ.ಟಿ.ಪಾಟೀಲನಗರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ಸದರಿ ದೂರಿನಲ್ಲಿ ತೋರಿಸಿದ ಆರೋಪಿತರು ಕೂಡಿಕೊಂಡು ಕೊಪ್ಪಳ ನಗರ ವ್ಯಾಪ್ತಿಯ ಸರ್ವೆ ನಂಬರ್ 345 ನೇದ್ದರಲ್ಲಿ ಕೊಪ್ಪಳ ಹಾಲವರ್ತಿ ರಸ್ತೆಯ ಖುಷಿನಗರ ಎಂಬ ಶಿರೋನಾಮೆಯಲ್ಲಿ ಒಟ್ಟು 276 ಕಾಲ್ಪನಿಕ ನಿವೇಶನಗಳನ್ನು ಸೃಷ್ಟಿಸಿ, ಲಕ್ಕಿ ಡ್ರಾ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ ಅದಕ್ಕೆ ಸದಸ್ಯರು ಪ್ರತಿ ತಿಂಗಳು 3999 ರೂ. ಪಾವತಿ ಮಾಡಬೇಕು ಅಂತಾ ಜಾಹಿರಾತು ಪ್ರಕಟಿಸಿದ್ದರಿಂದ ಇದನ್ನು ತಾವು ನಂಬಿ ಸದಸ್ಯರಾಗಿದ್ದು, ಆರೋಪಿತರು ನಿವೇಶನ ನಂ 59 ನೇದ್ದನ್ನು ಹಂಚಿಕೆ ಮಾಡಿ, ಪ್ರತಿ ತಿಂಗಳು 3999 ರೂ.ಗಳಂತೆ ಒಟ್ಟು 34 ಕಂತುಗಳು ರೂ. 1,35,966 ರೂಗಳನ್ನು ತುಂಬಿಸಿಕೊಂಡಿರುತ್ತಾರೆ. ಆದರೆ, ಸದರಿ ಜಮೀನು ಹಾಗೂ ನಿವೇಶನಗಳು ಕೇವಲ ಕಾಲ್ಪನಿಕವಾಗಿದ್ದು, ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿರುವುದಿಲ್ಲ. ಆರೋಪಿತರು ತಮಗೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ನಿವೇಶನಗಳನ್ನು ರಚಿಸಿ, ಖೊಟ್ಟಿ ದಾಖಲೆ ಸೃಷ್ಟಿಸಿ, ನಂಬಿಕೆ ದ್ರೋಹ ಮೋಸ ಮಾಡಿ, ಹಣ ಪಡೆದುಕೊಂಡಿದ್ದು, ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಕೊಪ್ಪಳ ನಗರ ಗುನ್ನೆ ನಂ 168/2015 ಕಲಂ 464, 468, 471, 120(ಬಿ), 420 ಸಹಿತ 34 .ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದು ಅದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 225/2015 ಕಲಂ.  279,337, 338 ಐ.ಪಿ.ಸಿ:.
ದಿ:31-08-2015 ರಂದು ಮದ್ಯಾಹ್ನ 3-00 ಗಂಟೆಗೆ ಗದಗ ಬೆಟಗೇರಿ ಜರ್ಮನ್ ಆಸ್ಪತ್ರೆಯಲ್ಲಿ ಫಿರ್ಯಾದಿ ರಿಂದಕುಮಾರ ಸಾ:ಬೆಟಗೇರಿ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:30-08-2015 ರಂದು ಮಧ್ಯಾಹ್ನ 12-10 ನಾನು ನನ್ನ ಮೋಟಾರ ಸೈಕಲ್ ನಂ: ಕೆಎ-26/ಎಸ್-3033 ನೇದ್ದರ ಹಿಂದೆ ರಾಜಾಸಾಬ ಇತನಿಗೆ ಕೂಡ್ರಿಸಿಕೊಂಡು ಗುಡದಳ್ಳಿಗೆ ಹೋಗಿ ನನ್ನ ಮದುವೆ ಲಗ್ನ ಪತ್ರ ಕೊಡಲು ಅಂತಾ ಹೊರಟಿದ್ದಾಗ ನನ್ನ ಮುಂದೆ ಮುಂದೆ ಕೊಪ್ಪಳ ಗಂಗಾವತಿ ರಸ್ತೆಯ ಗಿಣಿಗೇರಿ ದಾಟಿ ಹಳೆ ಕನಕಾಪೂರ ಕ್ರಾಸ್ ಹತ್ತಿರ ಒಂದು ಟ್ರ್ಯಾಕ್ಟರ್ ನಂ: ಕೆಎ-37/ಟಿಬಿ-1574 ಹಾಗೂ ಟ್ರೇಲರ್ ನಂ: ಕೆಎ-37/ಟಿಬಿ-1575 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕಾರವಾಗುವ ರೀತಿಯಲ್ಲಿ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ರಸ್ತೆಯ ಮೇಲೆ ಹೋಗಿ ಬರುವ ವಾಹನಗಳಿಗೆ ಯಾವುದೇ ಸೂಚನೆಗಳನ್ನು ಕೊಡದೇ ಒಮ್ಮೆಲೆ ರಾಂಗಸೈಡ ಬಲಕ್ಕೆ ಹಳೆಕನಕಾಪೂರ ಗ್ರಾಮದ ಕ್ರಾಸ್ ರಸ್ತೆಯ ಕಡೆಗೆ ಹೊರಳಿಸಿಕೊಂಡು ನನ್ನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಈ ಅಪಘಾತದಲ್ಲಿ ನನಗೆ ಭಾರಿಗಾಯಗಳಾಗಿದ್ದು ಇನ್ನೋರ್ವ ರಾಜಾಸಾಬನಿಗೆ ಸಹ ತೆರೆಚಿದ ಗಾಯಗಳು ಹಾಗೂ ಒಳಪೆಟ್ಟಾಗಿರುತ್ತವೆ. ಕಾರಣ ಸದರಿ ಟ್ರ್ಯಾಕ್ಟರ್ ಚಾಲಕ ಈರಣ್ಣ ಕಲಾಲಬಂಡಿ ಸಾ: ಹಳೇಕನಕಾಪೂರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಸಾಯಂಕಾಲ 6-00 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 225/2015 ಕಲಂ: 279,337,338 ಐಫಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡೆನು.

0 comments:

 
Will Smith Visitors
Since 01/02/2008