Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 17, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 159/2015  ಕಲಂ 87 Karnataka Police Act.
¢£ÁAPÀ: 16-09-2015 gÀAzÀÄ ¸ÀAeÉ 07-45 UÀAmÉUÉ ªÀiÁ£Àå ¦.J¸ï.L ¸ÁºÉçgÀÄ PÀĵÀ×V ¥ÉưøÀ oÁuÉ gÀªÀgÀÄ oÁuÉUÉ §AzÀÄ MAzÀÄ ªÀgÀ¢, ªÀÄvÀÄÛ E¸ÉàÃmï dÆeÁlzÀ zÁ½ ¥ÀAZÀ£ÁªÉÄ, 8 d£À DgÉÆævÀgÀ£ÀÄß ºÁUÀÆ dÆeÁlzÀ ºÀt 7130=00 gÀÆ ªÀÄvÀÄÛ 52 E¸ÉàÃmï J¯ÉUÀ¼À£ÀÄß, ºÁUÀÆ EvÀgÉà dÆeÁlzÀ ¸ÁªÀÄVæUÀ¼À£ÀÄß  ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, ªÉÄt¸ÀUÉÃj UÁæªÀÄzÀ zÁåªÀĪÀÄä ªÀÄÄAzÉ ¸ÁªÀðd¤PÀ ¸ÀܼÀzÀ°è CAzÀgÀ-¨ÁºÀgÀ JA§ E¹àÃmï-dÆeÁl £ÀqÉ¢zÉ CAvÁ w½zÀÄ §A¢zÀÄÝ DUÀ ¦AiÀiÁð¢üzÁgÀgÀÄ ªÀÄvÀÄÛ ¹§âA¢AiÀĪÀgÁzÀ J.J¸ï.L ¥ÀÄAqÀ¥Àà, ºÉZï.¹-63, ¦.¹-344, 105, 117, 116, 109, & 184 fÃ¥ï ZÁ®PÀ J.¦.¹-38 ªÀÄvÀÄÛ E§âgÀÄ ¥ÀAZÀgÉÆA¢UÉ J®ègÀÆ PÀÆr ºÉÆÃV gÉÃqï ªÀiÁr 8 d£À DgÉÆævÀgÀ£ÀÄß ºÁUÀÆ E¸ÉàÃmï dÆeÁlzÀ MlÄÖ ºÀt 7130=00, ºÁUÀÆ 52 E¸ÉàÃmï J¯ÉUÀ¼ÀÄ ºÁUÀÆ EvÀgÉà dÆeÁlzÀ ¸ÁªÀÄVæUÀ¼À£ÀÄß ¥ÀAZÀ£ÁªÉÄ PÁ®PÉÌ d¦Û ªÀiÁrPÉÆAqÀÄ DgÉÆævÀgÀ£ÀÄß ªÀ±ÀPÉÌ vÉUÉzÀÄPÉÆAqÀÄ §AzÀÄ ºÁdgÀÄ ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
2)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 149/2015  ಕಲಂ 78(3) Karnataka Police Act & 420 IPC.
ದಿನಾಂಕ 16-09-2015 ರಂದು ಸಾಯಂಕಾಲ 6-30 ಗಂಟೆಗೆ ಶ್ರೀ ಆಂಜನೇಯ. ಡಿ. ಎಸ್, ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ,  ಗಂಗಾವತಿ  ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾಧಿಯನ್ನು ಮತ್ತು ಮಟಕಾ ಜೂಜಾಟದಲ್ಲಿ ತೊಡಗಿದ್ದ ಒಬ್ಬ ಆರೋಪಿತನೊಂದಿಗೆ, ಜಪ್ತಿ ಪಂಚನಾಮೆ ಮತ್ತು ವರದಿಯನ್ನು ಹಾಗೂ ಮುದ್ದೇಮಾಲನ್ನು ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 16-09-2015 ರಂದು ಸಾಯಂಕಾಲ 5-00 ಗಂಟೆಗೆ ಆರೋಪಿತನಾದ ಶ್ಯಾಮಿದ್ ಅಲಿ ತಂದೆ ಹುಸೇನಸಾಬ ವಯಾ: 27 ವರ್ಷ ಜಾತಿ: ಮುಸ್ಲಿಂ  ಸಾ: ಪಿಂಜಾರ ಓಣಿ,ಗಂಗಾವತಿ. ಈತನು ಗಂಗಾವತಿಯ ಅಮರ ಭಗತ್ ಸಿಂಗ್ ನಗರದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ   01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ತನ್ನ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಅಂಕಿಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ಸಾಯಂಕಾಲ 5-00 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 01] ಮಟಕಾ ಜೂಜಾಟದ ಹಣ ನಗದು ಹಣ 5,400-00 02]  ಒಂದು ಹಿರೋ ಹೊಂಡ ಸ್ಲೆಂಡರ್ ಮೋಟಾರ ಸೈಕಲ್ ನಂ  ಕೆ.ಎ 34 ಜೆ 8516  ಅಂ.ಕಿ 15,000-00 03] ಒಂದು ಮಟಕಾ ನಂಬರ ಬರೆದ ಚೀಟಿ ಅಂ.ಕಿ 00-00 04] ಒಂದು ಬಾಲ್ ಪೆನ್  ಅಂ.ಕಿ 00-00 05] ಒಂದು ಲಾವಾ ಕಂಪನಿಯ ಮೊಬೈಲ್ ಅಂ.ಕಿ 300-00 ಜಪ್ತಿ ಪಡಿಸಿ ಈ ಬಗ್ಗೆ ಪಂಚರ ಸಮಕ್ಷಮ 5-00 ಗಂಟೆಯಿಂದ 6-00 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿ ಸಾರಾಂಶದ ಮೇಲಿಂದ ಆರೋಪಿತ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಯು.ಡಿ.ಅರ್.ನಂ. 17/2015  ಕಲಂ 174 ಸಿ.ಆರ್.ಪಿ.ಸಿ:.

ದಿನಾಂಕ: 16-09-2015 ರಂದು 3-00 ಪಿ.ಎಂ ಕ್ಕೆ ಫಿರ್ಯಾಧಿದಾರಾದ ಧರ್ಮಣ್ಣ ತಂದೆ ರಮೇಶಪ್ಪ ಕೊಡಗಲಿ ವಯ:45 ವರ್ಷ ಜಾ: ಲಂಬಾಣಿ : ಶಿಕ್ಷಕರು ಸಾ: ಚಿಕ್ಕಕೊಡಗಲಿ ತಾಂಡಾ ತಾಹುನಗುಂದ ಜಿಲ್ಲಾ: ಬಾಗಲಕೋಟ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಸಾರಾಂಶ ವೇನೆಂದರೆ ತನಗೆ ಒಟ್ಟು 3 ಜನ ಮಕ್ಕಳಿದ್ದು 1] ಶಾಂತಕುಮಾರ ವಯಾ: 19 ವರ್ಷ 2] ಕೃಷ್ಣಮೂರ್ತಿ ವಯಾ: 16 ವರ್ಷ 3] ಸೌಮ್ಯಶ್ರೀ ವಯಾ: 14 ವರ್ಷ ಇದ್ದು  ತನ್ನ ಹಿರಿಯ ಮಗನಾದ ಶಾಂತಕುಮಾರನು ಅವರ ಸ್ನೇಹಿತರಾದ ಸಿಂಧೂರ ರಾಠೋಡ, ಶಿವು ಜಾದವ ಇವರ ಸಂಗಡ ಇಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನಿಡಶೇಸಿ ಕೆರೆಯಲ್ಲಿ ಮೀನು ಹಿಡಿಯಲು ಹೋಗುತ್ತೇವೆ ಅಂತಾ ಹೇಳಿ ಹೋಗಿದ್ದು ನಂತರ 10-00 ಗಂಟೆ ಸುಮಾರಿಗೆ ಶಿವು ಮತ್ತು ಸಿಂದೂರು ಇಬ್ಬರೂ ಕೆರೆಯ ನೀರಿನಲ್ಲಿ ಇಳಿದು ಮೀನನ್ನು ಹಿಡಿಯುತ್ತಿದ್ದು ನಂತರ ಮೃತ ಶಾಂತಕುಮಾರನಿಗೆ  ಮೀನಿನ ಆಹಾರ ಕೊಡಲು ತಿಳಿಸಿದಾಗ ಆತನು ಕೆರೆಯ ನೀರಿನಲ್ಲಿ ಇಳಿದು ಮೀನಿನ ಆಹಾರ ಕೊಡಲು ಹೋಗಿ ನೀರಿನ ಆಳ ಗೊತ್ತಾಗದೇ ಆಳವಾದ ತೆಗ್ಗಿನಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ. ನಂತರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮತ್ತು ಫಿರ್ಯಾದಿಯ ಅಣ್ಣನ ಮಗನಾದ ಉಮೇಶ ಚೌವಾಣ ಇವರು ಕೆರೆಯ ನೀರಿನಲ್ಲಿ ಹುಡುಕಾಡಿ 2-45 ಪಿ.ಎಂ.ಗೆ ಮೃತ ದೇಹವನ್ನು ಹೊರಗೆ ತರಲಾಯಿತು. ಸದರಿ ಮೃತನ ಮರಣದಲ್ಲಿ ಯಾರ ಮೇಲೆ ಯಾವ ಸಂಶಯ ವಗೈರೆ ಇರುವುದಿಲ್ಲಾ ಮುಂದಿನ ಕಾನೂನು ಕ್ರಮ ಜಗುರಿಸಲು ವಿನಂತಿ ಇರುತ್ತದೆ. ಸದರ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂ 17/2015 ಕಲಂ 174 ಸಿಆರ್ ಪಿಸಿ ನೇದ್ದರ ಪ್ರಕಾರ ಕ್ರಮಕೈಗೊಂಡಿದ್ದು ಇದೆ.

0 comments:

 
Will Smith Visitors
Since 01/02/2008