Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, October 6, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 302/2015  ಕಲಂ 323, 324, 504 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.
ದಿನಾಂಕ:- 05-10-2015 ರಂದು ¸ÀAeÉ 6:00 ಗಂಟೆಗೆ ಫಿರ್ಯಾದಿದಾರರಾದ ರಮೇಶ ತಂದೆ ರಗಡಪ್ಪ ಹರಿಜನ, ವಯಸ್ಸು: 35 ವರ್ಷ ಜಾತಿ: ಮಾದಿಗ, ಉ: ಕೂಲಿಕೆಲಸ ಸಾ: ಉಡುಮಕಲ್ ತಾ: ಗಂಗಾವತಿ ಇವರು ಠಾಣೆಗೆ   ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ದಿನಾಂಕ: 03-10-2015 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ನನ್ನ ಮಗಳಾದ ಕುಮಾರಿ ಸುಜಾತ 12 ವರ್ಷ ಇವಳಿಗೆ ಮೈಯಲ್ಲಿ ಆರಾಮವಿಲ್ಲದ ಕಾರಣ ಅವಳಿಗೆ ಚಿಕಿತ್ಸೆ ಮಾಡಿಸಿಕೊಂಡು ಔಷಧ ತರಲೆಂದು ನಮ್ಮೂರ ಮಹಾಂತಪ್ಪ ತಂದೆ ಬಸಪ್ಪ ಮಾಸ್ತರ 60 ವರ್ಷ ಈತನ ಮನೆಯ ಹತ್ತಿರ ಹೋಗಿ 50 ರೂಪಾಯಿ ಕೇಳಿದ್ದು ಆಗ ಅವರು ಅದನ್ನೇನು ಕೇಳುತ್ತೀಯಾ ಮಾದಿಗ ಸೂಳೆ ಮಗನೇ ಇಲ್ಲಿ ಏನು ನಿಮ್ಮಪ್ಪನ ಗಂಟು ಇಟ್ಟಿಯಾ ಹಣ ಕೇಳಲು ಬಂದಿಯಾ ಅಂತಾ ಅವಾಚ್ಯ ವಾಗಿ ಬೈದು ನನಗೆ ತನ್ನ ಕೈಗಳಿಂದ ಮೈಕೈಗೆ ಹೊಡೆಬಡೆ ಮಾಡಿ ನಂತರ ತನ್ನ ಕೈಯಲ್ಲಿದ್ದ ಕಟ್ಟಿಗೆ ಬೆತ್ತದಿಂದ ನನ್ನ ತೆಲೆಯ ಮೇಲ್ಬಾಗದಲ್ಲಿ ಹೊಡೆದು ರಕ್ತ ಗಾಯಗೊಳಿಸಿದನು.  ನಂತರ ನಾನು ವಾಪಸ್ಸು ಮನೆಗೆ ಹೋಗಿ ನಡೆದ ವಿಷಯವನ್ನು ನನ್ನ ಹೆಂಡತಿ ರಾಜಮ್ಮ ವಯಸ್ಸು: 35 ವರ್ಷ ಹಾಗೂ ನನ್ನ ತಂಗಿಯಾದ ಶ್ರೀಮತಿ ಲಕ್ಷ್ಮಿ  ಇವರಿಗೆ ತಿಳಿಸಿದಾಗ ಅವರು ಸಹ ನನಗೆ ಹೊಡೆಬಡೆ ಮಾಡಿದ ಬಗ್ಗೆ ಮಹಾಂತಪ್ಪ ಮಾಸ್ತರ ಮನೆಗೆ ಹೋಗಿ ಕೇಳಲು ಮಹಾಂತಪ್ಪ ಇವರ ಮಗನಾದ ವಿರೇಶಪ್ಪ 25 ವರ್ಷ ಈತನು “ ಅದನ್ನೇನು ಕೇಳಲು ಬಂದಿರಿ ಈ ಹಿಂದೆ ನಮ್ಮ ಅಪ್ಪನಿಗೆ ಬಡೆದಾಗ ಎಲ್ಲಿ ಇದ್ದೀರಿ ಈಗ ನಮ್ಮ ಅಪ್ಪ ಬಡಿದಿದ್ದಾನೆ ಏನು ಸೆಂಟಾ ಹರಕೊಂತಿರೀ ” ಅಂತಾ ಅವರಿಗೂ ಸಹ ಬೈದಾಡಿ ಕಳುಹಿಸಿದನು.      ನಂತರ ನನ್ನ ಹೆಂಡತಿ ಮತ್ತು ತಂಗಿ ಇಬ್ಬರೂ ಕೂಡಿ ನಮ್ಮ ಸಂಭಂದಿಯಾದ ಮರಿಸ್ವಾಮಿ ತಂದೆ ದುರುಗಪ್ಪ 25 ವರ್ಷ ಈತನ ಅಟೋದಲ್ಲಿ ಠಾಣೆಗೆ ಬಂದಿದ್ದು ಪೊಲೀಸ್ ರು ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಂತರ ನಾನು ಚಿಕಿತ್ಸೆ ಪಡೆದುಕೊಂಡು ವಾಪಸ್ಸು ರಾತ್ರಿಯೇ ಊರಿಗೆ ಹೋಗಿ ನಮ್ಮ ಮನೆಯಲ್ಲಿ ಚೆರ್ಚಿಸಿ ಈ ದಿವಸ ತಡವಾಗಿ ಠಾಣೆಗೆ ಬಂದು ಈ ದೂರನ್ನು ಕೊಟ್ಟಿರುತ್ತೇನೆ. ಕಾರಣ ಇಬ್ಬರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ  ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.   
2)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 172/2015  ಕಲಂ  409, 420 ಐ.ಪಿ.ಸಿ:.
ದಿನಾಂಕ 05-10-2015 ರಂದು 11-00 ಗಂಟೆಗೆ ಕಾರ್ಯಾನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಕಾರ್ಯಾಲಯ ಕುಷ್ಟಗಿ ರವರು ನೀಡಿದ ಗಣಕೀಕೃತ ಪಿರ್ಯಾದಿಯ ಸಾರಾಂಶದವೇನೆಂದರೆ ಆಕ್ಟೋಬರ 2014 ನೇ ತಿಂಗಳಲ್ಲಿ ಆರೋಪಿತರಾದ ಶ್ರೀ ಎಂ.ವಿ.ಬದಿ ಹಿಂದಿನ ಕಾರ್ಯಾನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಕಾರ್ಯಾಲಯ ಕುಷ್ಟಗಿ, ಶರಣಯ್ಯ ಹಿರೇಮಠ ಪ್ರಥಮ ದರ್ಜೆ ಸಾಹಾಯಕರು ಮತ್ತು ಶ್ರೀಮತಿ ನೀಲಾಂಬಿಕೆ ಪ್ರಥಮ ದರ್ಜೆ ಲೆಕ್ಕ ಸಹಾಯಕರು ಇವರೆಲ್ಲರೂ ಸೇರಿ ಸರಕಾರಿ ಶಾಲೆಗಳಿಗೆ ಪಿಠೋಪಕರಣಗಳು, ಕ್ರೀಡಾ ಸಾಮಾಗ್ರಿಗಳು, ಪ್ರಯೋಗಿಕ ಸಾಮಗ್ರಿಗಳು, ಕುಡಿಯುವ ನೀರಿನ ಘಟಕ ವಗೈರೆ ಅಂದಾಜು ಪಟ್ಟಿ ತಯಾರಿಸದೇ ತಾಂತ್ರಿಕ ಮಂಜೂರಾತಿ ಪಡೆಯದೇ ಅಳತೆ ಪುಸ್ತಕದಲ್ಲಿ ದಾಖಲಿಸದೇ 11 ಶಾಲೆಗಳಿಗೆ  ಯಾವುದೇ ಸಾಮಾಗ್ರಿಗಳನ್ನು ವಿತರಣೆ ಮಾಡದೇ ಒಟ್ಟು 68,17,316 =00 ರೂಪಾಯಿಗಳನ್ನು ದುರ್ಬಳಕೆ ಮಾಡಿ ವಂಚನೆ ಮಾಡಿರುತ್ತಾರೆ. ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 101/2015  ಕಲಂ. 454, 457, 380, 511 ಐ.ಪಿ.ಸಿ:.
¢£ÁAPÀ: 03-10-2015 gÀAzÀÄ ¸ÁAiÀÄAPÁ® 6 UÀAmɬÄAzÀ ¢£ÁAPÀ: 05-10-2015 gÀAzÀÄ ªÀÄÄAeÁ£É 0620 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ªÀÄÄzsÉÆüÀ UÁæªÀÄzÀ°ègÀĪÀ ²æà gÀvÀ£À zÉøÁ¬Ä EªÀgÀ ªÁqÉAiÀÄ°ègÀĪÀ ¥ÀæUÀw PÀȵÁÚ UÁæ«ÄÃt ¨ÁåAQ£À »AzÀÄUÀqÉ EgÀĪÀ QrQAiÀÄ ¸ÀgÀ¼ÀÄUÀ¼À£ÀÄß ªÀÄÄjzÀÄ ¨ÁåAQ£À M¼ÀUÀqÉ ¥ÀæªÉñÀ ªÀiÁr ºÀt ¸ÀAUÀæºÀ PÉÆÃuÉAiÀÄ ¨ÁV®zÀ PÉÆAr ªÀÄvÀÄÛ CzÀgÀ ¨ÁV®ªÀ£ÀÄß ªÀÄÄjzÀÄ M¼ÀUÀqÉ ºÉÆÃV PÀ¼ÀîvÀ£À ªÀiÁqÀ®Ä ¥ÀæAiÀÄwß¹zÀÄÝ EgÀÄvÀÛzÉ. CAvÁ ªÀÄÄAvÁV ¦AiÀiÁ𢠸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 101/2015 PÀ®A; 454, 457, 380, 511 L.¦.¹. £ÉÃzÀÝgÀ°è zÁR°¹ vÀ¤SÉ PÉÊUÉÆArzÀÄÝ  EgÀÄvÀÛzÉ.
4)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 173/2015  ಕಲಂ  78(3) Karnataka Police Act.

ದಿನಾಂಕ: 05-10-2015 ರಂದು 08-05 ಪಿ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ಸಂಜೆ 06-00 ಗಂಟೆಗೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಯಲಬುರ್ತಿ ಗ್ರಾಮದ ಸಾರ್ವಜನಿಕ ಬಾವಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಬಸವರಾಜ ತಂದೆ ಶರಣಪ್ಪ ದಾನಮ್ಮನ್ನವರ 2] ಪರಸಪ್ಪ ತಂದೆ ನಾಗಪ್ಪ ಕುಷ್ಟಗಿ ಇಬ್ಬರೂ ಸಾ: ಯಲಬುರ್ತಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-117,116,426,109 & 344 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 06-15 ಪಿ.ಎಂ ಗಂಟೆಗೆ ಹೊರಟು ಯಲಬುರ್ತಿ ಗ್ರಾಮದ ಸಾರ್ವಜನಿಕ ಬಾವಿಯ ಹತ್ತಿರ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಶರಣಪ್ಪ ತಂದೆ ಪರಪ್ಪ ಬುಡಚಟನಾಳ ವಯಾ 40 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ   ಸಾ: ಯಲಬುರ್ತಿ ತಾ: ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1250-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಒಂದು ಕಾರಬನ್ ಮೊಬೈಲ್ ಅಂ:ಕಿ:300=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು. ಈ ಪಂಚನಾಮೆಯನ್ನು ಇಂದು ದಿನಾಂಕ: 05-10-2015  ರಂದು 06-45 ಪಿ.ಎಂ ದಿಂದ 07-30 ಪಿ.ಎಂ ವರೆಗೆ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

0 comments:

 
Will Smith Visitors
Since 01/02/2008