Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 2, 2015

1) ಮುನಿರಾಬಾದಪೊಲೀಸ್ ಠಾಣೆ ಗುನ್ನೆ ನಂ.223/2015 ಕಲಂ.87 Karnatka Police Act:.
ದಿನಾಂಕ.01-11-2015 gÀAzÀÄgÁwæ 10-45 UÀAmÉ ¸ÀĪÀiÁjUÉEAzÀjV ¹ÃªÀiÁzÀ ºÀ£ÀĪÀÄAvÀ¥Àà ¥ÀÆeÁjEªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÀÄಇಸ್ಪೇಟ ಜೂಜಾಟ ಆಡುತ್ತಿರುವಾಗ ಕಾಲಕ್ಕೆ ಫಿರ್ಯಾದಿದಾರರಾದಶ್ರೀ.ಜಯಪ್ರಕಾಶಪಿ.ಎಸ್.ಐ. ಮುನಿರಾಬಾದ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಢಿ ಇಸ್ಪೇಟ ಜೂಜಾಟ ಆಡುತ್ತಿರುವ ಆರೋಪಿತರಿಂದ ಒಂದು ಬರಕಾ, 52 ಇಸ್ಪೇಟ ಎಲೆಗಳು ಮತ್ತು ಜೂಜಾಟದ ನಗದು ಹಣ 8110=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳನಗರ ಪೊಲೀಸ್ ಠಾಣಾ ಗುನ್ನೆ ನಂ. 213/2015  ಕಲಂ 143, 147, 341, 504, 186 ಸಹಿತ 149 ಐ.ಪಿ.ಸಿ:.
ದಿ: 01-11-2015 ರಂದುಮಧ್ಯಾಹ್ನ 2-00 ಗಂಟೆಗೆಫಿರ್ಯಾಧಿಶ್ರೀಎಸ್.ಎಸ್. ಪಾಟೀಲ ಪಿ.. ನಗರ ಠಾಣೆ ಕೊಪ್ಪಳ ರವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಇಂದುದಿ: 01-11-2015 ರಂದುಮುಂಜಾನೆ 10-00 ಗಂಟೆಯಿಂದ 12-30 ಗಂಟೆಯ ವರೆಗೆ ಕೊಪ್ಪಳ ನಗರದ ಗದಗ ರಸ್ತೆ ಗೌರಿ ಶಂಕರ ದೇವಸ್ಥಾನದ ಹತ್ತಿರ ಎನ್.ಎಚ್.-63 ರಸ್ತೆಯ ಮೇಲೆ ಕೊಪ್ಪಳ ದೂಳು ಮುಕ್ತ ಹೋರಾಟ ಸಮೀತಿ ಹಾಗೂ ಇನ್ನಿತರೆ ಪ್ರಗತಿ ಪರಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ಕಾಲಕ್ಕೆ ಅಕ್ರಮಕೂಟ ರಚಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಯನ್ನು ಬಂದ್ಮಾಡಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಇತರೆ ಇಲಾಖೆಯ ಅಧಿಕಾರಿಗಳ ವಾಹನಗಳನ್ನು ತಡೆದು ದಿಕ್ಕಾರ ಕೂಗುತ್ತಾ ಸಾರ್ವಜನಿಕ ವಾಹನಗಳನ್ನು ತಡೆದು ಸಂಚಾರಕ್ಕೆ ತೀವ್ರತೊಂದರೆಯನ್ನುಂಟು ಮಾಡಿದ್ದು ಅಲ್ಲದೆ ನಮ್ಮ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ರಸ್ತೆಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡಿದ್ದು ಇರುತ್ತದೆ. ಕಾರಣ ಸದರಿ ಕಾರ್ಯಕರ್ತರ ಮೇಲೆ ಕಾನೂನುಕ್ರಮ ಜರುಗಿಸುವಂತೆ ನೀಡಿದದೂರಿನ ಪ್ರಕಾರಪ್ರ ಕರಣ ದಾಖಲಿಸಿಕೊಂಡು ತನಿಖೆಕೈ ಗೊಂಡಿದ್ದುಅದೆ.
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 116/2015  ಕಲಂ 454, 457, 380 ಐ.ಪಿ.ಸಿ:.
ದಿನಾಂಕ: 01-11-2015ರಂದು ಮದ್ಯಾಹ್ನ 13-30 ಗಂಟೆಗೆ ಫಿರ್ಯದಿದಾರರಾದ ಶ್ರೀಕರಿ ಶಿದ್ದಪ್ಪ ತಂದೆ ಶಿವಪ್ಪ ಕುಷ್ಟಗಿ ಸಾ: ಹನಮಾಸಾಗರರವರು ಠಾಣೆಗೆ ಹಾಜರಾಗಿ ಲಿಖಿತ ಫೀರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ತಮ್ಮ ಸೊಸೆ ಜ್ಯೋತಿ ರವರ ಹೆಸರಿಲೆ ಇರುವ ಅನ್ನದಾನೇಶ್ವರ ಇಂಡಿಯ ನ್ಗ್ರಾಮೀಣಗ್ಯಾಸ್ವಿ ತಕರಾರುಇದ್ದು, ಆಫೀಸ ಹನುಮಸಾಗರ ಕುಷ್ಟಗಿ ಸರ್ಕಲ್ಹತ್ತಿರ ಇರುತ್ತದೆ. ಆಫೀಸನ್ನು ನಿನ್ನೆ ದಿನಾಂಕ: 31-10-2015 ರಂದು ಸಂಜೆ 07-00 ಗಂಟೆಗೆ ಬಂದ್ಮಾಡಿ ಹೊರಗಡೆ ಲೈಟ್ಹಾಕಿ ಮನೆಗೆ ಹೋಗಿ ಇಂದು ದಿನಾಂಕ: 01-11-2015 ರಂದುಬೆಳಿಗ್ಗೆ 10-00  ಗಂಟೆಗೆ ಆಫೀಸಿನ ಲೇಟ್ತೆಗೆ ಯ ಲುಫಿರ್ಯಾದಿದಾರರು ಹೋದಾಗ ಅಲ್ಲಿಆಫೀಸಿನ ಬೀಗ ಇರಲಿಲ್ಲ ಏನಾಯಿತು ಅಂತಾ ನೋಡಲು ಕೊಂಡಿ ಮುರಿದು ಅಲ್ಲಿ ಒಂದು ಕಲ್ಲು ಬಿದ್ದಿದ್ದು, ಬೀಗ ಇರದೇ ಇದ್ದಾಗ ಗಾಭರಿಯಾಗಿ ಒಳಗೆ ಹೋಗಿ ನೋಡಲು ಆಫೀಸಿಗೆ ಉಪಯೋಗಿಸುತ್ತಿದ್ದ 1] ಡೆಲ್ಕಂಪನಿಯಒಂದುಮಾನಿಟರ್, ಒಂದು ಸಿ,ಪಿ.ಯು ಇವುಗಳ ಒಟ್ಟು ಅಂ.ಕಿ: 55000=00 2] ಎಲ್.ಜಿ ಕಂಪನಿಯ ಒಂದು ಮಾನಿಟರ್, ಒಂದು ಸಿ,ಪಿ.ಯು ಇವುಗಳ ಒಟ್ಟು ಅಂ.ಕಿ: 45000=00  3] ಒಂದು ಸೂರ್ಯ ಕಂಪನಿಯ 6 ಗ್ಯಾಸ್ ಒಲೆಗಳು ಅವುಗಳ ಒಟ್ಟುಅಂ:ಕಿ: 11850=00 ಹೀಗೆಒಟ್ಟು 4] ಡೆಲ್ಕಂಪನಿಯ ಒಂದು ಲ್ಯಾಪಟಾಪ್ ಇದರ ಅಂ.ಕಿ: 22000/-  ಹೀಗೆ ಒಟ್ಟು ಅಂ.ಕಿ 1,33,850/- ರೂ/- ಬೆಲೆ ಬಾಳುವ ಸಾಮಾನುಗಳು ಯಾರೋ ಕಳ್ಳರು ಆಫೀಸಿ ನಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರತಮ್ಮಮಹಾಂತೇಶನಿಗೆ ಫೋನ್ಮಾಡಿ ವಿಷಯ ತಿಳಿಸಿ ಇಂದು ಭಾನುವಾರ ಆಗಿದ್ದ ರಿಂದ ಯಾರೂ ಕೆಲಸಗಾರರು ಆಫೀಸಿಗೆ ಬಂದಿರುವುದಿಲ್ಲ. ನಂತರ ಮನೆಯಲ್ಲಿ ವಿಚಾರಿಸಿ ತಡವಾಗಿ ಠಾಣೆ ಗೆ ಬಂದು ಫಿರ್ಯಾದಿ ಅರ್ಜಿ ನೀಡಿದ್ದು ಇರುತ್ತದೆ.
4) ಗಂಗಾವತಿಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 329/2015  ಕಲಂ 279, 338ಐ.ಪಿ.ಸಿ:.
ದಿನಾಂಕ: 01-110-2015 ರಂದು ಸಂಜೆ 6:00 ಗಂಟೆಗೆ ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮದಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿದ್ದು ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು ಶ್ರೀ ಶರಣಬಸವರಾಜ ಹೆಚ್.ಎಂ. ತಂದೆ ಚೆನ್ನಬಸಯ್ಯ ಡಿ.ಎಂ. ವಯಸ್ಸು: 41 ವರ್ಷ ಜಾತಿ: ಜಂಗಮ, ಉ: ಖಾಸಗಿ ಶಿಕ್ಷಕರು ಸಾ: ವಿಶ್ವೇಶ್ವರ ನಗರ ಕಪಗಲ್ ರೋಡ 5ನೆ ಅಡ್ಡ ರಸ್ತೆ ಬಳ್ಳಾರಿ ಇವರ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇರುತ್ತದೆ ನಿನ್ನೆ ದಿನಾಂಕ: 31-10-2015 ರಂದು ಸಂಜೆ 5:30 ಗಂಟೆಯ ಸುಮಾರಿಗೆ ನಮ್ಮ ಸಂಭಂದಿಯಾದ ಹೆಚ್.ಎಂ. ಶಿವಾನಂದಸ್ವಾಮಿ ಎಂಬುವರ ಮನೆ ಪ್ರವೇಶಕ್ಕಾಗಿ ಸ್ವಾಮಿಗಳನ್ನು ಕರೆಯಲು ನಾನು ಮತ್ತು ನಮ್ಮ ಸಂಭಂದಿ ಹೆಚ್.ಎಂ. ಶಿವಲಿಂಗಯ್ಯ ತಂದೆ ರುದ್ರಯ್ಯ 55 ವರ್ಷ ಇಬ್ಬರೂ ಕೂಡಿ ಅವರ ಹೊಂಡಾ ಶೈನ್ ಮೋಟಾರ ಸೈಕಲ ನಂ: ಕೆ.ಎ-37/ಆರ್-8310 ನೇದ್ದರಲ್ಲಿ ಹೆಬ್ಬಾಳದಿಂದ ಗಂಗಾವತಿಗೆ ಬರುತ್ತಿರುವಾಗ ಆಚಾರನರಸಾಪೂರ ಗ್ರಾಮ ಸೀಮಾದಲ್ಲಿ ಸಂಜೆ 5:30 ಗಂಟೆಯ ಸುಮಾರಿಗೆ ಮೋಟಾರ ಸೈಕಲನ್ನು ಹೆಚ್.ಎಂ. ಶಿವಲಿಂಗಯ್ಯ ಇವರು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿರುವಾಗ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದರಿಂದ ವೇಗವನ್ನು ನಿಯಂತ್ರಸಲು ಆಗದೇ ಒಮ್ಮಲೇ ಸ್ಕಿಡ್ಡಾಗಿ ಬಿದ್ದಿದ್ದು ಇರುತ್ತದೆ. ಇದರಿಂದಾಗಿ ಮೋಟಾರ ಸೈಕಲ ಹಿಂಬಾಗದಲ್ಲಿ ಕುಳಿತುಕೊಂಡಿದ್ದ ನಾನು ಒಮ್ಮಲೇ ಬಲಗೈಯನ್ನು ರಸ್ತೆಯ ಮೇಲೆ ಊರಿದಾಗ ಬಲಗೈ ಅಂಗೈಗೆ ತೀವ್ರ ಒಳಪಟ್ಟಾಗಿ ಎಡಗೈ ಮುಂಗೈ ಹಾಗೂ ಎಡಗಾಲು ಮೊಣಕಾಲಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ವಿಷಯವನ್ನು ನಮ್ಮ ಸಂಭಂದಿಕರಿಗೆ ತಿಳಿಸಿದಾಗ ಅವರು ಬಂದು ನನ್ನ ಚಿಕತ್ಸೆ ಕುರಿತು ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನಿನ್ನೆ ದಿವಸ ವೈಧ್ಯರು ಅಪರೇಷನ ಮಾಡಲು ತಿಳಿಸಿದ್ದರಿಂದ ಅಪರೇಷನ್ ಮಾಡಿಸಿಕೊಂಡು ಮನೆಯಲ್ಲಿ ತಿಳಿಸಿ ವೈಧ್ಯರಿಗೆ ಈ ದಿವಸ ಎಂ.ಎಲ್.ಸಿ. ಕಳುಹಿಸಲು ತಿಳಿಸಿ ನಂತರ ದೂರು ಕೊಟ್ಟಿರುತ್ತೇನೆ. ಕಾರಣ ಮಾನ್ಯರು ಈ ಬಗ್ಗೆ ಅಪಘಾತಕ್ಕೆ ಕಾರಣನಾದ ನಮ್ಮ ಸಂಭಂದಿ ಹೆಚ್.ಎಂ. ಶಿವಲಿಂಗಯ್ಯ ತಂದೆ ರುದ್ರಯ್ಯ ಸಾ: ಬೂದುಗುಂಪಾ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ನುಡಿ ಹೇಳಿಕೆ ದೂರನ್ನು ಪಡೆದುಕೊಂಡು ವಾಪಸ್ಸು ಸಂಜೆ 7:00 ಗಂಟೆಗೆ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 189/2015  ಕಲಂ 279, 338 ಐ.ಪಿ.ಸಿ:.
ದಿನಾಂಕ: 01-11-2015 ರಂದುಮದ್ಯಾಹ್ನ 01-20 ಗಂಟೆಗೆ ಕಠಾ ರೆ ಆಸ್ಪತ್ರೆ ಇಲಕಲ್ದಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಕಠಾರೆ ಆಸ್ಪತ್ರೆ  ಇಲಕಲಗೆ ಬೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ರಾಜೇಶ್ವರಿ ಗಂಡ ಶರಣಪ್ಪ ಈಳಗೇರ ವಯಾ: 22 ವರ್ಷ  ಜಾ: ಈಳಗೇರ : ಕೂಲಿಕೆಲಸಸಾ: ಉಮಲೂಟಿತಾ: ಸಿಂದನೂರಜಿ: ರಾಯಚೂರ ರವರ ಹೇಳಿಕೆ ಪಿರ್ಯಾಧಿಯನ್ನುಪಡೆದು ಕೊಂಡು ವಾಪಸ ಠಾಣೆ ಇಂದು ಸಂಜೆ 04-00 ಗಂಟೆ ಬಂದು ಸದರ ಫಿರ್ಯಾದಿಯ ಸಾರಾಂಶವೆನೆಂದರೆ ಇಂದು ಮುಂಜಾನೆ 08 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಪಿರ್ಯಾದಿಯ ಗಂಡಶರಣಪ್ಪ ಈಳಗೇರ ಅವರ ಮಾವ ಬಾಲಪ್ಪ ಈಳಗೇರ, ಅಕ್ಕಳಾದ ತಾಯಮ್ಮಈಳಗೇರ ಮತ್ತು ಹುಲಿಗೆಮ್ಮ ಈಳಗೇರ ಹಾಗೂ ಪ್ಯೂವರ ಅಪರೇಟರಾ ದಬಸನ ಗೌಡಗೌಡ್ರ, ಸೂಪರ ವೈಜರರಾದ ಗಣೇಶ ಶ್ರೇಯಾನ್ರವರು ಎಲ್ಲರೂಕೂಡಿ ಸಿಂದನೂರ- ಕುಷ್ಟಗಿ ಹೊಸ ಡಾಂಬರ ರಸ್ತೆ ಕೆಲಸಮಾಡುತ್ತಿದ್ದಾಗ ಮುಂಜಾನೆ 09-00 ಗಂಟೆಯ ಸುಮಾರಿಗೆ ಬಸ್. ನಂ: ಕೆ.ಎ-37 ಎಫ್-357 ನೇದ್ದರಚಾಲ ಕನಾದ ದುರುಗಪ್ಪ ಮಾದರ :ಅನಗಾವಾಡಿಈತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನ ದಿಂದ ನಡೆಯಿಸಿ ಕೊಂಡು ಬಂದು ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರಳಿಗೆಟಕ್ಕರ   ಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಹಣೆಗೆ ಪೆಟ್ಟು ಬಿದ್ದು ಬಾಹುಬ ಮದಿದು ಎರಡು ಮೊಣಕಾಲಿಗೆ ತೆರಚಿದ ಗಾಯಾವಾಗಿದ್ದು, ಹಾಗೂ ಎದೆಗೆ ಮತ್ತು ಎಡಪಕ್ಕಡಿ ಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಹಾಗೂ ಸದರ ಬಸ್ಕಂಡಕ್ಟರ ಹನುಮಂತಪ್ಪ ಅಂತಾ ಗೊತ್ತಾಯಿತು. ಅಂತಾ ಮುಂತಾಗಿ ಇದ್ದಪಿರ್ಯಾದಿಯ ಸಾರಾಂಶದಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಯಿತು.   

0 comments:

 
Will Smith Visitors
Since 01/02/2008