Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, January 17, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 09/2016 ಕಲಂ. 447, 448, 323, 499, 500 ಸಹಿತ 34 ಐ.ಪಿ.ಸಿ:.
ದಿನಾಂಕ:-16-01-2016 ರಂದು ರಾತ್ರಿ 8-10 ಗಂಟೆಗೆ ಕೋರ್ಟ ಪಿ.ಸಿ 164 ರವರು ಮಾನ್ಯ  ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂ.199/15 ನೆದ್ದನ್ನೆ ಹಾಜರುಪಡಿಸಿದ್ದು ಸದರಿ ಪಿರ್ಯಾದಿಯಲ್ಲಿ ಪಿರ್ಯಾದಿದಾರರಾ ಶ್ರೀ ಶರಣಪ್ಪ ತಂದಿ ವೆಂಕೋಬಣ್ಣ ಶೆಟ್ಟಿ ಸಾ. ಕಾರಟಗಿ ರವರು ತಮ್ಮ ವರಲಕ್ಷ್ಮೀ ರೈಸ್ ಇಂಡಸ್ಟ್ರೀಜ್ ದಲ್ಲಿ ತಯಾರಿಸುವ ಅಕ್ಕಿಗಳ ಪಾಕಿಟ್ ನ ಬ್ರಾಂಡಿಗೆ ಸಂಬಂದಿಸಿದಂತೆ ಆರೋಪಿತರು ತಮ್ಮ ರಾಘವೇಂದ್ರ ರೈಸ್ ಇಂಡಸ್ಟ್ರೀಜ್ ದಲ್ಲಿ ತಯಾರಿಸುವ ಅಕ್ಕಿ ಪಾಕೀಟ್ ನ ಮೇಲೆ ಇರುವ ಶ್ರೀ ರಾಘವೇಂದ್ರ ಸ್ವಾಮಿಯ ಭಾವ ಚಿತ್ರಕ್ಕೆ ಸಂಬಂದಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದ್ದು ಈಗಿರುವಾಗಿ ದಿನಾಂಕ:-10-09-2015 ರಂದು ಆರೋಪಿತರು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ರೈಸ್ ಮೀಲ್ಲಿನಿಂದ ಹೋರಟಿದ್ದು ಲಾರಿಯನ್ನು ಎ.ಪಿ.ಎಮ್.ಸಿ ಚೆಕ್ ಪೋಸ್ಟ ಹತ್ತಿರ ನಿಲ್ಲಿಸಿ ಪಿರ್ಯಾದಿದಾರರಿಗೆ ಅವಚ್ಯವಾಗಿ ಬೈದಾಡಿ ಪಿರ್ಯಾದಿದಾರರ ಮಾನ ಹಾನಿ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ.  18/2016 ಕಲಂ. 324, 504, 506  ಐ.ಪಿ.ಸಿ:
¢£ÁAPÀ:-15/01/2016 gÀAzÀÄ gÁwæ 9-00 UÀAmÉUÉ £Á£ÀÄ vÁªÀgÀUÉÃgÀ gÉÆÃqÀzÀ°è EgÀĪÀ £À£Àß ¥Á£ï ±Á¥ïzÀ°è ªÁå¥ÁgÀ ªÀiÁrPÉÆAqÀÄ PÀĽvÀÄPÉÆArzÉÝ£ÀÄ. F ªÉüÉAiÀÄ°è ºÀjñÀ vÀAzÉ ºÀÄ®UÀ¥Àà PÀ¨ÉâÃgÀ ¸Á/PÀ£ÀPÀVj EªÀ£ÀÄ £À£Àß ¥Á£ï ±Á¥ï ªÀÄÄAzÉ §AzÀÄ JgÀqÀÄ ¥Á£ï PÀnÖ PÉÆqÀ¯Éà JAzÀÄ ºÉýzÀ£ÀÄ, £Á£ÀÄ D¬ÄÛ PÀnÖPÉÆqÀÄvÉÛÃ£É CAvÁ ºÉýzÉ£ÀÄ. CzÀPÉÌ K£À¯Éà JµÀÄÖ ºÉÆÃvÀÄÛ ªÀiÁqÀÄwÛ¯Éà CAzÁUÀ, CAiÀÄÄÛ JgÀqÀÄ ¤«ÄµÀzÀ°è PÀlÄÖvÉ£É CuÁÚ CAzÉãÀÄ. CzÀPÉÌ ºÀjñÀ£ÀÄ £Á£ÀÄ PÀĽvÀ ¸ÀܼÀzÀ°èAiÉÄà vÀAzÀÄ PÉÆqÀÄ CAvÁ ºÉýzÀ£ÀÄ, DAiÀÄÄÛ VgÁQ EzÁªÉà ¸Àé®à vÀrAiÀÄtÚ vÀAzÀÄ PÉÆqÀÄvÉÛÃ£É CAzÉãÀÄ. CzÀPÉÌ MªÉÄäÃ¯É ¹nÖUÉ §AzÀÄ KµÀÄÖ ºÉÆvÀÄÛ ªÀiÁqÀÄwÛAiÀiÁ¯Éà ¸Á§ ¸ÀƼÉêÀÄUÀ£Á CAzÀªÀ£Éà PÉʬÄAzÀ £À£Àß ªÀÄÄRzÀ JqÀ UÀtÂÚ£À ªÉÄÃ¯É ªÀÄÄ¹Ö ªÀiÁr UÀÄ¢ÝzÀ£ÀÄ. EzÀjAzÀ £À£Àß PÀtÂÚUÉ ¨ÁªÀÅ §AzÀÄ, gÀPÀÛ ªÀÄdÄÓUÀnÖzÀAvÁV, PÀtÄÚ ªÀÄAdÄ ªÀÄAeÁV C°èAiÉÄà PÀĽvÀÄPÉÆAqÉ£ÀÄ. CAUÀr¬ÄAzÀ £À£ÀߣÀÄß ºÉÆgÀUÀqÉ J¼ÉzÀÄ C°èAiÉÄà EzÀÝ MAzÀÄ ¥Áè¹ÖPï eÉÃgï vÉUÉzÀÄPÉÆAqÀÄ £À£Àß ¨É¤ßUÉ ºÉÆqÉzÀ£ÀÄ. AiÀiÁPÉà §rAiÀÄÄwÛAiÀiÁ CAvÁ PÉýzÀgÉ, ¸ÁPÀÄ ¨Á¬Ä ªÀÄÄZÀÄÑ ¤£Àß qÀ©â ¸ÀÄlÄÖ, ¤£Àß PÉÆ¯É ªÀiÁr ©qÀÄvÉÛÃ£É CAvÁ ¨ÉzÀjPÉ ºÁQzÀ£ÀÄ. ªÀÄvÀÄÛ ¨ÁdÄ ¥ÀAZÀgï CAUÀrAiÀÄ°èzÀÝ PÀ©âtzÀ gÁqÀ£ÀÄß vÉUÉzÀÄPÉÆAqÀÄ ºÉÆqÉAiÀÄ®Ä ¨É£ÀÄß ºÀwÛzÀÝ£ÀÄ. DUÀ C®èAiÉÄà EzÀÝ ªÀÄÄvÀÄðeÁ¸Á§ ¥ÀAZÀgï CAUÀr, gÁeÉøÁ§ vÀAzÉ ªÀiË®¸Á§ EªÀgÀÄ §AzÀÄ AiÀiÁPÉà dUÀ¼À ªÀiÁqÀÄwÛj CAvÁ §Ä¢ÝªÁzÀ ºÉý dUÀ¼À ©r¹zÀgÀÄ. vÁ£ÀÄ vÀAzÀ PÀ§âtzÀ gÁqÀ£ÀÄß C°èAiÉÄà ºÁQ E£ÉÆßêÉÄä ¹UÀÄ ¤ªÀÄä£ÀÄß fêÀ¸À»vÀ ©qÀĪÀÅ¢®è CAvÁ fêÀ ¨ÉzÀjPÉ ºÁQ Nr ºÉÆÃzÀ£ÀÄ. F §UÉÎ £ÀªÀÄä ¸ÀA¨sÀA¢üPÀgÉÆA¢UÉ «ZÁj¹ EAzÀÄ vÀqÀªÁV §AzÀÄ ¦üAiÀiÁð¢AiÀÄ£ÀÄß ¤ÃrzÀÄÝ EgÀÄvÀÛzÉ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ.  08/2016 ಕಲಂ. 407, 420  ಐ.ಪಿ.ಸಿ:

ದಿನಾಂಕ: 16-01-2016 ರಂದು ರಾತ್ರಿ 8-15 ಪಿ.ಎಂ.ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ: 10-01-2016 ರಿಂದ ದಿನಾಂಕ: 13-01-2016 ರಂದು ಮದ್ಯಾಹ್ನ 3-45 ಗಂಟೆಯ ಅವಧಿಯಲ್ಲಿ ನಮೂದಿಸಿದ ಆರೋಪಿ ಲಾರಿ ಚಾಲಕ ಮತ್ತು ಕ್ಲೀನರ ಮತ್ತು ಇತರೆ ಜನರು ಸೇರಿಕೊಂಡು ಲಾರಿ ನಂ. ಎಪಿ-24/ಟಿಎ-5818 ನೇದ್ದನ್ನು ಮಂಗಳೂರಿನಿಂದ ಬೇವಿನಹಳ್ಳಿಗೆ ಬರುವ ಮಾರ್ಗ ಮಧ್ಯದಲ್ಲಿ ಯಾವುದೋ ಒಂದು ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸಿ ಅದರಲ್ಲಿ ಲೋಡ ಮಾಡಿದ ಕೋಕ 24,160 ಮೆಟ್ರಿಕ್ ಟನ್ ಕೋಕ್ ನಲ್ಲಿ ಅಂದಾಜು 1,50,000/- ರೂ. ಮೌಲ್ಯದ ಕೋಕನ್ನು ತೆಗೆದು ಅದರಲ್ಲಿ ಅಂದಾಜು 10 ಮೆಟ್ರಿಕ್ ಟನ್ ಕರಿ ಬಣ್ಣದ ಮರಳನ್ನು ಸೇರಿಸಿ ಮಿಕ್ಸ್ ಮಾಡಿಕೊಂಡು ಬಂದು ಕಿರ್ಲೋಸ್ಕರ ಕಂಪನಿಗೆ ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿ ರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008