ದಿನಾಂಕ:13-07-2015 ರಂದು
ಸಂಜೆ 07-15 ಗಂಟೆಗೆ ಮೂಲ ವರದಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು ಕುಷ್ಟಗಿ
ಪಟ್ಟಣದ ಗಜೇಂದ್ರಗಡ ಸರ್ಕಲ್ ಮುಜಾಯಿದ ಪಾನಶಾಪ್ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ
ಬಂದಿದ್ದು ಆಗ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರೊಂದಿಗೆ ಎಲ್ಲರೂ ರೇಡ ಮಾಡಲು ಮಟಕಾ ಬರೆದುಕೊಳ್ಳುತ್ತಿದ್ದವನು
ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನನ್ನು ಹಿಡಿದುಕೊಂಡು ವಿಚಾರಿಸಿದಾಗ ಬರೆಯುತ್ತಿದ್ದವನ
ಹೆಸರು ನಜೀರ ತಂದೆ ದಾದಾಸಾಬ ದೊಡ್ಡಮನಿ ವಯ: 28 ವರ್ಷ, ಜಾ: ಮುಸ್ಲಿಂ, ಉ: ಫರ್ಜಿಚರ್ ವರ್ಕ್ ಸಾ:
ಮದೀನಾ ಮಸೀದಿ ಹತ್ತಿರ ಕುಷ್ಟಗಿ ಅಂತಾ ತಿಳಿಸಿದರು. ಇವರನ್ನು ಜಡ್ತಿ ಮಾಡಲಾಗಿ ಇತನ ಹತ್ತಿರ ವಶದಲ್ಲಿ
ಮಟಕಾ ಜೂಜಾಟದ ಹಣ 2100=00 ಗಳ ನಗದು ಹಣ, ಮಟಕಾ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಸದರಿಯವುಗಳನ್ನು
ಪೋಲಿಸರು ಜಪ್ತ ಮಾಡಿಕೊಂಡರು ಹಾಗೂ ಆರೋಪಿತನನ್ನು ವಶಕ್ಕೆ ತೆಗೆದುಕೊಂಡಿದ್ದು ಆರೋಪಿತನು ಬರೆದ ಮಟಕಾ
ಪಟ್ಟಿಯನ್ನು ಅಶೋಕ ಸಾವಜಿ ಸಾ: ಜನತಾ ಕಾಲೋನಿ ಗಜೇಂದ್ರಗಡ ಇವರಿಗೆ ಕೊಡುವುದಾಗಿ ತಿಳಿಸಿರುತ್ತಾರೆ
ನಗದು ಹಣ ಮತ್ತು ಮಟ್ಕಾ ಸಾಮಗ್ರಿಗಳನ್ನು ಜಪ್ತಿ
ಮಾಡಿಕೊಂಡಿದ್ದು ಅದೆ ಅಂತಾ ವಗೈರೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
2) ಕುಷ್ಟಗಿ
ಪೊಲೀಸ್ ಠಾಣೆ ಗುನ್ನೆ ನಂ. 38/2016 ಕಲಂ: 78(3) Karnataka Police
Act.
ದಿನಾಂಕ:13-07-2015 ರಂದು
ರಾತ್ರಿ 9-20 ಗಂಟೆಗೆ ಮೂಲ ವರದಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು ಕುಷ್ಟಗಿ
ಪಟ್ಟಣದ ಮಾರುತಿ ಟಾಕೀಸ್ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಿ.ಎಸ್.ಐ
ಸಾಹೇಬರು ಮತ್ತು ಸಿಬ್ಬಂದಿಯವರೊಂದಿಗೆ ಎಲ್ಲರೂ ರೇಡ ಮಾಡಲು ಮಟಕಾ ಬರೆದುಕೊಳ್ಳುತ್ತಿದ್ದವನು ಓಡಿ
ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನನ್ನು ಹಿಡಿದುಕೊಂಡು ವಿಚಾರಿಸಿದಾಗ ಬರೆಯುತ್ತಿದ್ದವನ ಹೆಸರು
ಖುದ್ದಾಸ್ ತಂದೆ ಮಹ್ಮದ್ ಸಾಬ್ ವಯ: 23 ವರ್ಷ, ಜಾ: ಮುಸ್ಲಿಂ, ಉ: ಕಾರ್ ಪೆಂಟರ್ , ಸಾ: ವಿದ್ಯಾನಗರ
ಕುಷ್ಟಗಿ ಅಂತಾ ತಿಳಿಸಿದರು. ಇವರನ್ನು ಜಡ್ತಿ ಮಾಡಲಾಗಿ ಇತನ ಹತ್ತಿರ ವಶದಲ್ಲಿ ಮಟಕಾ ಜೂಜಾಟದ ಹಣ
1700=00 ಗಳ ನಗದು ಹಣ, ಮಟಕಾ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಸದರಿಯವುಗಳನ್ನು ಪೋಲಿಸರು
ಜಪ್ತ ಮಾಡಿಕೊಂಡರು ಹಾಗೂ ಆರೋಪಿತನನ್ನು ವಶಕ್ಕೆ ತೆಗೆದುಕೊಂಡಿದ್ದು ಆರೋಪಿತನು ಬರೆದ ಮಟಕಾ ಪಟ್ಟಿಯನ್ನು
ಅಶೋಕ ಸಾವಜಿ ಸಾ: ಜನತಾ ಕಾಲೋನಿ ಗಜೇಂದ್ರಗಡ ಇವರಿಗೆ ಕೊಡುವುದಾಗಿ ತಿಳಿಸಿರುತ್ತಾರೆ ನಗದು ಹಣ ಮತ್ತು ಮಟ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡಿದ್ದು ಅದೆ ಅಂತಾ ವಗೈರೆ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
3) ಹನುಮಸಾಗರ ಪೊಲೀಸ್ ಠಾಣೆ
ಗುನ್ನೆ ನಂ. 15/2016
ಕಲಂ: 341, 323, 326, 504, 506 ಸಹಿತ 34 ಐ.ಪಿ.ಸಿ:.
ಫಿರ್ಯಾದಿ
ಹಾಗೂ ಆರೋಪಿತರಿಗೆ ಹೊಲ ಒತ್ತುವರಿ ಹಾಗೂ ಪಾಯಖಾನೆಯ ರಸ್ತೆಗೆ ನಿರ್ಮಿಸುವುದಾಗಿ ಒಬ್ಬರಿಗೊಬ್ಬರು
ವೈಮನಸ್ಸು ಬೆಳೆಸಿಕೊಂಡಿದ್ದು, ಇಂದು ದಿನಾಂಕ: 03-02-2016 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ
ಫಿರ್ಯಾದಿ ಹಾಗೂ ಫಿರ್ಯಾದಿಯ ಗಂಡ ವೀರಭದ್ರಪ್ಪ ಇಟಗಿ ರವರ ಹೊಲದ ಹತ್ತಿರ ರಸ್ತೆಯಲ್ಲಿ ಹೊರಟಾಗ ಎದರುರುಗಡೆಯಿಂದ
ಆರೋಪಿತರು ಬಂದವರೇ ಇವರಿಗೆ ಅವಾಚ್ಯ ಬೈದಾಡಿ ಅದರಲ್ಲಿಯ ಆರೋಪಿ ಚಂದಪ್ಪ ಈತನು ಫಿರ್ಯಾದಿಯ ಗಂಡ ಚಂದಪ್ಪನಿಗೆ
ಕೊಡಲಿಯಿಂದ ಬಲಬುಜಕ್ಕೆ ಹಾಗೂ ಎಡಗೈಗೆ ಹೊಡೆದು ಭಾರಿ ರಕ್ತ ಗಾಯಗೊಳಿಸಿದ್ದು, ಆರೋಪಿ ಮಾಳಪ್ಪನು ಕೈಯಿಂದ
ಫಿರ್ಯಾದಿಯ ಗಂಡನಿಗೆ ಹೊಡೆಬಡೆ ಮಾಡಿ ನೆಲಕ್ಕೆ ದೂಕಿದ್ದು, ಹಿಂದೆಲೆ ತೆರಚಿದ ಗಾಯವಾಗಿದ್ದು, ಆಗ
ಆರೋಪಿ ಯಲ್ಲಪ್ಪನು ಇವರನ್ನು ಜೀವ ಸಹಿತ ಉಳಿಸಬೇಡಿರಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.
ನಂತರ ಗಾಯಾಳು ಚಂದಪ್ಪನನ್ನು ಹನಮಸಾಗರ ಆಸ್ಪತ್ರೆಗೆ ತಂದು ಅಲ್ಲಿಂದ ಇಲಕಲ್ ಮಹಾಂತೇಶ ಅಕ್ಕಿ ಆಸ್ಪತ್ರೆಗೆ
ದಾಖಲು ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
0 comments:
Post a Comment