1] ಕನಗಕರಿ ಪೊಲೀಸ್ ಠಾಣೆ ಗುನ್ನೆ ನಂ:
128/2016 ಕಲಂ: 87 Karnataka Police Act
ದಿನಾಂಕ 25-06-2016 ರಂದು ಸಂಜೆ 5-00 ಗಂಟೆಯಿಂದ 6-15 ಗಂಟೆಯವರೆಗೆ ಕಲಿಕೇರಿ ಸೀಮಾದ ಹಿರಿಕೇರಿ
ಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ದೈವಲಿಲೇ
ಮೇಲೆ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಶ್ರೀ ವೀರಾರೆಡ್ಡಿ ಪಿ.ಎಸ್.ಐ ಕನಕಗಿರಿ ಪೊಲೀಸ್ ಠಾಣೆ ರವರು
ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದಿದ್ದು ಎಲ್ಲ ಆರೋಪಿತರಿಂದ ಒಟ್ಟು ನಗದು ಹಣ
ರೂ. 10,800/ ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದು ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 178/2016 ಕಲಂ: 457, 380, 511 ಐ.ಪಿ.ಸಿ.
ದಿನಾಂಕ: 25-06-2016 ರಂದು ರಾತ್ರಿ 8:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕಳಕನಗೌಡ ತಂದೆ ನರಸನಗೌಡ ಸಾ:
ಜಂಗಮರ ಕಲ್ಗುಡಿ ತಾ: ಗಂಗಾವತಿ. ಇವರು ದೂರನ್ನು ಹಾಜರಪಡಿಸಿದ್ದು, ನಿನ್ನೆ ದಿನಾಂಕ: 24-06-2016 ರಂದು ಬೆಳಿಗ್ಗೆ ಸಿರಗುಪ್ಪಕ್ಕೆ ಹೋಗಿ ವಾಪಸ್ ರಾತ್ರಿ 11:30
ಗಂಟೆಯ ಸುಮಾರಿಗೆ ಮನೆಗೆ ಬಂದೆನು. ನಂತರ ಮನೆಯಲ್ಲಿ ನಾನು, ನನ್ನ ಹೆಂಡತಿ ಮಕ್ಕಳು ಮಲಗಿದ್ದೆವು. ನಾವು ಮಲಗುವಾಗ ನಮ್ಮ
ಮನೆಯ ಎರಡು ಬಾಗಿಲುಗಳ ಪೈಕಿ ಒಂದು ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ, ಇನ್ನೊಂದು ಬಾಗಿಲಿಗೆ ಒಳಗಿನಿಂದ ಚಿಲಕವನ್ನು ಹಾಕಿದ್ದೆವು.
ನಂತರ ಇಂದು ದಿನಾಂಕ:- 25-06-2016 ರಂದು
ಬೆಳಗಿನಜಾವ 01:15 ರಿಂದ 1:30
ಗಂಟೆಯ ಸುಮಾರಿಗೆ ಜೋರಾಗಿ ಬಡಿಯುವ
0 comments:
Post a Comment