Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, June 25, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 137/2016 ಕಲಂ: 87 Karnataka Police Act
ದಿ:24-06-2016 ರಂದು ರಾತ್ರಿ 7-15 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮೆತಗಲ್ ಅರಸಿನಕೇರಿ ರಸ್ತೆಯ ಹಾದಿ ಬಸವಣ್ಣ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11 ಜನ ಆರೋಪಿ 1] ರಾಮಣ್ಣ ತಂದೆ ದ್ಯಾಮಪ್ಪ ಮೆತಗಲ್. ವಯ: 32 ವರ್ಷ, ಜಾ: ಗಾಣಿಗ, ಉ: ಕೂಲಿಕೆಲಸ, ಸಾ: ಮೆತಗಲ್. 2] ಬಸಪ್ಪ ತಂದೆ ಮಲ್ಲಪ್ಪ ಮೇಟಿ. ವಯ: 40 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮೆತಗಲ್.3] ಅಯ್ಯಪ್ಪಯ್ಯ ತಂದೆ ಆದೆಯ್ಯ ರ್ಯಾವಣಕಿ. ವಯ: 42 ವರ್ಷ, ಜಾ: ಜಂಗಮ, ಉ: ಒಕ್ಕಲುತನ, ಸಾ: ಮೆತಗಲ್. 4] ಶರಣಯ್ಯ ತಂದೆ ಸಿದ್ದಯ್ಯ ವಿರಕ್ತಮಠ. ವಯ: 40 ವರ್ಷ, ಜಾ: ಜಂಗಮ, ಉ: ಒಕ್ಕಲುತನ, ಸಾ: ಮೆತಗಲ್. 5] ಹನುಮೇಶ ತಂದೆ ಶಿವಪ್ಪ ಕುದ್ರಿಮೋತಿ. ವಯ: 29 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮೆತಗಲ್. 6] ಕೊಟ್ರೇಶ ತಂದೆ ಗುರುಬಸಪ್ಪ ಸಂಗನಾಳ. ವಯ: 37 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮೆತಗಲ್. 7] ನಿಂಗಪ್ಪ ತಂದೆ ಆದೆಪ್ಪ ತೊಂಡಿಹಾಳ. ವಯ: 25 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮೆತಗಲ್. 8] ತಿಮ್ಮಣ್ಣ ತಂದೆ ಹನುಮಪ್ಪ ಹನುಮಗೌಡ್ರ. ವಯ: 50 ವರ್ಷ, ಜಾ: ನಾಯಕ, ಉ: ಒಕ್ಕಲುತನ, ಸಾ: ಮೆತಗಲ್. 9] ಬಸವರಾಜ ತಂದೆ ಶಿವಲಿಂಗಪ್ಪ ಸಂಗನಾಳ. ವಯ: 26 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮೆತಗಲ್. 10] ಶಿವಪ್ಪ ತಂದೆ ಆದೆಪ್ಪ ಕುದ್ರಿಮೋತಿ. ವಯ: 32 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮೆತಗಲ್. 11] ರಾಮಣ್ಣ ತಂದೆ ನಿಂಗಪ್ಪ ಸಂಗಟಿ. .ವಯ: 50 ವರ್ಷ, ಜಾ: ಕುರುಬರ, ಉ: ಒಕ್ಕಲುತನ, ಸಾ: ಅರಸಿನಕೇರಿ.ಇವರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 23,600=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು 11 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 63/2016 ಕಲಂ: 279, 337, 338 ಐ.ಪಿ.ಸಿ.

ದಿನಾಂಕ: 24-06-2016  ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಪಿರ್ಯಾದಿ ಕೆಂಚಪ್ಪ ತಂದೆ ಹನಮಪ್ಪ ಹಿರೇಮನಿ ವಯ- 21 ವರ್ಷ ಜಾತಿ- ಹರಿಜನ ಸಾ:  ಹಿರೇಅರಳಿಹಳ್ಳಿ  ತಾ: ಯಲಬುರ್ಗಾ ಇವರು ತಮ್ಮ ಟಾಟಾ ಮ್ಯಾಜೀಕ ನಂ ಕೆಎ-37/ಎ-3866 ನೇದ್ದನ್ನು ಕಲಕಬಂಡಿ – ಹಿರೇಅರಳಿಹಳ್ಳಿ ರಸ್ತೆ ಮೇಲೆ ಮಾಟರಂಗಿ ಸೀಮಾದಲ್ಲಿ ಬರುವ ಶರಣಪ್ಪ ತಂದೆ ಹನಮಪ್ಪ ಹುಡೇದ ಇವರ ಹೊಲದ ಹತ್ತಿರ ಕಲಕಬಂಡಿ ಗ್ರಾಮದ ಕಡೆಯಿಂದ ಹಿರೇಅರಳಿಹಳ್ಳಿ ಗ್ರಾಮದ ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿರೇಅರಳಿಹಳ್ಳಿ ಗ್ರಾಮದ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತಾನು ನಡೆಸುತ್ತಿದ್ದ ಮೋಟಾರ ಸೈಕಲ ನಂ ಕೆಎ-47/ಈ-8803 ನೇದ್ದರ ಹಿಂದುಗಡೆ ಇಬ್ಬರೂ ವ್ಯಕ್ತಿಗಳನ್ನು ಕುಳಿಸಿಕೊಂಡು ತಾನು ನಡೆಸುತ್ತಿದ್ದ ಮೋಟಾರ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿ ನಡೆಯಿಸಿಕೊಂಡು ಬಂದು ಪಿರ್ಯಾದಿದಾರನ ವಾಹನದ ಎಡಗಡೆ ಮುಂದಿನ ದೊಡ್ಡಲೈಟಿಗೆ, ಎಡಗಡೆ ದೊಡ್ಡಗ್ಲಾಸ್, ಬಂಪರಿಗೆ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ಸವಾರ ಮತ್ತು ಆತನ ಹಿಂದೆ ಕುಳಿತ್ತಿದ್ದ ಇಬ್ಬರೂ ಎಲ್ಲರೂ ಮೂರು ಜನರು ರಸ್ತೆ ಎಡ ಮಗ್ಗಲು ಮೋಟಾರ ಸೈಕಲ ಸಮೇತ  ಬಿದ್ದಿದ್ದರಿಂದ ಆರೋಪಿತನಿಗೆ ಭಾರಿಸ್ವರೂಪದ ಗಾಯವಾಗಿದ್ದು ಮತ್ತು ಈತನ ಹಿಂದೆ ಕುಳಿತ್ತಿದ್ದ ಗಾಯಾಳು ಕಳಕಪ್ಪ ಮುದಿಗೌಡರ ಮತ್ತು ಚನ್ನಪ್ಪ ಹಿರೇಗ್ಯಾನನಗೌಡ್ರ ಇವರಿಗೆ ಭಾರಿ ಮತ್ತು ಸಾದಾ ಸ್ವರೂಪದ  ಗಾಯಗಳಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008