Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 8, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 140/2016 ಕಲಂ: 279, 337, 338 ಐ.ಪಿ.ಸಿ:
ಫಿರ್ಯಾದಿದಾರರ ತಂದೆಯಾದ ಶ್ರೀ ಈರಣ್ಣ ತಂದೆ ನರಸಪ್ಪ ಹರಿಜನ್ ವಯ 50 ವರ್ಷ ಈತನು ಈ ದಿನ ದಿನಾಂಕ : 07-07-2016 ರಂದು ಸಿದ್ದಾಪೂರದಿಂದ ಗುಂಡೂರ ಕ್ರಾಸ್ ಕಡೆಗೆ ಗಂಗಾವತಿ-ಕಾರಟಗಿ ಮುಖ್ಯ ರಸ್ತೆಯ ಮೇಲೆ ಸಿದ್ದಾಪೂರದ ದಕ್ಷ ಪೆಟ್ರೊಲ್ ಬಂಕ್ ಹತ್ತಿರ ರಸ್ತೆಯ ಅಪಗಾತವಾದ ಬಗ್ಗೆ ಈ ದಿನ ಮದ್ಯಾಹ್ನ 01-45 ಗಂಟೆಗೆ ಸುದ್ದಿ ತಿಳಿದು ಫಿರ್ಯಾದಿ ಮತ್ತು ಫಿರ್ಯಾದಿ ಮಾವ ರೇವಣ್ಣ ಮತ್ತು ಚಿಕ್ಕಪ್ಪ ನಿಂಗಪ್ಪ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲಾಗಿ ಸಂಗತಿ ನಿಜ ಇದ್ದು, ಫಿರ್ಯಾದಿಯ ತಂದೆಯಾದ ಶ್ರೀ ಈರಣ್ಣ ತಂದೆ ನರಸಪ್ಪ ಹರಿಜನ್ ಈತನು ಈತನು ಈ ದಿನ ದಿನಾಂಕ 07-07-2016 ರಂದು ಮದ್ಯಾಹ್ನ 01-30 ಗಂಟೆಯ ಸುಮಾರಿಗೆ ಸಿದ್ದಾಪೂರದಿಂದ ಗುಂಡೂರ ಕ್ರಾಸ್ ಕಡೆಗೆ ಗಂಗಾವತಿ-ಕಾರಟಗಿ ಮುಖ್ಯ ರಸ್ತೆಯ ಮೇಲೆ ಸಿದ್ದಾಪೂರದ ದಕ್ಷ ಪೆಟ್ರೊಲ್ ಬಂಕ್ ಹತ್ತಿರ ಬಂದು ಮೂತ್ರ ವಿಸಜರ್ಜನೆ ಮಾಡುವ ಸಲುವಾಗಿ ತಾನು ನಡೆಯಿಸಿಕೊಂಡು ಬಂದು ಟಿ.ವಿ.ಎಸ್.ಎಕ್ಸಲ್ ಮೋಟಾರ್ ಸೈಕಲ್ ನಂಬರ್ ಕೆ.ಎ-37/ವಾಯ್-0657 ನೇದ್ದನ್ನು ರಸ್ತೆಯ ಎಡಗಡೆ ವಾಹನ ಸಮೇತ ನಿಂತುಕೊಂಡಿದ್ದಾಗ  ಗಂಗಾವತಿ ಕಡೆಯಿಂದ ನಮೂದು ಮಾಡಿದ ಆರೋಫಿ ಅಂದಾನಯ್ಯ  ಹಿರೇಮಠ ತನು ತಾನು ನಡೆಸುತ್ತಿದ್ದ ಹೊಸ ಸ್ವಿಪ್ಟ್ ಡಿಸೈರ್ ಕಾರ್ ವಿಡಿಐ ಇದರ ಚೆಸ್ಸಿ ನಂ MA3FJEB1S00960006 ನೇದ್ದನ್ನು ಅತೀ ಗಂಗಾವತಿ ಕಡೆಯಿಂದ ಗಂಗಾವತಿ ಕಡೆಗೆ ಅತೀ  ವೇಗ ಹಾಗೂ ಅಲಕ್ಷತನದಿಂದ  ಮಾನವ ಜೀವಕ್ಕೆ ಅಪಾಯವಾಗುವ ರೀತಯಲ್ಲಿ ಅಡ್ಡಾಡಿಡ್ಡಿಯಾಗಿ ಓಡಿಸಿಕೊಂಡು ಬಂದು ಎಡಬದಿಗೆ  ವಾಹನ ಸಮೇತ ನಿಂತುಕೊಂಡಿದ್ದ ಈರಣ್ಣ ಹರಿಜನ್ ಈತನಿಗೆ  ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಆತನ ಎಡಗಾಲ ಮೊಣಕಾಲ ಕೆಳಗೆ ತೀವ್ರ ಸ್ವರೂಪದ ಗಾಯ, ಹೊಟ್ಟೆಗೆ ಒಳಪೆಟ್ಟಾಗಿ ಬಾಹು ಬಂದಿದ್ದು ಅಲ್ಲದೆ ತಲೆಯ ನೆತ್ತಿಯ ಹತ್ತಿರ ಗಾಯವಾಗಿದ್ದು ಇರುತ್ತದೆ.  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


0 comments:

 
Will Smith Visitors
Since 01/02/2008