ದಿನಾಂಕ: 08-08-2016
ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಗ್ರಾಮದ ಮಾರೆಮ್ಮ
ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ
ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಮಾನ್ಯ ಸಿಪಿಐ ಗಂಗಾವತಿ (ಗ್ರಾ)
ವೃತ್ತರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿ ಸಮೇತ ಮಾಹಿತಿ
ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಮುಷ್ಟೂರು ಗ್ರಾಮದ ಮಾರೆಮ್ಮ ಗುಡಿಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ
ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದು, ಅವರ ಮೇಲೆ
ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ ಮೂರು ಜನರು ಸಿಕ್ಕಿ ಬಿದ್ದಿದ್ದು, ಇನ್ನೂ ಒಬ್ಬನು ಅಲ್ಲಿಂದ ಓಡಿ ಹೋದನು. ಸಿಕ್ಕವರ ಹೆಸರನ್ನು
ವಿಚಾರಿಸಲು ಅವರು ತಮ್ಮ ಹೆಸರುಗಳು (1) ಈರಣ್ಣ
ತಂದೆ ಬೀರಪ್ಪ ಚನ್ನಳ್ಳಿ, ವಯಸ್ಸು 40 ವರ್ಷ, ಜಾತಿ:
ಕುರುಬರು ಉ: ಒಕ್ಕಲುತನ ಸಾ: ಮುಷ್ಟೂರು (2) ನಾಗರಾಜ ತಂದೆ ಈರಪ್ಪ ಅಂಗಜಾಲ, ವಯಸ್ಸು 53 ವರ್ಷ, ಜಾತಿ:
ಕುರುಬರು ಉ: ಒಕ್ಕಲುತನ ಸಾ: ಮುಷ್ಟೂರು (3) ಬಸಪ್ಪ ತಂದೆ ಗ್ಯಾನಪ್ಪ ಒಂಟಿ, ವಯಸ್ಸು 63 ವರ್ಷ, ಜಾತಿ:
ಕುರುಬರು ಉ: ಒಕ್ಕಲುತನ ಸಾ: ಮುಷ್ಟೂರು ಅಂತಾ ತಿಳಿಸಿದರು. ಓಡಿ ಹೋದವನ ಹೆಸರು ವಿಚಾರಿಸಲು ಅವನ
ಹೆಸರು (4) ಮಂಜು ತಂದೆ
ಈರಪ್ಪ ಗೂಳಿ, ವಯಸ್ಸು 30 ವರ್ಷ, ಜಾತಿ:
ಕಬ್ಬೇರ ಉ: ಹಮಾಲಿ ಕೆಲಸ ಸಾ: ಮುಷ್ಟೂರು ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ
ಜೂಜಾಟದ ನಗದು ಹಣ ರೂ. 910/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]
ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 80/2016 ಕಲಂ: 87 Karnataka Police Act.
ದಿನಾಂಕ:
08-08-2016 ರಂದು
ಮುಂಜಾನೆ 11-45 ಗಂಟೆಯ ಸುಮಾರಿಗೆ ಯಲಬುರ್ಗಾ ಪಟ್ಟಣದಲ್ಲಿರುವ ಶಾದಿ ಮಹಲ ಮುಂದುಗಡೆ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತರೆಲ್ಲರೂ
ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ
ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಡಿ.ಎಸ್.ಪಿ. ಕೊಪ್ಪಳ ರವರ ನೇತೃತ್ವದಲ್ಲಿ ದಾಳಿ ಮಾಡಿ ಹಿಡಿದಿದ್ದು
ಒಟ್ಟು 9 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸದ್ರಿ ಸಿಕ್ಕಿ ಬಿದ್ದ ಆರೋಪಿತರ
ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 4500=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು
ಪ್ಲಾಸ್ಟೀಕ ಸಿಮೇಂಟ ಚೀಲ ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ
ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment