ದಿನಾಂಕಃ- 08-11-2016 ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಪಿ.ಎಸ್.ಐ
ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಮಾನ್ಯ ನ್ಯಾಯಾಲಯದ ಅನುಮತಿ
ಪತ್ರದೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ, ಇಂದು ದಿನಾಂಕ 08-11-2016 ರಂದು ಮದ್ಯಾಹ್ನ 01-30 ಗಂಟೆಯ ಸುಮಾರಿಗೆ ಉಳೇನೂರ
ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ
ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು
ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 1 ಇತನು ಸಿಕ್ಕಿಬಿದ್ದಿದ್ದು ಆರೋಪಿ
ನಂ-2 ಓಡಿ ಹೊಗಿದ್ದು ಸಿಕ್ಕಿಬಿದ್ದ ದೇವೆಂದ್ರಪ್ಪ
ತಂದಿ ಹನಮಂತಪ್ಪ ಮಡಿವಾಳರ ವಯಾ-57 ವರ್ಷ ಜಾ-ಮಡಿವಾಳರ ಸಾ- ಉಳೇನೂರ ತಾ- ಗಂಗಾವತಿ.ಇವನು ಸಿಕ್ಕಿಬಿದ್ದ ಆರೋಪಿತನಿಂದ
ರೂ. 950=00 ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆ ಮುಗಿಸಿಕೊಂಡು
ಇರುತ್ತದೆ ಓಡಿ ಹೊದವನ ಬಗ್ಗೆ ವಿಚಾರಿಸಲಾಗಿ ಕುಮಾರ ಸಾಲುಂಚಿಮರ ತಾ- ಗಂಗಾವತಿ.
ಅಂತಾ ಗೊತ್ತಾಗಿದ್ದು ಆತನೇ ಈ
ಪಟ್ಟಿಯನ್ನು ತೆಗೆದುಕೊಳ್ಳುತ್ತಾನೆ ಅಂತಾ ಸಿಕ್ಕಿಬಿದ್ದವನಿಂದ ಗೊತ್ತಾಗಿದ್ದು ಇರುತ್ತದೆ ಅಂತಾ ಮುಂತಾಗಿ ಠಾಣೆಗೆ ಬಂದು ನೀಡಿದ
ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Wednesday, November 9, 2016
Subscribe to:
Post Comments (Atom)
0 comments:
Post a Comment