Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 23, 2017

1]  ಕುಕನೂರ ಪೊಲೀಸ್ ಠಾಣೆ ಯು.ಡಿ.ಆರ್. ನಂ: 03/2017 ಕಲಂ: 174 ಸಿ.ಆರ್.ಪಿ.ಸಿ:

ಮೃತ ಶರಭಯ್ಯ ಸಿಂಡಿಕೇಟ್ ಬ್ಯಾಂಕ್ ಶಾಖೆ ಶಿರೂರುದಲ್ಲಿ ತನ್ನ ಜಮೀನ ಮೇಲೆ ಕೃಷಿ ಉದ್ದೇಶಕ್ಕಾಗಿ ದಿನಾಂಕ: 10-11-2008 ರಂದು 30,000/-ರೂ. ಕೃಷಿ ಸಾಲವನ್ನು ಪಡೆದುಕೊಂಡಿದ್ದು ಅದೆ. ಅಲ್ಲಿಂದ ಇಲ್ಲಿಯವರೆಗೆ ಕೃಷಿ ಸಾಲವನ್ನು ತೀರಿಸಲು ಆಗದೇ ಇದ್ದುದರಿಂದ ಅದು ಬಡ್ಡಿ ಬೆಳೆಯುತ್ತಾ ಸದ್ಯ ರೂ. 82,000/-ರೂ. ಆಗಿದ್ದು ಇದರಿಂದ ಜೀವನದಲ್ಲಿ ಜುಗುಪ್ಸೆಗೊಂಡು ಮೃತನು ದಿನಾಂಕ:22-03-2017 ರ ರಾತ್ರಿ 11-00 ಗಂಟೆ ಸುಮಾರಿಗೆ ತಮ್ಮ ಜಮೀನಿನಲ್ಲಿಯ ಮಲ್ಲಿಗೆ ಹೂವಿನ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿದ್ದು, ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತ ಸೇರಿಕೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಪ್ರರಕಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಗಿದೆ.

0 comments:

 
Will Smith Visitors
Since 01/02/2008