Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, May 5, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ: 87 Karnataka Police Act..
ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರಿಗೆ ದಿನಾಂಕ:- 04-05-2017 ರಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದೇವಘಾಟ್ ಗುಡ್ಡದ ಒಂದು ಬಂಡೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಹೋಗಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 5 ಜನರು ಸಿಕ್ಕಿಬಿದ್ದಿದ್ದು, ಅವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಓಲಿ ಸಂಗಪ್ಪ ತಂದೆ ಸೋಮಲಿಂಗಪ್ಪ, ವಯಸ್ಸು 55 ವರ್ಷ, ಜಾತಿ: ಲಿಂಗಾಯತ ಉ: ವ್ಯಾಪಾರ ಸಾ: ಸತ್ಯನಾರಾಯಣ ಪೇಟೆ, ಜಯನಗರ-ಗಂಗಾವತಿ (2) ರಾಜಪ್ಪ @ ರಾಜ ತಂದೆ ಜಾಂಗೀರಾಮ, ವಯಸ್ಸು 48 ವರ್ಷ, ಜಾತಿ: ರಜಪೂತ ಉ: ವ್ಯಾಪಾರ ಸಾ: ಇಸ್ಲಾಂಪೂರ-ಗಂಗಾವತಿ (3) ಗುಲಾಮ ಹುಸೇನ್ ತಂದೆ ಚಂದೂಸಾಬ, ವಯಸ್ಸು 38 ವರ್ಷ, ಜಾತಿ: ಮುಸ್ಲೀಂ ಉ: ಕುಷನ್ ಕೆಲಸ ಸಾ: ಸಂತೆ ಬಯಲು, ಮಹಿಬೂಬ ನಗರ-ಗಂಗಾವತಿ (4) ರಸೂಲ್ ತಂದೆ ಇಬ್ರಾಹಿಂ ಸಾಬ, 48 ವರ್ಷ, ಜಾತಿ: ಮುಸ್ಲೀಂ ಉ: ಮೆಕಾನಿಕ್ ಸಾ: ಬನ್ನಿಗಿಡದ ಕ್ಯಾಂಪ್-ಗಂಗಾವತಿ (5) ಶರಣಪ್ಪ ತಂದೆ ವೀರಭದ್ರಪ್ಪ ಹಂಪನಗೌಡ್ರು, ವಯಸ್ಸು 48 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಜಯನಗರ-ಗಂಗಾವತಿ ಅಂತಾ ತಿಳಿಸಿದರು. ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 58,900/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಖಾಲಿ ಚೀಲ ಸಿಕ್ಕಿದ್ದು ಇರುತ್ತವೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 32, 34 Karnataka Excise Act.
ದಿನಾಂಕ: 04-05-2017 ರಂದು ಸಂಜೆ 4-30 ಗಂಟೆ ಸುಮಾರಿಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ರವರು ತಮ್ಮ ವ್ಯಾಪ್ತಿಯ ಮೂದೇನೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅನದೀಕೃತ ಮದ್ಯ ಮಾರಾಟದಲ್ಲಿ ತೊಡಗಿದ್ದ ರಾಮಣ್ಣ ತಂದೆ ತಿಮ್ಮಪ್ಪ ಈಳಿಗೇರಾ ಸಾ: ಮುದೇನೂರು. ಇವನ ಮೇಲೆ  ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ  ಅಂದಾಜು 2976=00 ರೂ  ಬೆಲೆ ಬಾಳುವ ಒಂದು ಓಲ್ಡ್ ಟಾವರಿನ್ ಮದ್ಯದ ಬಾಕ್ಸ್ ಇದ್ದು ಅದರಲ್ಲಿ 47 ಓಲ್ಡ್ ಟಾವರಿನ್ ಟೆಟ್ರಾ ಪ್ಯಾಕ್ ಗಳಿದ್ದು ಒಂದು ಪರೀಕ್ಷೆ ಕುರಿತು ಜಪ್ತಿ ಮಾಡಿದ್ದರು. ಹಾಗೂ ಸಾರಾಯಿ ಮಾರಾಟ ಮಾಡಿದ ನಗದು ಹಣ 3110=00 ರೂ ಗಳನ್ನು ಜಪ್ತಿ ಮಾಡಿಕೊಂಡು ಹಾಗೂ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 111/2017 ಕಲಂ: 87 Karnataka Police Act.
ದಿನಾಂಕ : 04-05-2017 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರಿಗೆ ತಮ್ಮ ವ್ಯಾಪ್ತಿಯ ನಿಡಶೇಸಿ ಗ್ರಾಮದ ಬಂಗಾಳಿ ಗಿಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ಹೋಗಿ ದಾಳಿ ಮಾಡಿದಾಗ 5 ಜನ ಆರೋಪಿತರು 1] ಮುತ್ತಣ್ಣ ತಂದೆ ಮಲ್ಲೇಶಪ್ಪ ಬನ್ನಿಗೋಳ ವಯಾ: 37 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ತಳವಗೇರಾ 2] ಉಮೇಶ ತಂದೆ ಭೀಮಣ್ಣ ಮಕಾಜಿ ವಯಾ: 24 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ 3] ಪ್ರಕಾಶ ತಂದೆ ಹನುಮಪ್ಪ ಹಾವರಗಿ ವಯಾ: 24 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ 4] ಹನುಮಂತ ತಂದೆ ಹನುಮಪ್ಪ ಅಗಸಿಮುಂದಿನ ವಯಾ: 46 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ ಹಾಗೂ 5] ಚನ್ನಬಸಪ್ಪ ತಂದೆ ಯಂಕಪ್ಪ ಹಾವರಗಿ ವಯಾ: 20 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 3800=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ..
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 112/2017 ಕಲಂ: 87 Karnataka Police Act.

ದಿನಾಂಕ : 04-05-2017 ರಂದು ಸಂಜೆ 4-45 ಗಂಟೆ ಸುಮಾರಿಗೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರಿಗೆ ತಮ್ಮ ವ್ಯಾಪ್ತಿಯ ಬಿಜಕಲ್ ಗ್ರಾಮದ ಬಸಪ್ಪ ಅಗಸಿರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 5 ಜನ ಆರೋಪಿತರು 1] ಹನುಮಂತ ತಂದೆ ಮುದಕಪ್ಪ ಮರಕಟ್ ವಯಾ: 32 ವರ್ಷ ಜಾತಿ: ವಾಲ್ಮೀಕಿ ಉ: ಕೂಲಿಕೆಲಸ ಸಾ: ವಾಲ್ಮೀಕಿ ಉ:ಕೂಲಿಕೆಲಸ ಸಾ:ಬಿಜಕಲ್ 2] ಹನುಮಂತಪ್ಪ ತಂದೆ ಯಲ್ಲಪ್ಪ ವಡ್ಡರ ವಯಾ: 39 ವರ್ಷ ಜಾತಿ: ಭೋವಿ ಉ: ಕೂಲಿಕೆಲಸ ಸಾ: ಬಿಜಕಲ್ 3] ಹನುಮಂತಪ್ಪ ತಂದೆ ಮೇಲಗಿರಿಯಪ್ಪ ಭೋವಿ ವಯಾ: 45 ವರ್ಷ ಜಾತಿ: ಭೋವಿ ಉ: ಕೂಲಿಕೆಲಸ ಸಾ: ಬಿಜಕಲ್ ಹಾಗೂ 4] ವೀರಭದ್ರಪ್ಪ ತಂದೆ ರುದ್ರಪ್ಪ ಉಪ್ಪನಾಳ ವಯಾ: 44 ವರ್ಷ ಜಾತಿ: ಲಿಂಗಾಯತ ಉ: ಕೂಲಿಕೆಲಸ ಸಾ: ಬಿಜಕಲ್ ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 1700=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008