1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 139/2017 ಕಲಂ. 87 Karnataka Police Act.
ದಿನಾಂಕ:- 10-06-2017 ರಂದು ಸಾಯಂಕಾಲ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ವ್ಯಾಪ್ತಿಯ ಮರಕುಂಬಿ ಗ್ರಾಮ ಹತ್ತಿರ ಇರುವ ಹಳ್ಳದ ದಂಡೆಯಲ್ಲಿ ಒಂದು ಗಿಡದ ಕೆಳಗೆ
ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ಸಿಬ್ಬಂದಿಯ
ಸಮೇತ ಹೋಗಿ ದಾಳಿ ಮಾಡಲಾಗಿ
ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು, ಸದರಿ
ದಾಳಿಯಲ್ಲಿ ಸಿಕ್ಕವರಿಂದ ಹಾಗೂ
ಸ್ಥಳದಿಂದ ಜೂಜಾಟದ ನಗದು ಹಣ ರೂ.
26,060/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ
ಹಾಸಿದ್ದ ಒಂದು ಪ್ಲಾಸ್ಟಿಕ್ ಖಾಲಿ ಚೀಲ ಸಿಕ್ಕಿದ್ದು ಇರುತ್ತವೆ. ಪ್ರಕರಣ
ದಾಖಲು ಮಾಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ. 87 Karnataka Police Act.
ದಿನಾಂಕ:-10-06-17 ರಂದು
ಮದ್ಯಾಹ್ನ 04-15 ಗಂಟೆಗೆ ಶ್ರೀ
ಮಲ್ಲಪ್ಪ ಎ.ಎಸ್.ಐ ಕಾರಟಗಿ ಠಾಣೆ ರವರು ಇಸ್ಪೀಟ್ ದಾಳಿ ಮೂಲ ಪಂಚನಾಮೆ ಮುದ್ದೆಮಾಲು
ಆರೋಪಿತರೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸದ್ರಿ ವರದಿಯಲ್ಲಿ ಇಂದು ದಿನಾಂಕ:-10-06-2017 ರಂದು
ಮದ್ಯಾಹ್ನ3-00 ಗಂಟೆಯ
ಸುಮಾರಿಗೆ ಮೈಲಾಪುರ ಗ್ರಾಮದ ಹಳೇ ಬಸ್ ನಿಲ್ದಾಣದ ಹತ್ತಿರ ಸೋಸೈಟಿ ಗೊಡಾನ್ ಪಕ್ಕದಲ್ಲಿ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ದಾಳಿ ಮಾಡಲು 5 ಜನರು
ಸಿಕ್ಕಿಬಿದ್ದಿದ್ದು 3 ಜನರು ಓಡಿ ಹೋಗಿರುತ್ತಾರೆ ಸಿಕ್ಕಿಬಿದ್ದವರ ಕಡೆಯಿಂದ ರೂ. 2450=00 ನಗದು ಹಣ
ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದ ಜಪ್ತ ಮಾಡಿಕೊಂಡಿದ್ದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 53/2017 ಕಲಂ. 87 Karnataka Police Act.
ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಇಂದು ಮಧ್ಯಾಹ್ನ 1420 ಠಾಣೆಯಲ್ಲಿದ್ದಾಗ ಪಟ್ಟಲಚಿಂತಿ ಗ್ರಾಮದಲ್ಲಿ ದುರ್ಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಅಲ್ಲೇ ಹಾಜರಿದ್ದ
ಇಬ್ಬರು ಪಂಚರಾದ 1] ಶರಣಪ್ಪ ತಂದೆ ಸಿದ್ದಪ್ಪ
ಕುರಿ 2] ನಾಗಪ್ಪ ತಂದೆ ಫಕೀರಪ್ಪ
ಯರಗೇರಿ ಇಬ್ಬರೂ ಸಾ: ಗುಡದೂರಕಲ್ ರವರೊಂದಿಗೆ ಸರಕಾರಿ ಜೀಪ್ ಮತ್ತು ಮೋಟಾರ್ ಸೈಕಲ್ ಮೇಲೆ ಹೊರಟು ಪಟ್ಟಲಚಿಂತಿ
ಗ್ರಾಮ ತಲುಪಿ ಬ್ರೀಜ್ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಚಾಲಕನನ್ನು ಜೀಪ್ ಹತ್ತಿರ
ಬಿಟ್ಟು 100 ಮೀಟರ್ ಕಾಲು ನಡೆಗೆಯಲ್ಲಿ
ಹೋಗಿ ದುರ್ಗಮ್ಮನ ಗುಡಿಯ ಹಿಂದೆ ಮರೆಯಾಗಿ ನಿಂತು ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ
ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಲಿ ತೊಡಗಿದ್ದ 5 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 1200/- ನಗದು ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 54/2017 ಕಲಂ. 87 Karnataka Police Act.
ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 14-40 ಗಂಟೆಗೆ ಹನಮಸಾಗರದ ಹಳೇಬಸ್ ನಿಲ್ದಾಣದಲ್ಲಿದ್ದಾಗ ಹನಮನಾಳ ಸೀಮಾದ ಸಾರ್ವಜನಿಕ ಹಳ್ಳದಲ್ಲಿ
ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಅಲ್ಲೇ ಹಾಜರಿದ್ದ ಇಬ್ಬರು ಪಂಚರನ್ನು
ಕರೆದುಕೊಂಡು ಹೋಗಿ ಕಂಟಿ ಮರೆಯಾಗಿ ನಿಂತು ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ
ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 9 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಒಬ್ಬ ಆರೋಪಿ ಓಡಿ ಹೋಗಿದ್ದು, ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 28,500/- ನಗದು, ಒಂದು ಬರ್ಕಾ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ನಗರ
ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 107/2017
ಕಲಂ. 78(3) Karnataka
Police Act.
ದಿನಾಂಕ 10-6-2017
ರಂದು 1-00 ಪಿ.ಎಮ್ ಗಂಟೆಯ ಸುಮಾರಿಗೆ
ಆರೋಪಿತರಾದ 1] ಮೌನೇಶ
ತಂದೆ ಅಮರೇಶ ವಯಾ: 25 ವರ್ಷ ಜಾ: ಲಿಂಗಾಯತ ಉ: ಕೇಬಲ್ ಆಪರೇಟರ್ ಸಾ: ಕಿಲ್ಲಾ ಏರಿಯಾ ಗಂಗಾವತಿ.2]
ನಾಗಲಿಂಗಪ್ಪ ತಂದೆ ಮಲ್ಲಿಕಾರ್ಜುನಪ್ಪ ತಟ್ಟಿ ವಯಾ: 42 ವರ್ಷ
ಜಾ: ನೇಕಾರ ಉ: ಖಾಸಗಿ ಕೆಲಸ ಸಾ: 19 ನೇ ವಾರ್ಡ ಜೋಗೇರ ಓಣಿ, ಗಂಗಾವತಿ ಇವರು ಗಂಗಾವತಿ
ನಗರದ ರಿಲಯನ್ಸ್
ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು
ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಅದೇ ವೇಳೆಗೆ ಸದರಿಯವರ ಮಟ್ಕಾ
ಪಟ್ಟಿಗಳನ್ನು ಕಲೆಕ್ಟ್ ಮಾಡಲು ಬಂದಿದ್ದ,ಬಾಲು ರಾಠೋಡ ತಂದೆ ಲಚುಮಪ್ಪ ರಾಠೋಡ ವಯಾ: 32 ವರ್ಷ
ಜಾ: ಲಮಾಣಿ ಉ: ಖಾಸಗಿ ಕೆಲಸ ಸಾ: ಸಂತೆ ಬಯಲು, ಚರ್ಚ ಹತ್ತಿರ
ಗಂಗಾವತಿ. ಹಮೀದ್ ತಂದೆ ಆಲಂ ಸಾಬ ವಯಾ: 33 ವರ್ಷ ಜಾ: ಮುಸ್ಲಿಂ ಉ:
ಮೆಕ್ಯಾನಿಕ್ ಕೆಲಸ ಸಾ: ಗೌಸಿಯಾ ಕಾಲೋನಿ, ಗಂಗಾವತಿ.ರವರು ಮಟ್ಕಾ ಪಟ್ಟಿಗಳನ್ನು
ತೆಗೆದುಕೊಳ್ಳಲು ಬಂದಿದ್ದು ಸದರಿಯವರ ಮೇಲೆ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು , ಮೌನೇಶ ಹಾಗೂ ನಾಗಲಿಂಗಪ್ಪ ರವರಿಬ್ಬರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟ್ಕಾ ಜೂಜಾಟದ ನಗದು ಹಣ 13,480-00 ರೂ. 2] ಮಟ್ಕಾ ನಂಬರ ಬರೆದ
02 ಮಟ್ಕಾ ಪಟ್ಟಿಗಳು, 3] ಎರಡು ಬಾಲ್ ಪೆನ್ನುಗಳು ಹಾಗೂ ಮಟ್ಕಾ ಜೂಜಾಟ ಆಡಲು & ಮಟ್ಕಾ
ಪಟ್ಟಿಗಳನ್ನು ಕಲೆಕ್ಟ್ ಮಾಡಲು ಓಡಾಡಲು ಬಳಸುತ್ತಿದ್ದ,4] ಹೊಂಡ್ ಕಂಪನಿಯ ಆಕ್ಟೀವ್ ಸೈಕಲ್
ಮೋಟಾರ ನಂ ಕೆ,ಎ 37 /EB 2893 ,5] ಟಿ.ವಿ.ಎಸ್ ಕಂಪನಿಯ ಪೆಪ್ಟ್ ಸೈಕಲ್ ಮೋಟಾರ ನಂ ಕೆ,ಎ 37 EA
6124 ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6] ನಗರ
ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 108/2017
ಕಲಂ. 78(3) Karnataka
Police Act.
ದಿನಾಂಕ 10-06-2017 ರಂದು ಮಧ್ಯಾಹ್ನ 3-30 ಗಂಟೆಗೆ ಆರೋಪಿತನಾದ ತಿಮ್ಮಣ್ಣ ತಂದೆ ಹೊನ್ನೂರಪ್ಪ
ನಾಗಳ್ಳಿ ವಯ: 65
ವರ್ಷ ಜಾತಿ: ನೇಕಾರ ಸಾ: ಜಯನಗರ ಗಂಗಾವತಿ ಈತನು ಗಂಗಾವತಿ ನಗರದ ಪಂಪಾನಗರ ಪಾರ್ಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ
ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿ ವ್ಯಕ್ತಿಯ ಮೇಲೆ ಶ್ರೀ ರಾಜಕುಮಾರ ವಾಜಂತ್ರಿ, ಪೊಲೀಸ್ ಇನ್ಸಪೆಕ್ಟರ್
ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 850-00. (02) ಮಟಕಾ
ನಂಬರ ಬರೆದ ಒಂದು ಚೀಟಿ. (03) ಒಂದು ಬಾಲ್ ಪೆನ್ನು ಹಾಗೂ (04) ಒಂದು ಮೊಬೈಲ್ ದೊರೆತಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
7] ನಗರ
ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 109/2017
ಕಲಂ. 78(3) Karnataka
Police Act.
ದಿನಾಂಕ 10-6-2017
ರಂದು 3-00 ಪಿ.ಎಮ್ ಗಂಟೆಯ ಸುಮಾರಿಗೆ
ಆರೋಪಿತನಾದ ಸಾಧೀಕ್ ತಂದೆ ಮಹಿಬೂಬ ವಯಾ: 34 ವರ್ಷ ಜಾ: ಮುಸ್ಲಿಂ ಉ: ಪೇಂಟರ್ ಕೆಲಸ ಸಾ:
ವಿರುಪಾಪುರ ನಗರ ಗಂಗಾವತಿ ಈತನು ಗಂಗಾವತಿ ನಗರದ ವಿರುಪಾಪುರ ನಗರದಲ್ಲಿರುವ ಮಂಜುನಾಥ ಹಿಟ್ಟಿನ ಗಿರಣಿ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವರ ಮೇಲೆ ಶ್ರೀ ರಾಮಣ್ಣ ನಾಯ್ಕ ಪಿಎಸ್ಐ(ಅ.ವಿ) ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 450-00 02
] ಮಟಕಾ ನಂಬರ ಬರೆದ 01 ಚೀಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ
00-00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment