Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, January 20, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 16/2015 ಕಲಂ. 363, 109 ¸À»vÀ 34 L.¦.¹. ªÀÄvÀÄÛ PÀ®A: 8, 11(1), 17 ¥ÉÆÃPÉÆìà PÁAiÉÄÝ:.
ಪಿರ್ಯಾದಿದಾರರಿಗೆ ಇಬ್ಬರು ಮಕ್ಕಳಿದ್ದು ಆ ಇಬ್ಬರು ಮಕ್ಕಳನ್ನು ವಿದ್ಯಾಭ್ಯಾಸದ ಸಲುವಾಗಿ ಗಂಗಾವತಿಯಲ್ಲಿ ನೀಲಕಂಠೇಶ್ವರ ಕ್ಯಾಂಪದಲ್ಲಿ ವಾಸವಾಗಿರುವ ತಮ್ಮ ತಂಗಿ ಶರಣಕುಮಾರಿ ಗಂಡ ಪ್ರಸಾದ ಇವರ ಮನೆಯಲ್ಲಿ ಸುಮಾರು 03 ವರ್ಷಗಳಿಂದ ಬಿಟ್ಟಿರುತ್ತೇವೆ.ಅಪ್ರಾಪ್ತ ವಯಸ್ಸಿನ ಮಗಳಾದ ವಯಾ: 17 ವರ್ಷ, 11 ತಿಂಗಳು ಇಕೆಯು ಗಂಗಾವತಿಯಲ್ಲಿ  ಸಂಕಲ್ಪ ಮಹಿಳಾ ವಿದ್ಯಾಲಯದಲ್ಲಿ 01 ನೇ ವರ್ಷದ ಬಿ.ಕಾಂ. ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ಆಕೆಯನ್ನು ಈಗ್ಗೆ  ಸುಮಾರು 03-04 ತಿಂಗಳಿನಿಂದ ಇಬ್ರಾಹಿಂ ತಂದೆ ನಜೀರಸಾಬ ಸಾ; ಲಕ್ಷ್ಮೀಕ್ಯಾಂಪ್, ಗಂಗಾವತಿ ಇತನು ನನ್ನ ಮಗಳನ್ನು ಹಿಂಬಾಲಿಸುವುದು, ಅವಳನ್ನು ನೋಡಿ ಅಶ್ಲೀಲ ಶಬ್ದಗಳನ್ನು ಬಳಸಿ ಕೂಗುವುದು, ಮತ್ತು ಸನ್ನೆ ಮಾಡುವುದು, ಅವಳೊಂದಿಗೆ ಮಾತನಾಡಲು ಪ್ರಯತ್ನಿಸುವುದನ್ನು ಮಾಡುತ್ತಿದ್ದನು. ಆತನಿಗೆ ಆತನ ಸ್ನೇಹಿತರಾದ ರಮೇಶ ಮತ್ತು ಆತನ ತಂದೆ ಮುತ್ತಣ್ಣ  ಹಾಗೂ ಜಾಕೀರ ಇವರು ಪ್ರಚೋದನೆ ನೀಡುತ್ತಿದ್ದುದಾಗಿ ಮತ್ತು ಇಂದು  ಅಪಹರಿಸಿಕೊಂಡು ಹೋಗಲು ಸಹಕರಿಸಿರುತ್ತಾರೆ.ಅವನು ಈ ರೀತಿ ಮಾಡಲು ಅವನಿಗೆ ಅದರಂತೆ ಇಂದು ಇಂದು ದಿನಾಂಕ 19-01-2015 ರಂದು 11-40 ಗಂಟೆಯಿಂದ 12-40 ಗಂಟೆಯ ಮದ್ಯದ ಅವಧಿಯಲ್ಲಿ   ಇಬ್ರಾಹಿಂ ಇತನು ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುವುದು ತಿಳಿದುಬಂದಿರುತ್ತದೆ.  ಇಬ್ರಾಹಿಂ ಇತನು ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಗಂಗಾವತಿಯಿಂದ ಅಪಹರಿಸಿಕೊಂಡು ಹೋಗಿದ್ದು ಇದಕ್ಕೆ ಇತನ ಸ್ನೇಹಿತರಾದ ರಮೇಶ @ ಸುಂಕಪ್ಪ ಮತ್ತು ಆತನ ತಂದೆ ಮುತ್ತಣ್ಣ @ ಮುತ್ತಪ್ಪ  ಹಾಗೂ ಜಾಕೀರ ಇವರು ಪ್ರಚೋದನೆ ನೀಡಿ ಅಪಹರಿಸಿಕೊಂಡು ಹೋಗಲು ಸಹಕರಿಸಿರುತ್ತಾರೆ. ಕಾರಣ ಪಿರ್ಯಾದಿದಾರರು ತನ್ನ ಮಗಳನ್ನು ಅಪಹರಿಸಿಕೊಂಡು ಹೋದ ಇಬ್ರಾಹಿಂ ಮತ್ತು ಇದಕ್ಕೆ ಸಹಕರಿಸಿದ ರಮೇಶ @ ಸುಂಕಪ್ಪ ಮತ್ತು ಆತನ ತಂದೆ ಮುತ್ತಣ್ಣ @ ಮುತ್ತಪ್ಪ ಹಾಗೂ ಜಾಕೀರ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಪಿರ್ಯಾದಿ ನೀಡಿರುತ್ತಾರೆ.
2) ಬೇವೂರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 2/2015 ಕಲಂ. 174 ಸಿ.ಆರ್.ಪಿ.ಸಿ.

ªÀÄÈvÀ ¥Àæ¨sÁªÀwzÉë ²ªÀ±ÀgÀuÉ EªÀ¼ÀÄ FUÉÎ ¸ÀĪÀiÁgÀÄ 20 ªÀµÀðUÀ½AzÀ ªÀÄPÀðl UÁæªÀÄzÀ°è£À ²ªÁ£ÀAzÀ ªÀÄoÀzÀ°è ²ªÀ±ÀgÀuÉAiÀiÁV ²ªÀAiÀÄå vÁvÁ ºÁUÀÆ ªÀÄoÀzÀ ¸ÉÃªÉ ªÀiÁrPÉÆArzÀÄÝ, ¢£ÁAPÀ: 19.01.2015 gÀAzÀÄ ¨É½UÉÎ 10 UÀAmÉ ¸ÀĪÀiÁjUÉ ²ªÁ£ÀAzÀ ªÀÄoÀzÀ°è ¥Àæ¨sÁªÀwzÉë ²ªÀ±ÀgÀuÉ EªÀ¼ÀÄ AiÀiÁªÀÅzÉÆÃ PÁgÀtPÉÌ ªÀÄ£À¹ìUÉ ¨ÉÃeÁgÀÄ ªÀiÁrPÉÆAqÀÄ vÀ£Àß ªÉÄʪÉÄÃ¯É ¹ªÉÄJuÉÚ ¸ÀÄjzÀÄPÉÆAqÀÄ ¨ÉAQ ºÀaÑPÉÆAqÀÄ ¨sÁj ¸ÀÄlÖ UÁAiÀÄUÀ½AzÀ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ ¸ÀzÀj WÀl£ÉAiÀÄ°è ªÀÄoÀzÀ ²ªÀAiÀÄåvÁvÁ EªÀjUÀÆ PÀÆqÁ ¨sÁj ¸ÀégÀÆ¥ÀzÀ ¸ÀÄlÖUÁAiÀÄUÀ¼ÁVzÀÄÝ EgÀÄvÀÛzÉ.

Monday, January 19, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. 87 ಕೆ.ಪಿ. ಕಾಯ್ದೆ:
¢: 18-01-2015 gÀAzÀÄ ¸ÀAeÉ 6:00 UÀAmÉUÉ ²æÃ ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt oÁuÉ gÀªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦üAiÀiÁð¢AiÉÆA¢UÉ ªÀÄÆ® ¥ÀAZÀ£ÁªÉÄ ªÀÄÄzÉÝêÀiÁ®Ä ªÀÄvÀÄÛ DgÉÆÃ¦vÀgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢£ÁAPÀ:-18-01-2015 gÀAzÀÄ ¸ÀAeÉ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ §¸Á¥ÀlÖt ¹ÃªÀiÁzÀ UÀÄqÀØzÀ°è ¸ÁªÀðd¤PÀ ¸ÀܼÀzÀ°è CAzÀgï-§ºÁgï E¸ÉàÃmï dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀw ªÀÄvÀÄÛ ¹¦L UÀAUÁªÀw (UÁæ) ªÀÈvÀÛgÀªÀgÀ ªÀiÁUÀðzÀ±Àð£ÀzÀ°è £Á£ÀÄ ªÀÄvÀÄÛ ¹§âA¢AiÀĪÀgÁzÀ ¦.¹. 37, 91, 64, 129, 160, 323, 378 J.¦.¹. 77 gÀªÀgÀ£ÀÄß ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 ªÀÄvÀÄÛ ªÉÊAiÀÄQÛPÀ ªÉÆÃmÁgï ¸ÉÊPÀ¯ïUÀ¼À°è ¸ÀAeÉ 4:15 UÀAmÉUÉ oÁuɬÄAzÀ ºÉÆgÀlÄ §¸Á¥ÀlÖtPÉÌ ºÉÆÃV ªÁºÀ£ÀUÀ¼À£ÀÄß ¤°è¹ £ÀAvÀgÀ J®ègÀÆ £ÀqÉzÀÄPÉÆAqÀÄ ºÉÆgÀlÄ £ÉÆÃqÀ¯ÁV C°è UÀÄqÀØzÀ §AqÉAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è d£ÀgÀÄ zÀÄAqÁV PÀĽvÀÄPÉÆAqÀÄ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgï §ºÁgï J£ÀÄߪÀ PÁ£ÀÆ£ÀÄ ¨Á»gÀªÁzÀ CzÀȵÀ×zÀ E¸ÉàÃmï dÆeÁlzÀ°è vÉÆqÀVzÀÄÝ, DUÀ ¸ÀªÀÄAiÀÄ ¸ÀAeÉ 4:45 UÀAmÉAiÀiÁVzÀÄÝ, PÀÆqÀ¯Éà CªÀgÀ ªÉÄÃ¯É zÁ½ ªÀiÁqÀ¯ÁV ªÀÄÆªÀgÀÄ ¹QÌ©¢ÝzÀÄÝ, E£ÀÆß E§âgÀÄ C°èAzÀ Nr ºÉÆÃzÀgÀÄ. ¹PÀ̪ÀgÀ£ÀÄß «ZÁj¸À®Ä CªÀgÀÄ vÀªÀÄä ºÉ¸ÀgÀÄUÀ¼ÀÄ (1) ±ÀAPÀæ¥Àà vÀAzÉ DzÉ¥Àà C¼Àî½î, ªÀAiÀĸÀÄì 48 ªÀµÀð, eÁw: °AUÁAiÀÄvÀ G: MPÀÌ®ÄvÀ£À ¸Á: N§¼À§Ar (2) ªÀÄAdÄ£ÁxÀ vÀAzÉ £ÁgÁAiÀÄt¥Àà, ªÀAiÀĸÀÄì 34 ªÀµÀð, eÁw: PÀÄgÀħgÀÄ G: J¯ÉQÖç¶AiÀÄ£ï ¸Á: ¨Á¥ÀÄf PÁ¯ÉÆÃ¤-§¸Á¥ÀlÖt (3) gÁWÀªÉÃAzÀæ vÀAzÉ CfÃvÀPÀĪÀiÁgÀ, ªÀAiÀĸÀÄì 28 ªÀµÀð, eÁw: PÀ¨ÉâÃgÀ G: PÀư PÉ®¸À ¸Á: 2£Éà ªÁqÀð-§¸Á¥ÀlÖt CAvÁ w½¹zÀÄÝ, Nr ºÉÆÃzÀªÀgÀ §UÉÎ «ZÁj¸À®Ä (4) ªÉAPÀmÉñÀ ªÀqÀØgÀ ¸Á: §¸Á¥ÀlÖt (5) ¤Ã®¥Àà ZÀªÁít ¸Á: §¸Á¥ÀlÖt CAvÁ w½¹zÀÄÝ,  ¸ÀzÀj ¹PÀ̪ÀjAzÀ ºÁUÀÆ ¸ÀܼÀ¢AzÀ dÆeÁlzÀ £ÀUÀzÀÄ ºÀt gÀÆ. 2,100/ UÀ¼ÀÄ ªÀÄvÀÄÛ 52 E¸ÉàÃmï J¯ÉUÀ¼À£ÀÄß d¥ÀÄÛ ªÀiÁqÀ¯Á¬ÄvÀÄ. F §UÉΠ ¸ÀAeÉ 4:45 jAzÀ 5:30 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ DgÉÆÃ¦vÀgÉÆA¢UÉ ¸ÀAeÉ 6:00 UÀAmÉUÉ oÁuÉUÉ ªÁ¥À¸ï §AzÀÄ F ªÀgÀ¢AiÀÄ£ÀÄß vÀAiÀiÁj¹ ¸ÀzÀj DgÉÆÃ¦vÀgÀ «gÀÄzÀÞ PÀ®A 87 PÉ.¦. DåPïÖ Cr ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 15/2015 ಕಲಂ. 143, 147, 447, 323, 504, 506 ಸಹಿತ 149 ಐ.ಪಿ.ಸಿ:.
ದಿ; 18-01-2015 ರಂದು ಮಧ್ಯಾಹ್ನ 02-15 ಗಂಟೆಗೆ ಫಿರ್ಯಾದಿದಾರರಾದ ವೀರೇಶ ಕೊತಬಾಳ ಸಾ: ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿ; 17-01-2015 ರಂದು ಮದ್ಯಾಹ್ನ 04-30 ಗಂಟೆ ಸುಮಾರಿಗೆ ಕೊಪ್ಪಳ ನಗರದ ಹುಡ್ಕೋ ಕಾಲನಿ ಹತ್ತಿರ ಇರುವ ಫಿರ್ಯಾಧಿದಾರರ ಬಾಬತ್ ಕೊಪ್ಪಳ ಜಮೀನು ಸರ್ವೇ ನಂ: 205/ಸಿ/3 ನೇದ್ದರಲ್ಲಿ ಜಾಗೆಯ ಎಂ.ಬಿ. ನಂ: 7-3-212/1ಎ ನೇದ್ದರಲ್ಲಿ ಆರೋಪಿತರು ಅಕ್ರಮ ಕೂಟ ಮಾಡಿಕೊಂಡು ಬಂದು ಅಕ್ರಮ ಪ್ರವೇಶ ಮಾಡಿ ಒಂದು ಜೆ.ಸಿ.ಬಿ. ನಂ; ಕೆ.ಎ-37/ಎ-119 ನೇದ್ದರ ಸಹಾಯದಿಂದ ಜಾಗೆಯನ್ನು ಕಬಳಿಸುವ ಉದ್ದೇಶದಿಂದ ಸ್ವಚ್ಚ ಮಾಡುತ್ತಿದ್ದಾಗ, ನಾನು ಮತ್ತು ನಮ್ಮ ಕೆಲಸದವರಾದ ಗವಿಸಿದ್ದಯ್ಯ, ಮುದಿಯಪ್ಪ, ಸಿದ್ದು ಹಾಗೂ ನಮ್ಮ ಮನೆಯವರು ಹೋಗಿ ಸ್ವಚ್ಚ ಮಾಡುವ ಕೆಲಸವನ್ನು ತಡೆದಿದ್ದರಿಂದ ನನಗೆ ಮತ್ತು ನಮ್ಮ ಕೆಲಸದವರಾದ ಗವಿಸಿದ್ದಯ್ಯ ರವರಿಗೆ ಆರೋಪಿತರು ಕೂಡಿಕೊಂಡು ನಮಗೆ ತಳ್ಳಾಡಿ  ಕೈಯಿಂದ ಹೊಡಿಬಡಿ ಮಾಡಿ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದಾಡಿ ನಿನಗೆ ಕೊಲೆ ಮಾಡಿ ಇದೇ ಜಾಗೆಯನ್ನು ಹೂಳಿಸಿಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 15/2015 ಕಲಂ: 143, 147, 447, 323, 504, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 10/2015 ಕಲಂ. ಕಲಂ. 279, 337, 338 ಐ.ಪಿ.ಸಿ:.
¢£ÁAPÀ 18-01-2015 gÀAzÀÄ gÁwæ 8-00 UÀAmÉUÉ PÀĵÀÖV ¸ÀgÀPÁj D¸ÀàvÉæ¬ÄAzÀ JA.J¯ï.¹. ªÀiÁ»w §AzÀ ªÉÄÃgÉUÉ PÀÆqÀ¯Éà D¸ÀàvÉæUÉ ¨sÉÃn ¤Ãr «ZÁj¹ UÁAiÀiÁ¼ÀÄ ¦üAiÀiÁð¢zÁgÀgÁzÀ ¸ÀAUÀ¥Àà vÀAzÉ §¸À¥Àà ¸ÀįÁÛ£À¥ÀÆgÀ ªÀAiÀiÁ 58 ªÀµÀð eÁ.°AUÁAiÀÄvÀ G.MPÀÌ®ÄvÀ£À ¸Á.PÀAzÀUÀ¯ï gÀªÀgÀ ºÉýPÉ ¦üAiÀiÁ𢠥ÀqÉzÀÄPÉÆArzÀÄÝ, ¸ÁgÁA±ÀªÉãÉAzÀgÉ, EAzÀÄ ¢£ÁAPÀ. 18-01-2015 gÀAzÀÄ §Ar UÁæªÀÄzÀ°è £ÀªÀÄä ¸ÀA§AzsÀPÀgÉÆ§âgÀÄ wÃjPÉÆArzÀÝjAzÀ £Á£ÀÄ ªÀÄvÀÄÛ £ÀªÀÄÆäj£À «ÃgÉñÀ PÀrªÁ®, zɪÀ¥Àà gÀÄ«Ää, ªÀĺÁzɪÀ PÀrªÁ® PÀÆrPÉÆAqÀÄ JgÀqÀÄ ªÉÆ.¸ÉÊ.UÀ¼À°è §Ar UÁæªÀÄPÉÌ §A¢zÀÄÝ, CAwªÀÄ ¸ÀA¸ÁÌgÀ ªÀÄÄV¹PÉÆAqÀÄ ªÁ¥À¸ï £ÀªÀÄÆäjUÉ ºÉÆÃUÀÄwÛzÁÝUÀ gÁwæ 7-30 UÀAmÉ ¸ÀĪÀiÁjUÉ £ÀªÀÄä ªÉÆÃ.¸ÉÊ. £ÀqɸÀÄwÛzÀÝ «ÃgÉñÀ PÀrªÁ® FvÀ£ÀÄ ªÉÆÃ.¸ÉÊ.£ÀÄß CwªÉÃUÀªÁV ªÀÄvÀÄÛ C®PÀëvÀ¢AzÀ £ÀqɹPÉÆAqÀÄ ºÉÆgÀlÄ ªÀÄÄA¢¤AzÀ ºÉÆÃUÀÄwÛzÀÝ AiÀiÁªÀÅzÉÆÃ MAzÀÄ mÁæPÀÖgï£ÀÄß MªÀgï mÉÃPï ªÀiÁqÀ®Ä ºÉÆÃV ¸ÀzÀj mÁæPÀÖgï£À mÁæ° £ÀªÀÄUÉ §r¢zÀÝjAzÀ £ÁªÀÅ ¹Ìqï DV ©¢ÝzÀÄÝ, CzÀjAzÀ £À£ÀUÉ JqÀ vÀ¯ÉUÉ, JqÀªÀÄ®QUÉ M¼À¥ÉlÄÖUÀ¼ÀÄ ªÀÄvÀÄÛ JqÀUÁ® »ªÀÄäqÀPÉÌ vÀgÀazÀ UÁAiÀÄUÀ¼ÁVzÀÄÝ, «ÃgÉñÀ PÀrªÁ® FvÀ¤UÉ ªÀÄÄAzɯÉUÉ ¨sÁj gÀPÀÛUÁAiÀÄ, JqÀPÀtÂÚ£À ºÀwÛgÀ gÀPÀÛUÁAiÀÄUÀ¼ÁVzÀÄÝ, £ÀªÀÄä ªÀÄÄA¢¤AzÀ ºÉÆÃUÀÄwÛzÀÝ mÁæPÀÖgï ºÁUÉAiÉÄà ºÉÆÃVzÀÄÝ CzÀgÀ £ÀA§gï ªÀUÉÊgÉ UÉÆwÛgÀĪÀ¢®è, £ÀAvÀgÀ UÁAiÀÄUÉÆAqÀ £ÁªÀÅ PÀĵÀÖV ¸ÀgÀPÁj C¸ÀàvÉæUÉ §AzÀÄ aQvÉì PÀÄjvÀÄ ¸ÉÃjPÉAiÀiÁVzÀÄÝ, PÁgÀt ¸ÀzÀj «ÃgÉñÀ PÀrªÁ® FvÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉ PÀæªÀÄ PÉÊPÉÆArzÀÄÝ EgÀÄvÀÛzÉ.
4)  AiÀÄ®§ÄUÁð ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. 498 (A), 302, 304 (B) R/w 34  IPC  and 3, 4 DP Act.

¦üAiÀiÁð¢zÁgÀgÀ vÀAVAiÀiÁzÀ C£ÀߥÀÆtð FPÉAiÀÄ£ÀÄß UÉzÀUÉÃj UÁæªÀÄzÀ DgÉÆÃ¦ £ÀA: 1 zÉÆqÀØ£ÀUËqÀ vÀAzÉ ¹zÀÞ£ÀUËqÀ ªÀÄjUËqÀgÀ FvÀ¤UÉ PÉÆlÄÖ ¸À£ï 2012£Éà ¸Á°£À J¦æ¯ï wAUÀ½£À°è ªÀÄzÀÄªÉ ªÀiÁrPÉÆnÖzÀÄÝ, ªÀÄzÀĪÉAiÀiÁzÀ £ÀAvÀgÀ vÀ£Àß vÀAVAiÀÄ£ÀÄß DPÉAiÀÄ UÀAqÀ ºÁUÀÆ CvÉÛ, ªÀiÁªÀ EªÀgÀÄ ZÉ£ÁßV £ÉÆÃrPÉÆArzÀÄÝ, £ÀAvÀgÀ £À£Àß vÀAVAiÀÄ UÀAqÀ PÀÄrAiÀÄĪÀ ZÀlPÉÌ ©¢ÝzÀÄÝ EgÀÄvÀÛzÉ. FUÉÎ ¸ÀĪÀiÁgÀÄ 8, 9 wAUÀ¼ÀÄUÀ½AzÀ vÀ£Àß vÀAV C£ÀߥÀÆtð EªÀ½UÉ DPÉAiÀÄ UÀAqÀ£ÁzÀ DgÉÆÃ¦ £ÀA: 1 ªÀÄvÀÄÛ DPÉAiÀÄ ªÀiÁªÀ£ÁzÀ DgÉÆÃ¦ £ÀA: 2 ¹zÀÞ£ÀUËqÀ ªÀÄjUËqÀgÀ ªÀÄvÀÄÛ DPÉAiÀÄ CvÉÛAiÀiÁzÀ DgÉÆÃ¦ £ÀA: 3 ®PÀëöäªÀé UÀAqÀ ¹zÀÞ£ÀUËqÀ ªÀÄjUËqÀgÀ EªÀgÉ®ègÀÆ PÉÆrPÉÆAqÀÄ vÀªÀgÀÄ ªÀģɬÄAzÀ E£ÀÆß ºÉaÑUÉ ªÀgÀzÀQëuÉAiÀÄ ºÀt 50 ¸Á«gÀ gÀÆ¥Á¬Ä vÀgÀĪÀAvÉ ºÉÆqÉ §qÉ ªÀiÁqÀÄvÁÛ, ªÀiÁ£À¹PÀªÁV ºÁUÀÆ zÉÊ»PÀªÁV avÀæ»A¸ÉAiÀÄ£ÀÄß PÉÆqÀÄvÁÛ §A¢zÀÄÝ, FUÉÎ ¸ÀĪÀiÁgÀÄ 2 wAUÀ¼ÀÄUÀ¼À »AzÉ 50 ¸Á«gÀ gÀÆ¥Á¬Ä ºÀtªÀ£ÀÄß vÀ£Àß aPÀÌ¥Àà£ÁzÀ PÀAmÉ¥Àà AiÀÄ®§Äwð EªÀgÉÆA¢UÉ §AzÀÄ PÉÆlÄÖ vÀ£Àß vÀAVAiÀÄ£ÀÄß ZÉ£ÁßV £ÉÆÃrPÉÆ¼ÀÄîªÀAvÉ ºÉý ºÉÆÃVzÀÄÝ EgÀÄvÀÛzÉ. DzÁUÀÆå PÀÆqÁ DgÉÆÃ¦vÀgÉ®ègÀÆ PÀÆrPÉÆAqÀÄ vÀ£Àß vÀAV C£ÀߥÀÆtð EªÀ½UÉ ¤Ã£ÀÄ ¤£Àß vÀªÀgÀÄ ªÀģɬÄAzÀ E£ÀÆß ºÉaÑUÉ 50 ¸Á«gÀ gÀÆ¥Á¬Ä ºÁUÀÆ §AUÁgÀªÀ£ÀÄß ªÀgÀzÀQëuÉAiÀiÁV vÉUÉzÀÄPÉÆAqÀÄ §gÀĪÀAvÉ ªÀiÁ£À¹PÀªÁV ºÁUÀÆ zÉÊ»PÀªÁV avÀæ»A¸ÉAiÀÄ£ÀÄß PÉÆqÀÄvÁÛ ºÉÆqÉ §qÉ ªÀiÁqÀÄvÁÛ §A¢zÀÄÝ EgÀÄvÀÛzÉ. CzÀgÀAvÉ ¢£ÁAPÀ: 18-01-2015 gÀAzÀÄ ¸ÁAiÀÄAPÁ® 4 UÀAmÉAiÀÄ ¸ÀĪÀiÁjUÉ vÀ£Àß vÀAV C£ÀߥÀÆtð EªÀ½UÉ DgÉÆÃ¦vÀgÉ®ègÀÆ PÀÆrPÉÆAqÀÄ UÉzÀUÉÃj UÁæªÀÄzÀ CªÀgÀ ªÀÄ£ÉAiÀİè CªÀ½UÉ ºÉÆqÉzÀÄ PÉÆ¯É ªÀiÁr, PÀ©âtzÀ ªÀÄAZÀzÀ ªÉÄÃ¯É ºÁQ ºÉÆÃVzÀÄÝ EgÀÄvÀÛzÉ CAvÁ ªÀÄÄAvÁV EzÀÝ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

Sunday, January 18, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. ಕಲಂ. 279, 304(ಎ) ಐ.ಪಿ.ಸಿ. ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ. 17-01-2015 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಖಾಸಿಂಸಾಬ ತಂದೆ ಚಿನ್ನುಸಾಬ ಸಿಕ್ಕಲಗಾರ ವಯಸ್ಸು 60 ವರ್ಷ ಜಾ: ಮುಸ್ಲಿಂ ಉ: ಕುಲುಮಿ ಕೆಲಸ ಸಾ: ವಾರ್ಡ್ ನಂ. 3 ಬಂಡಿ ಹಮಾಲರ ಕಾಲೋನಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 17-01-2015 ರಂದು ಬೆಳಿಗ್ಗೆ 8-00 ಗಂಟೆಗೆ ತನ್ನ ಮಗ ಮೆಹಿಬೂಬಪಾಷಾ ಇವನು ಗೌಂಡಿಕೆಲಸಕ್ಕೆ ಗಡಿಯಾರ ಕಂಭದ ಹತ್ತಿರ ಹೋಗಿದ್ದು, ತನ್ನ ಇನ್ನೊಬ್ಬ ಮಗ ಬಾಬಾಖಲಂದರ್ ವಯಾ 14 ವರ್ಷ ಇವನು ಆತನಿಗೆ ಬುತ್ತಿ ಕೊಡುವ ಕುರಿತು ಸೈಕಲ್ ತುಳಿದುಕೊಂಡು ಕೊಪ್ಪಳ ನಗರದ ಸಿಂದೋಗಿ ರಸ್ತೆಯ ಮೇಲೆ ಗಡಿಯಾರ ಕಂಭದ ಕಡೆಗೆ ಹೋಗುತ್ತಿರುವಾಗ ತನ್ನ ಮಗನ ಹಿಂದಿನಿಂದ ಟ್ರ್ಯಾಕ್ಟರ್ ನಂ. KA 37 / TA 6728 ಹಾಗೂ ಟ್ರ್ಯಾಲಿಗೆ ನಂಬರ್ ಇರುವುದಿಲ್ಲ ನೇದ್ದರ ಚಾಲಕನು ತಾನು ಚಲಾಯಿಸುತ್ತಿರುವ ಟ್ರ್ಯಾಕ್ಟರ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ತನ್ನ ಮಗನ ಸೈಕಲ್ ಠಕ್ಕರ್ ಮಾಡಿ ಅಪಘಾತ ಮಾಡಿದ್ದರಿಂದ ತನ್ನ ಮಗ ಬಾಬಾಖಲಂದರ್ ಇವನು ಸೈಕಲ್ ಮೇಲಿಂದ ಕೆಳಗೆ ಬಿದ್ದನು. ಆಗ ಟ್ರ್ಯಾಕ್ಟರ್ ದ ಇಂಜಿನ್ ದ ಮಧ್ಯದ ಗಾಲಿ ತನ್ನ ಮಗನ ತಲೆಯ ಮೇಲೆ ಹಾಯ್ದು ಮಾಂಸ ಖಂಡ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತವಾದಾಗ ಬೆಳಿಗ್ಗೆ ಸುಮಾರು 9-30 ಗಂಟೆಯಾಗಿತ್ತು. ಅಪಘಾತ ಮಾಡಿದ ನಂತರ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಸ್ಥಳದಿಂದ ಓಡಿ ಹೋಗಿರುತ್ತಾನೆ ಅಂತಾ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 3/2015 ಕಲಂ. ಕಲಂ. 143, 147, 148, 323, 324, 326, 506 ಸಹಿತ 149 ಐ.ಪಿ.ಸಿ:.
¦ügÁå¢ zÁgÀjUÉ ºÁUÀÆ DgÉÆÃ¦vÀjUÉ D¹Û PÉÆr¸ÀĪÀ «ZÁgÀªÁV ªÉʪÀÄ£À¸ÀÄì ¨É¼É¢zÀÄÝ

¦ügÁå¢AiÀÄÄ ¢£ÁAPÀ: 16-01-2015 gÀAzÀÄ ªÀÄzÁåºÀß 2-00 UÀAmÉAiÀÄ ¸ÀªÀiÁgÀÄ vÀÀªÀÄä CtÚ£ÁzÀ ZÀAzÀ£ÀUËqÀ gÀªÀgÀ ºÉÆ®zÀ°è PÀ®ÄèUÀ¼À£ÀÄß vÀÀªÀÄä ¥Á¬ÄSÁ£É PÀlÖqÀPÉÌ G¥ÀAiÉÆÃV¸À®Ä vÁ£ÀÄ ªÀÄvÀÄÛ vÀ£Àß CtÚ£ÁzÀ ²ªÀ£ÀUËqÀ, ¹zÀÝ£ÀUËqÀ ºÁUÀÆ vÀÀªÀÄä ªÀÄ£ÉAiÀĪÀgÀÄ PÀ®ÄèUÀ¼À£ÀÄß ¥Á¬ÄSÁ£É PÀqÉUÉ ºÁPÀÄwzÁÝUÀ DgÉÆÃ¦vÀgÁzÀ ¤AUÀ£ÀUËqÀ ºÁUÀÆ EvÀgÉ 9 d£ÀgÀÄ CPÀæªÀÄ PÀÆl gÀa¹PÉÆAqÀÄ §AzÀÄ CªÁZÀå ¨ÉÊzÁr PÀnÖUɬÄAzÀ ºÁUÀÆ PÉʬÄUÀ½AzÀ ºÉÆr§r ªÀiÁr ¨Áj M¼À¥ÉlÄÖ ºÁUÀÆ gÀPÀÛUÁAiÀÄ ªÀiÁrzÀÄÝ EgÀÄvÀÛzÉ CAvÁ ªÀÄÄAvÁV ¦ügÁå¢ EgÀÄvÀÛzÉ.

Friday, January 16, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. ಕಲಂ. 87 ಕೆ.ಪಿ. ಕಾಯ್ದೆ:
¢£ÁAPÀ: 15-01-2015 gÀAzÀÄ gÁwæ 11:00 UÀAmÉAiÀÄ ¸ÀĪÀiÁjUÉ DgÉÆÃ¦vÀgÁzÀ 1)£ÀgÀ¹AºÀgÉrØ vÀAzÉ gÁªÀÄgÉrØ ªÀAiÀiÁ: 34 ªÀµÀð eÁ: gÉrØ G: ¯Áj qÉæöʪÀgÀ ¸Á: «zÁå£ÀUÀgÀ PÁ¯ÉÆÃ¤ ±ÀºÁzï £ÀUÀgÀ f: ªÀÄ»§Æ§£ÀUÀgÀ vÉ®AUÁ£À gÁdå 2)±ÀgÀt¥Àà vÀAzÉ ªÀÄqÉÃ¥Àà ¸ÀUÀgÀ ªÀAiÀiÁ: 22 ªÀµÀð eÁ: G¥ÁàgÀ G: ¯Áj qÉæöʪÀgÀ ¸Á: PÀlPÀaAZÉÆÃ½ vÁ: ¨sÁ°Ì f: ©ÃzÀgÀ 3)ªÉAPÀtÚ vÀAzÉ H¸ÀAiÀÄå ªÀAiÀiÁ: 35 ªÀµÀð eÁ: ºÀqÀ¥ÀzÀ G: ¯Áj qÉæöʪÀgÀ ¸Á: ZÉAqÀÆgÀÄ ªÀÄAqÀ®A f: £É®UÉÆAqÀ vÉ®AUÁt gÁdå 4)C¥ÀìgÀ vÀAzÉ U˸ÀªÉÆÃ»£ÀÄ¢ÝÃ£ï ªÀAiÀiÁ: 50 ªÀµÀð eÁ: ªÀÄĹèA G: ¯Áj qÉæöʪÀgÀ ¸Á: ¥ÀmÉî gÉÆÃqÀ UÀAd ±ÀºÁzï £ÀUÀgÀ f: 5)ªÀÄ»§Æ§£ÀUÀgÀ vÉ®AUÁt gÁdå ªÀįÉèñÀ vÀAzÉ gÁªÀÄAiÀÄå ªÀAiÀiÁ: 33 ªÀµÀð eÁ: ªÀiÁ¢UÀ G: ¯Áj qÉæöʪÀgÀ ¸Á: ZÀAzÀæzsÀ£À UÁæªÀÄ vÁ: PÀ®àPÀÄwð f: ªÀÄ»§Æ§ £ÀUÀgÀ vÉ®AUÁt gÁdåd£À DgÉÆÃ¦vÀgÀÄ VtÂUÉÃgÁ UÁæªÀÄzÀ §UÀ£Á¼À PÁæ¸ï ªÉAPÀ¥Àà UÀÄdj CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ²æÃ. ¥ÀİÃPɲ ¤Ã®UÁgÀ ¦.J¸ï.L. gÀªÀgÀÄ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 56875=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯É, 3 ºÀ¼ÉAiÀÄ ¢£À ¥ÀwæPÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 5 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 12/2014 ಕಲಂ. 87 ಕೆ.ಪಿ. ಕಾಯ್ದೆ:
ದಿನಾಂಕ 15-01-2015 ರಂದು ¸ÁAiÀÄAPÁ® 6-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ vÁAiÀĪÀÄä UÀÄr ºÀwÛgÀ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಮಾನ್ಯ ¦.J¸ï.L.. ಸಾಹೇಬರು ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು PÉ®ªÀÅ ಜನ ಆರೋಪಿತರು ಅಲ್ಲಿಂದ ಓಡಿ ಹೋಗಿದ್ದು ಸಿಕ್ಕಿ ಬಿದ್ದ 4 ಆರೋಪಿತರನ್ನು ಹಿಡಿದುಕೊಂಡು ಅವರ ವಶದಿಂದ ಇಸ್ಪೀಟು ಜೂಜಾಟದ ಸಾಮಗ್ರಿಗಳು ಹಾಗೂ ನಗದು ಹಣ ಒಟ್ಟು ರೂ-2045=00 ಗಳನ್ನು ಹಾಗೂ ಪಂಚನಾಮೆ ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ oÁuÉUÉ 9-15 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
 3)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 13/2015 ಕಲಂ. ಕಲಂ. 279, 304(ಎ) ಐ.ಪಿ.ಸಿ:.
 ದಿನಾಂಕ 15.01.2015 ರಂದು ಬೆಳಿಗ್ಗೆ 8:45 ಗಂಟೆಯ ಸುಮಾರಿಗೆ ದೇವಲಾಪೂರ-ಮಾದಿನೂರ ರಸ್ತೆ ಮಾದಿನೂರ ಸೀಮಾದಲ್ಲಿ ಆರೋಪಿತನು ತನ್ನ ಟ್ರ್ಯಾಕ್ಟರ ನಂ ಕೆ.-37/ಟಿ.-7294 ಟ್ರ್ಯಾಲಿ ಚಸ್ಸಿ ನಂ 047/2008-3 ನೇದ್ದರಲ್ಲಿ ಪಿರ್ಯಾದಿ ಹಾಗೂ ಇತರೆ 09 ಜನರನ್ನು ಕೂಡಿಸಿಕೊಂಡು ದೇವಲಾಪೂರ ಗ್ರಾಮದ ಹನುಮಂತ ಲೇಬಗೇರಿ ಇವರ ಹೊಲಕ್ಕೆ ನೆಲ್ಲು ಸಸಿಗಳನ್ನು ನೆಡಲು ಕರೆದುಕೊಂಡು ಹೋಗುತ್ತಿರುವಾಗ ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದಿದ್ದರಿಂದ ಟ್ರ್ಯಾಕ್ಟನಲ್ಲಿ ಕುಳಿತಿದ್ದ ಶಾಂತಮ್ಮ ಗುಡಿ ಇವರು ಟ್ರ್ಯಾಲಿಯಿಂದ ಪುಟಿದು ಕೇಳಗೆ ಬಿದ್ದಿದ್ದು ಚಾಲಕನು ತನ್ನ ಟ್ರ್ಯಾಕ್ಟರನ್ನು ಅವಳ ತಲೆಯ ಮೇಲೆ ಹತ್ತಿಸಿದ್ದರಿಂದ ಸ್ಥಳದಲ್ಲಿಯೇ ಭಾರಿಗಾಯಗೊಂದಿ ಶಾಂತಮ್ಮ ಗುಡಿ ಇವಳು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಟ್ರ್ಯಾಕ್ಟರ ಚಾಲಕ ವಿರೇಶ ಬುಡಕುಂಟಿ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.  
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 7/2015 ಕಲಂ. 279, 337, 338 ಐ.ಪಿ.ಸಿ:.
¢£ÁAPÀ 15-01-2015 gÀAzÀÄ ¸ÁAiÀÄAPÁ® 4-00 UÀAmÉUÉ PÀĵÀÖV ¸ÀgÀPÁj D¸ÀàvÉæ¬ÄAzÀ JA.J¯ï.¹ ªÀiÁ»w §AzÀ ªÉÄÃgÉUÉ D¸ÀàvÉæUÉ ¨sÉÃn ¤Ãr gÀ¸ÉÛ C¥ÀWÁvÀzÀ°è UÁAiÀÄUÉÆAqÀÄ E¯ÁdÄ ¥ÀqÉAiÀÄÄwÛzÀÝ UÁAiÀiÁ¼ÀÄ ºÀĸÉãÀ¸Á§ ºÀtV ¸Á: PÀĵÀÖV FvÀ¤UÉ «ZÁj¹ DvÀ£À ºÉýPÉ ¥ÀqÉzÀÄPÉÆArzÀÄÝ, CªÀgÀ ¸ÁgÁA±ÀªÉ£ÉAzÀgÉ, EAzÀÄ ¢£ÁAPÀ: 15-01-2015 gÀAzÀÄ ªÀÄzsÁåºÀß 3-15 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ£ÀÄ J.¦.JA.¹. AiÀÄ°è ªÉÊAiÀÄQÛPÀ PÉ®¸ÀzÀ ¤«ÄÃvÀå vÀ£Àß ªÉÆÃlgï ¸ÉÊPÀ¯ï ZÉ¹ì £ÀA ME4KC09CEE8731071 £ÉÃzÀÝ£ÀÄß £ÀqɹPÉÆAqÀÄ ºÉÆÃV, J.¦.JA.¹.AiÀÄ ªÀÄÄAzÉ J.¦.JA.¹.UÉ ºÉÆÃUÀĪÀ ¸À®ÄªÁV vÀ£Àß ªÉÆÃlgï ¸ÉÊPÀ¯ï £À JqÀUÀqÉAiÀÄ EArPÉÃlgï ºÁQ wgÀÄV¸ÀÄwÛzÁÝUÀ »A¢¤AzÀ DgÉÆÃ¦vÀ£ÀÄ vÁ£ÀÄ £ÀqɸÀÄwÛzÀÝ ªÉÆÃlgï ¸ÉÊPÀ¯ï £ÀA-PÉ-29/J¯ï-554 £ÉÃzÀÝ£ÀÄß CwêÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢UÉ ºÁUÀÆ DvÀ£À ªÉÆÃlgï ¸ÉÊPÀ¯ïUÉ lPÀÌgï PÉÆlÄÖ C¥sÀWÁvÀ ªÀiÁrzÀÝjAzÀ ¦üAiÀiÁð¢zÁgÀ£ÀÄ gÀ¸ÉÛAiÀÄ ªÉÄÃ¯É ©zÀÝ ¥ÀjuÁªÀÄ JqÀUÀqÉ vÀ¯ÉUÉ gÀPÁÛUÀAiÀÄ ªÀÄvÀÄÛ JqÀ ªÉÆtPÁ® PɼÀUÉ ¨sÁj M¼À¥ÉmÁÖV ªÀÄÄjzÀAvÁVgÀÄvÀÛzÉ. C®èzÉà C¥sÀWÁvÀ ªÀiÁr DgÉÆÃ¦vÀ£ÀÄ ¸ÀºÀ vÀ£Àß ªÉÆÃlgï ¸ÉÊPÀ¯ï£ÉÆA¢UÉ gÀ¸ÉÛAiÀÄ ªÉÄÃ¯É ©zÀÝ ¥ÀjuÁªÀÄ DvÀ¤UÀÆ PÀÆqÁ §®UÀqÉ ºÀuÉUÉ gÀPÀÛ UÁAiÀĪÁVzÀÄÝ EgÀÄvÀÛzÉ. PÁgÀt vÀ£ÀUÉ C¥sÀWÁvÀ ªÀiÁr gÀPÀÛUÁAiÀÄ ¥Àr¹zÀ ªÉÆÃlgï ¸ÉÊPÀ¯ï ¸ÀªÁgÀ zÉêÀ¥Àà ªÀiÁzÀgÀ ¸Á: vÀÄA§ FvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ  ªÁ¥Á¸ï 5-15 UÀAmÉUÉ oÁ£ÉUÉ §AzÀÄ ¸ÀzÀj ºÉýPÉ ¦AiÀiÁ𢠸ÁgÁA±ÀzÀ ªÉÄðAzÀ oÁuÁ UÀÄ£Éß £ÀA 07/2015 PÀ®A 279,337,338 L¦¹ £ÉÃzÀÝgÀ°è ¥ÀæPÀgÀt zÁR°¹ vÀ¤SÉ PÉÊPÉÆArzÉ. 
5) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 3/2015 ಕಲಂ. 279, 337, 338 ಐ.ಪಿ.ಸಿ:.

ದಿನಾಂಕ 15-01-2015 ರಂದು ಮದ್ಯಾಹ್ನ 3-00 ಗಂಟೆ ಸುಮಾರು ಗಾಯಾಳು ಹನಮಂತಪ್ಪ ತಂದೆ ಈರಪ್ಪ ಈತನು ಗಾಂಧೀ ಸರ್ಕಲ್ ಹತ್ತಿರ ರಸ್ತೆದಾಟುತ್ತಿರುವಾಗ ಮಹಾವೀರ ಸರ್ಕಲ್ ಕಡೆಯಿಂದ ವಾಹನ ಸಂಖ್ಯೆ ಕೆ. 37-8281 ನೇದ್ದರ ಚಾಲಕನಾದ ಅಹ್ಮದಸಾಬ ತಂದೆ ಬಾಬುಸಾಬ ಈತನು ತನ್ನ ವಾಹನವನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಹನಮಂತಪ್ಪ ಈತನಿಗೆ ತಲೆಹಿಂಬಾಗ ಭಾರೀ ಒಳಪೆಟ್ಟಾಗಿ ರಕ್ತ  ಬಂದಿದ್ದು ಹಾಗೂ ಬಲಗೈ ಮೊಣಕೈ ಹಿಂದೆ ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾಧಿ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಠಾಣಾ ಗುನ್ನೆ ನಂ 03/2015 ಕಲಂ 279 337 338 ಪ್ರಕಾರ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.

Wednesday, January 14, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 12/2015 ಕಲಂ. 279, 337, 338 ಐ.ಪಿ.ಸಿ:
¢£ÁAPÀ : 13-01-2015 gÀAzÀÄ ªÀÄzÁå£À 12:00 UÀAmÉAiÀÄ ¸ÀĪÀiÁjUÉ PÉÆ¥Àà¼À-UÀzÀUÀ J£ï.ºÉZï-63 gÀ¸ÉÛ zÀzÉÃUÀ¯ï UÁæªÀÄzÀ ºÀwÛgÀ gÀ¸ÉÛ wgÀÄ«£À°è DgÉÆÃ¦ ªÀÄÄ¢AiÀÄ¥Àà vÀAzÉ ªÀÄÄrAiÀÄ¥Àà ZÀ®ÄªÁ¢ ªÀAiÀiÁ: 35 ªÀµÀð vÀ£Àß mÁmÁ ªÀiÁåfPï ªÁºÀ£À £ÀA PÉ.J-26/J-4114 £ÉÃzÀÝ£ÀÄß  UÀzÀUÀ PÀqɬÄAzÀ PÉÆ¥Àà¼À PÀqÉUÉ CwªÉÃUÀ ºÁUÀÆ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀAvÉ ZÀ¯Á¬Ä¹ gÀ¸ÉÛAiÀÄ ªÉÄÃ¯É ¥À°Ö ªÀiÁrzÀÝjAzÀ ¦AiÀiÁ𢠫gÉñÀ vÀAzÉ ¸ÉÆÃªÀÄ¥Àà ZÀ®ÄªÁ¢ ªÀAiÀiÁ: 30 ªÀµÀð G: MPÀÌ®ÄvÀ£À ¸Á: vÀ¼ÀPÀ¯ï vÁ: AiÀÄ®§ÄUÁð vÁ:f: PÉÆ¥Àà¼À ºÁUÀÆ EvÀgÀjUÉ ¸ÁzÁ ºÁUÀÆ ¨sÁj ¸ÀégÀÆ¥ÀzÀ UÁAiÀĪÁVzÀÄÝ EgÀÄvÀÛzÉ.
2)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 147/2014 ಕಲಂ. 78(3) ಕೆ.ಪಿ. ಕಾಯ್ದೆ:
ದಿನಾಂಕ. 13-01-2015 ರಂದು ಸಾಯಂಕಾಲ 07-00 ಗಂಟೆ ಸುಮಾರಿಗೆ ಮಾಹಿತಿ ಇದ್ದ ಪ್ರಕಾರ ಫಿರ್ಯಾದಿದಾರರಾದ ಶ್ರೀ. Jjæ¸Áé«Ä. E. ¦.J¸ï.L ªÀÄĤgÁ¨ÁzÀ ಠಾಣೆ ರವರು ಅಗಳಕೇರಾ ಗ್ರಾಮದಲ್ಲಿ ಹೋಗಿ ಆರೋಪಿ ಬಸವರಾಜನು ಅಗಳಕೇರಾ ಬಸ್ ಸ್ಟ್ಯಾಂಡ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಫಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತ ಬಸವರಾಜನಿಗೆ ಹಿಡಿದುಕೊಂಡು ಅವನಿಂದ ಜೂಜಾಟದ ಸಾಮಗ್ರಿಗಳಾದ ಒಂದು ಬಾಲ ಪೆನ್ನು, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಜೂಜಾಟದ ನಗದು ಹಣ 1330=00 ರೂ. ಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ.
 3)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 11/2014 ಕಲಂ. 78(6) ಕೆ.ಪಿ. ಕಾಯ್ದೆ:

ದಿನಾಂಕ 13-01-2015 ರಂದು ಮಧ್ಯಾಹ್ನ 16-30 ಗಂಟೆಗೆ ಶ್ರೀ ಹೆಚ್.ಬಿ. ನರಸಿಂಗಪ್ಪ ಪೊಲೀಸ್ ಸಬ್ ಇನ್ಸಪೆಕ್ಟರ್ (ಅ.ವಿ) ಗಂಗಾವತಿ ನಗರ ಪೊಲೀಸ್ ಠಾಣೆ ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ದೆವೇಂದ್ರಪ್ಪ ತಂದೆ ತಬ್ಬಣಪ್ಪ ಇವನ್ನು ಹಾಜರ ಪಡಿಸಿ ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 13-01-2015 ರಂದು ಬ್ರಿಸ್ಬೆನ್ ಹಿಟ್ ಮತ್ತು ಮೆಲ್ಬೋರ್ನ ರಿನಿಗೇಡ್ಸ್ ತಂಡಗಳ ನಡುವ ಕೆ.ಎಫ್.ಸಿ ಟಿ-20 ಬಿಗ್ ಬಾಸ್ ಲೀಗ್ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತರು ಗಂಗಾವತಿ ನಗರದ ಕೋಟೆ ಅಂಜಿನೇಯ ದೇವಸ್ಥಾನ ರಸ್ತೆಯ  ಅನ್ಮೋಲ್ ಚಾನಲ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಬ್ರಿಸ್ಬೆನ್ ಹಿಟ್ ಗೆದ್ದರೆ ರೂ. 400-00 ಮತ್ತು ಮೆಲ್ಬೋರ್ನ ರಿನಿಗೇಡ್ಸ್ ಗೆದ್ದರೆ ರೂ. 600-00 ಅಂತಾ ಒಬ್ಬರಿಗೊಬ್ಬರು ಹಣವನ್ನು ಹಚ್ಚಿ ನಸೀಬದ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಪಿ.ಎಸ್.ಐ ರವರು ದಾಳಿ ಮಾಡಲಾಗಿ ಜೂಜಾಟ ಆಡುತ್ತಿದ್ದವರು ಓಡಿಹೋಗಿದ್ದು ಅದರಲ್ಲಿ ಒಬ್ಬನು ಸಿಕ್ಕು ಬಿದ್ದಿದ್ದು ಮಾನ್ಯ ಪಿ.ಎಸ್.ಐ ಸಾಹೇಬರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಒಟ್ಟು ನಗದು ಹಣ ರೂ. 1000-00 ಹಾಗೂ [01]ಸ್ಯಾಮಸಂಗ್ ಗೆಲಾಕ್ಸಿ ಗ್ರಾಂಡ್ -2 ಮೊಬೈಲ್ ಅಂ.ಕಿ.ರೂ. 5,000-00. ಬೆಲೆ ಬಾಳುವುದನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  

Sunday, January 11, 2015

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 9/2015 ಕಲಂ. 279, 337, 304(ಎ) ಐ.ಪಿ.ಸಿ:

¢£ÁAPÀ: 11-01-2015 gÀAzÀÄ ¨É½UÉÎ 10:30 UÀAmÉUÉ ªÉÄÊwæ D¸ÀàvÉæ ºÉƸÀ¥ÉÃmɬÄAzÀ JªÀiï.J¯ï.¹ ªÀiÁ»w §A¢zÀÄÝ PÀÆqÀ¯Éà D¸ÀàvÉæUÉ ¨sÉÃn ¤Ãr C°è C¥ÀWÁvÀzÀ°è UÁAiÀÄUÉÆAqÀÄ aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ¢üÃgÁå£ÁAiÀÄPÀ EªÀgÀ ºÉýPÉ ¦gÁå¢AiÀÄ£ÀÄß ¥ÀqÉzÀÄPÉÆArzÀÄÝ ¸ÁgÀA±ÀªÉ£ÀAzÀgÉ, EAzÀÄ ¢£ÁAPÀ 11.01.2015 gÀAzÀÄ ¨É½UÉÎ 9.00 UÀAmÉAiÀÄ ¸ÀĪÀiÁjUÉ PÀĵÀÖV - ºÉƸÀ¥ÉÃmÉ J£ï.ºÉZï-50  gÀ¸ÉÛAiÀÄ ªÉÄïÉ, ºÉƸÀÆgÀÄ ¹ÃªÀiÁzÀ°è DgÉÆÃ¦vÀ£ÁzÀ ¸ÀAUÀ¥Àà ªÀiÁ½ EªÀgÀÄ vÀ£Àß PÁgÀ £ÀA PÉ.J-34/JªÀiï-5715 £ÉÃzÀÝgÀ°è ¦üAiÀiÁð¢zÁgÀgÀ£ÀÄß PÀĽ¹PÉÆAqÀÄ ºÉƸÀ¥ÉÃmÉ PÀĵÀÖV PÀqÉUÉ CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è £ÉqɹPÉÆAqÀÄ ºÉÆÃV PÁgÀ ªÉÄÃ¯É vÀ£Àß ¤AiÀÄAvÀæt ¸Á¢ü¸ÀzÉà gÀ¸ÉÛAiÀÄ JqÀUÀqÉUÉ ¥À°Ö ªÀiÁrzÀÝjAzÀ ¦gÁå¢UÉ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ ªÀÄvÀÄÛ DgÉÆÃ¦vÀ£ÁzÀ ¸ÀAUÀ¥Àà ªÀiÁ½ EªÀgÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. PÁgÀt ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¦üAiÀiÁ𢠸ÁgÁA±ÀzÀ ªÉÄðAzÀ oÁuÉAiÀÄ UÀÄ£Éß £ÀA. 09/2014 PÀ®A 279, 337, 304 (J) L.¦.¹ £ÉÃzÀÝgÀ°è ¥ÀæPÀgÀt zÁR°¹ vÀ¤SÉAiÀÄ£ÀÄß PÉÊUÉÆAqÀÄ ªÀÄÆ® ¥ÀæxÀªÀÄ ªÀvÀðªÀiÁ£À ªÀgÀ¢AiÀÄ£ÀÄß ªÀiÁ£Àå £ÁåAiÀiÁ®AiÀÄPÉÌ ºÁUÀÆ £ÀPÀ®Ä ¥ÀæwUÀ¼À£ÀÄß ²ÃWÀæªÀgÀ¢AiÉÆA¢UÉ ªÉÄïÁ¢üPÁjUÀ½UÉ ¤ªÉâ¹PÉÆArzÀÄÝ EgÀÄvÀÛzÉ.

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 8/2015 ಕಲಂ. 79, 80 ಕೆ.ಪಿ. ಕಾಯ್ದೆ:
ದಿನಾಂಕ:- 10-01-2015 ರಂದು ಸಂಜೆ 5:30 ಗಂಟೆಗೆ ಶ್ರೀ ಎಂ. ನಾಗರೆಡ್ಡಿ, ಪಿ.ಐ., ಡಿ.ಸಿ.ಐ.ಬಿ. ಕೊಪ್ಪಳ ರವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು, ಮೂಲ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿ:-     10-01-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದ ಪ್ರಶಾಂತ ರೆಸಿಡೆನ್ಸಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಅಂತಾ ದೊರೆತ ಖಚಿತ ಮಾಹಿತಿ ಮೇರೆಗೆ ಸಂಜೆ 4:00 ಗಂಟೆ ಲಾಡ್ಜನ ರೂಮ್ ನಂ: 206 ರಲ್ಲಿ ದಾಳಿ ಮಾಡಿ ಬೆಟ್ಟಿಂಗ್ ತೊಡಗಿದ್ದ ಬಾಬಾ ಖಲಂದರ ತಂದೆ ಮುಕ್ತುಮ್ ಸಾಬ, 23 ವರ್ಷ, ಮುಸ್ಲೀಂ ಸಾ: ಪ್ರಶಾಂತ ನಗರ-ಗಂಗಾವತಿ ಇವನನ್ನು ಹಿಡಿದು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 4,930-00, ಒಂದು ಸ್ಯಾಮಸಂಗ್ ಮೊಬೈಲ್, ಒಂದು ಬಾಲ್ ಪೆನ್ನು ಮತ್ತು ಒಂದು ಬೆಟ್ಟಿಂಗ್ ಚೀಟಿಯನ್ನು ವಶಪಡಿಸಿಕೊಂಡಿದ್ದು, ಸಂಜೆ 4:00 ರಿಂದ 4:45 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿದ್ದು. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 08/2015 ಕಲಂ 79, 80 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
2)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 6/2015 ಕಲಂ. 363 ಐ.ಪಿ.ಸಿ:.
ದಿನಾಂಕ. 05-01-2015 ರಂದು ಫಿರ್ಯಾದಿದಾರರು ತಮ್ಮ ಇಬ್ಬರು ಮಕ್ಕಳಾದ ದರ್ಶನ ಮತ್ತು ಕಾರ್ತಿಕ ಇವರನ್ನು ಹುಲಿಗೆಮ್ಮಾ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದು, ಮದ್ಯಾನ್ಹ 12 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಇಬ್ಬರು ಮಕ್ಕಳನ್ನು ದೇವಸ್ಥಾದ ಪಕ್ಕದಲ್ಲಿರುವ ತಗಡಿನ ಶಡ್ಡಿನಲ್ಲಿ ನಿಲ್ಲಿಸಿ ಮುದ್ದಮ್ಮ ಕಟ್ಟೆಗೆ ಕಾಯಿ ಕರ್ಪುರ ಮಾಡಿಸಲು ಕಾಯಿ ಕರ್ಪುರ ಹೂವು ಹಣ್ಣು ತರಲು ಅಂಗಡಿಗೆ ಹೋದಾಗ ಫಿರ್ಯಾದಿದಾರರ ಕಿರಿಯ ಮಗ ಕಾರ್ತಿಕ 4 ಇವನನ್ನು ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರರಕಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
 3) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 3/2015 ಕಲಂ. 279, 337 ಐ.ಪಿ.ಸಿ:
ದಿನಾಂಕ. 10-01-2015 ರಂದು ರಾತ್ರಿ 9-50 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 10-00 ಗಂಟೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಾಬಾಖಾಜಿ ಇತನ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ತಾನು ಮತ್ತು ಅಭಿಷೇಕ ಜಾಗಟಗೇರ ಇಬ್ಬರೂ ಮಹಾಲಕ್ಷ್ಮೀ ಟೆಲಿಕಾಮ್ ನಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಇಂದು ದಿನಾಂಕ. 10-01-2015 ರಂದು ಬಸ್ ನಿಲ್ದಾಣದಲ್ಲಿ ಅಂಗಡಿಗೆ ಸಂಬಂಧಿಸಿದ ಪಾರ್ಸಲ್ ಬಂದಿದ್ದು, ಅದನ್ನು ತೆಗೆದುಕೊಂಡು ಬರಲು ತಾನು ಮತ್ತು ಅಭಿಷೇಕ ಇಬ್ಬರೂ ಮೋಟಾರ್ ಸೈಕಲ್ ನಂ KA 37 / Q 7176 ನೆದ್ದರ ಮೇಲೆ ಬಸ್ ನಿಲ್ದಾಣಕ್ಕೆ ಹೊರಟಿದ್ದು, ಮೋಟಾರ್ ಸೈಕಲನ್ನು ಅಭಿಷೇಕ ಇತನು ಚಲಾಯಿಸುತ್ತಿದ್ದು ತಾನು ಹಿಂದೆ ಕುಳಿತುಕೊಂಡಿದ್ದು, ಅಭಿಷೇಕ ಇತನು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್.-63 ರಸ್ತೆಯ ಮೇಲೆ ವೈಭವ ಬಾರ್ ಮುಂದೆ ಮೋಟಾರ್ ಸೈಕಲನ್ನು ಜೋರಾಗಿ ಮತ್ತು ನಿರ್ಲಕ್ಷ್ಯನದಿಂದ ಚಲಾಯಿಸಿಕೊಂಡು ಹೊರಟಿದ್ದು ಮತ್ತು ಎದುರುಗಡೆಯಿಂದ ಬಂದ ಒಬ್ಬ ಮೋಟಾರ್ ಸೈಕಲ್ ನಂಬರ KA 37 / R 2780 ನೆದ್ದರ ಸವಾರ ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಇಬ್ಬರೂ ಸೈಡ್ ತೆಗೆದುಕೊಳ್ಳದೆ ಮುಖಾಮುಖಿಯಾಗಿ ಟಕ್ಕರ ಮಾಡಿ ಅಪಘಾತ ಮಾಡಿಕೊಂಡಿದ್ದು ಇದರಿಂದ ತನಗೆ ಹಣೆಗೆ ತೆರಚಿದ ಗಾಯವಾಗಿದ್ದು, ಅಭಿಷೇಕ ಇತನಿಗೆ ತಲೆಯ ಬಲಭಾಗದ ಹಣೆ, ತಲೆಯ ಹಿಂದೆ ರಕ್ತಗಾಯ, ಬಲಗಾಲ ಮೊಣಕಾಲ ಕೆಳಗೆ ತೆರಚಿದ ಗಾಯ ಹಾಗೂ ಎಡಗಾಲ ಮೊಣಕಾಲಿಗೆ ಒಳಪೆಟ್ಟು ಆಗಿದ್ದು ಹಾಗೂ ರಮೇಶ ಇತನಿಗೆ ಬಲಗಣ್ಣಿನ ಹುಬ್ಬಿಗೆ, ಬಲಗಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿ ಸೊಂಟಕ್ಕೆ ಒಳಪೆಟ್ಟು ಬಿದ್ದಿರುತ್ತದೆ. ಆಗ ಸಮಯ ರಾತ್ರಿ 9-00 ಗಂಟೆಯಾಗಿತ್ತು ಅಂತಾ ಇದ್ದ ಹೇಳಿಕೆಯನ್ನು ರಾತ್ರಿ 10-00 ಗಂಟೆಯಿಂದ 10-45 ಗಂಟೆಯವರೆಗೆ ಪಡೆದುಕೊಂಡು ವಾಪಾಸ ಠಾಣೆಗೆ ರಾತ್ರಿ 11-00 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ 03/2014 ಕಲಂ. 279, 337 ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

 
Will Smith Visitors
Since 01/02/2008