Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, February 22, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 10/2015 ಕಲಂ. 279, 337, 338, 304(ಎ) ಐ.ಪಿ.ಸಿ:.
ಫೀರ್ಯಾದಿದಾರರು ದಿನಾಂಕ: 21-02-2015 ರಂದು ರಾತ್ರಿ 09-00 ಗಂಟೆಗೆ ತಮ್ಮ ಮನೆಯಲ್ಲಿದ್ದಾಗ ತಮ್ಮೂರ ಶ್ರೀ ಶ್ರೀಕಾಂತಪ್ಪ ಹರಿಹಜನ ಈತನು ಬಂದು ನಿಮ್ಮ ಕಾಕಾ (ಚಿಕ್ಕಪ್ಪ) ರಮೇಶ ಮೋಡಿಕಾರ ಹಾಗೂ ಇನ್ನೊಬ್ಬ ರಸ್ತೆ ಅಪಘಾತವಾಗಿ ಬಿದ್ದಿದ್ದು ಅಂತಾ ಹೇಳಿದ್ದು ಫೀರ್ಯಾದಿದಾರರು ಗಾಭರಿಯಾಗಿ ಶ್ರೀ ಕಾಂತರವರನ್ನು ಕರೆದುಕೊಂಡು ಚಿಕ್ಕಗೊಣ್ಣಾಗರ ಸೀಮಾದ ಚಿಕ್ಕಗೊಣ್ಣಾಗರದಿಂದ ಗಜೇಂದ್ರಗಡ ರಸ್ತೆಯ ಹಿರೇಹಳ್ಳದ ಹತ್ತಿರ ಬಂದು ನೋಡಲು ಗಜೇಂದ್ರಗಡ ಕಡೆಗೆ ಮೋಟಾರ್ ಸೈಕಲ್ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಬಿದ್ದಿದ್ದು ಅಲ್ಲಿ ನೋಡಲು ಫಿರ್ಯಾದಿ ಚಿಕ್ಕಪ್ಪ ರಮೇಶ ಮತ್ತು ರಮೇಶ ಕಾತ್ರಾಳರವರ ಬಿದ್ದಿದ್ದು ತಮ್ಮ ಕಾಕಾನಿಗೆ ನೋಡಲು ತಲೆಯ ಹಣೆ ಪಟ್ಟಿಗೆ ಭಾರಿ ಕಚ್ಚು ಬಿದ್ದು ರಕ್ತ ಗಾಯವಾಗಿದ್ದು ಭಾರಿ ರಕ್ತ ಸೋರುತ್ತಿದ್ದು ಟುಕು ಟುಕು ಅಂತಿದ್ದು ರಮೇಶ ಕಾತ್ರಾಳ ಈತನಿಗೆ ನೋಡಲು ತಲೆಗೆ ಮತ್ತು ಕಿವಿಗೆ ಭಾರಿ ರಕ್ತ ಗಾಯವಾಗಿದ್ದು ಹಾಗೂ ಅಲ್ಲೆ ಇನ್ನೊಬ್ಬ ಮನುಷ್ಯ ಬಿದ್ದಿದ್ದು ಆತನ ಹೆಸರು ವಿಚಾರಿಸಲು ಪರಸಪ್ಪ @ ಪರಶುರಾಮ ತಂದೆ ಯಮನಪ್ಪ ಜೋಗಿನ ಸಾ: ಹಿರೇಗೊಣ್ಣಾಗರ ಅಂತಾ ಗೊತ್ತಾಗಿದ್ದು ಆತನಿಗೂ ಅಪಘಾತದಿಂದ ತಲೆಗೆ ಮತ್ತು ಅಲ್ಲಲ್ಲಿ ರಕ್ತ ಗಾಯವಾಗಿದ್ದು ಇರುತ್ತದೆ. ಸ್ಥಳದಲ್ಲಿದ್ದ ಅಪಘಾತದ ಮೋಟಾರ್ ಸೈಕಲ್ ನೋಡಲು ಒಂದು ಹಿರೋ ಹೊಂಡಾ ಮೋಟಾರ್ ಸೈಕಲ್ ನಂ-.ಕೆ.ಎ-34 ವಿ-2239 ಅಂತಾ ಇದ್ದು ಅಪಘಾತದಿಂದ ತಿಳಿದು ಬಂದಿದ್ದೇನೆಂದರೆ ರಮೇಶ ಕಾತ್ರಾಳ ಈತನನ್ನು ಹಿಂದೆ ಕೂಡಿಸಿಕೊಂಡು ಗಜೇಂದ್ರಗಡದಿಂದ ಚಿಕ್ಕಗೊಣ್ಣಾಗರಗೆ ಬರುವಾಗ ಹಾಗೂ ಪರಶುರಾಮನು ತನ್ನ ಸ್ಕೂಟಿ ಮೋಟಾರ್ ನಂ-ಕೆ.ಎ-19 ಯು-8848 ನೇದ್ದನ್ನು ತೆಗೆದುಕೊಂಡು ಹೊಲಕ್ಕೆ ಹೋಗುವಾಗ ಇಬ್ಬರೂ ತಮ್ಮ ಮೋಟಾರ್ ಸೈಕಲಗಳನ್ನು ಅತೀವೇಗ ಹಾಗೂ ಆಲಕ್ಷ್ಯತದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಸಿ ಎರಡೂ ವಾಹನಗಳು ಮುಖಾಮುಖಿ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಅದೆ ಅಂತಾ ತಿಳಿಯಿತು. ನಂತರ ಗಾಯಾಳುಗಳಿಗೆ ಇಲಾಜು ಕುರಿತು ಗಜೇಂದ್ರಗಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಅಲ್ಲಿ ವೈಧ್ಯರು ಸದರಿ ರಮೇಶ@ ರಾಮಣ್ಣ ಮೋಡಿಕೇರ ಈತನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಸದರಿ ಅತೀವೇಗವಾಗಿ ಹಾಗೂ ಆಲಕ್ಷ್ಯತನದಿಂದ ಮೋಟಾರ್ ಸೈಕಲ್ ನಡೆಸಿ ಅಪಘಾರ ಮಾಡಿದ 1] ರಮೇಶ @ ರಾಮಣ್ಣ ತಂದೆ ಮಾರೆಪ್ಪ ಮೋಡಿಕಾರ 2] ಪರಸಪ್ಪ @ ಪರಶುರಾಮ ತಂದೆ ಯಮನಪ್ಪ ಜೋಗಿನ ರವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅದೆ ಅಂತಾ ಮುಂತಾಗಿ ಫಿರ್ಯಾದಿ ಅದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 45/2015 ಕಲಂ. 279 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ:- 21-02-2015 ರಂದು ಮಧ್ಯಾಹ್ನ 3:00 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ದ್ಯಾಮಣ್ಣ ತಂದೆ ಹನುಮಂತಪ್ಪ ಹಾರಾಪೂರು, 40 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಹಂಪಾಸದುರ್ಗ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ: 21-02-2015 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಶಿವಾನಂದಪ್ಪ ತಂದೆ ಬೀರಪ್ಪ ಲಿಂಗದಹಳ್ಳಿ, 38 ವರ್ಷ ಸಾ: ಹಂಪಾಸದುರ್ಗ ಇಬ್ಬರೂ ಕೂಡಿಕೊಂಡು ಗಂಗಾವತಿಯಿಂದ ವಾಪಸ್ ಹಂಪಾಸದುರ್ಗಕ್ಕೆ ಹೊಸ ಹೋಂಡಾ ಶೈನ್ ಮೋಟಾರ್ ಸೈಕಲ್ ನಲ್ಲಿ ಹೊರಟಿದ್ದೆವು.  ಶಿವಾನಂದಪ್ಪನು ಮೋಟಾರ್ ಸೈಕಲ್ ನಡೆಯಿಸುತ್ತಿದ್ದನು.  ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ದಾಸನಾಳ ಬ್ರಿಡ್ಜ್ ಹತ್ತಿರ ನಮ್ಮ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು ಬಿಳಿ ಬಣ್ಣದ ನಂಬರ್ ಇರಲಾರದ ಟಾಟಾ ಮ್ಯಾಜಿಕ್ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಗಡೆ ನಿಧಾನವಾಗಿ ಹೊರಟಿದ್ದ ನಮಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ವಾಹನ ಬಿಟ್ಟು ಓಡಿ ಹೋದನು.  ಇದರಿಂದ ನನ್ನ ಬಲಗಾಲ ಮೊಣಕಾಲಿಗೆ, ಬಲ ಭುಜಕ್ಕೆ ಒಳಪೆಟ್ಟಾಗಿ, ಬಲ ಚಪ್ಪೆಗೆ ಬಲವಾದ ಒಳಪೆಟ್ಟಾಯಿತು.  ಶಿವಾನಂದಪ್ಪನಿಗೆ ಎಡಗಾಲ ಮೀನಗಂಡದ ಹತ್ತಿರ ಮತ್ತು ಬಲಗಾಲ ಹಿಂಬಡದ ಹತ್ತಿರ ಭಾರಿ ರಕ್ತಗಾಯವಾಯಿತು. ನಂತರ ನಾವು ಯಾವುದೋ ವಾಹನದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇವೆ.  ಕಾರಣ ಟಾಟಾ ಮ್ಯಾಜಿಕ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಮುಂತಾಗಿ ನೀಡಿದ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
3) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 8/2015  ಕಲಂ 279, 337, 338 ಐ.ಪಿ.ಸಿ:.
¢£ÁAPÀ:20.02.2015 gÀAzÀÄ ¸ÁAiÀÄAPÁ® 7:30 UÀAmÉ ¸ÀĪÀiÁjUÉ G¥À஢¤ß ¤¯ÉÆUÀ¯ï gÀ¸ÉÛAiÀÄ ªÉÄÃ¯É ¤¯ÉÆÃUÀ¯ï ¹ÃªÀiÁzÀ°è DgÉÆÃ¦vÀ£ÀÄ vÁ£ÀÄ £ÀqɸÀÄwÛzÀÝ ªÉÆÃlgÀ ¸ÉÊPÀ® £ÀA PÉJ-29 J¸ï-2858 £ÉzÀÝgÀ°è ¦AiÀiÁ𢠪ÀÄAdÄ£ÁxÀ ºÁUÀÆ ºÀ£ÀªÀÄAvÀ¥Àà JA§ªÀgÀ£ÀÄß vÀ£Àß ªÉÆÃlgÀ ¸ÉÊPÀ® ªÉÄÃ¯É PÀÄr¹PÉÆAqÀÄ »gÉêÀAPÀ®PÀÄAl PÀqɬÄAzÀ ¤¯ÉÆUÀ¯ï PÀqÉUÉ Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §A¢zÀÝjAzÀ ªÉÆÃlgÀ ¸ÉÊPÀ® ªÉÄÃ¯É ¤AiÀÄAvÀæt ¸Á¢¸ÀzÉ gÀ¸ÉÛAiÀÄ ªÉÄÃ¯É ¹ÌÃqï ªÀiÁr C¥ÀWÁvÀ ªÀiÁrzÀÝjAzÀ ¸ÀzÀj C¥ÀWÁvÀzÀ°è ªÉÆÃlgÀ ¸ÉÊPÀ® ªÉÄÃ¯É PÀĽwzÀÝ ¦AiÀiÁð¢zÁgÀ¤UÉ ºÁUÀÆ ºÀ£ÀªÀÄAvÀ¥Àà EªÀjUÉ ªÀÄvÀÄÛ DgÉÆÃ¦vÀ¤UÉ ¸ÁzÀ ªÀÄvÀÄÛ ¨sÁj ¸ÀégÀÆ¥ÀzÀ gÀPÀÛ UÁAiÀÄ, M¼À¥ÉmÁÖVzÀÄÝ EgÀÄvÀÛzÉ.
4)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 35/2015  ಕಲಂ 279, 337, 338 ಐ.ಪಿ.ಸಿ:.  
ದಿನಾಂಕ 20.02.2015 ರಂದು ಬೆಳಿಗ್ಗೆ 6:15 ಗಂಟೆಯ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆ ಫೀನಿಕ್ಸ ಪೆಟ್ರೋಲಬಂಕ ಮುಂದಿನ ರಸ್ತೆಯ ಮೇಲೆ ಆರೋಪಿತನಾದ ಹನುಮೇಶ ತಂದೆ ರಾಮಣ್ಣ ಸುಣಗಾರ ತನ್ನ ಮೋ.ಸೈ ನಂ ಕೆ.-35/ಆರ್-5988 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನಾದ ಪರಶುರಾಮ ಇವರ ತಮ್ಮ ಮಾರುತಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
5)  ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 40/2015  ಕಲಂ 498(ಎ), 504, 506 ಐ.ಪಿ.ಸಿ:.  
ದಿನಾಂಕ 21-02-2015 ರಂದು ಮಧ್ಯಾಹ್ನ 1-00 ಗಂಟೆಗೆ ಶ್ರೀಮತಿ ತಾರಾಬಾಯಿ ಗಂಡ ಕುಮಾರನಾಯ್ಕ್ ವಯ 27 ವರ್ಷ ಜಾ: ಲಮಾನಿ ಉ: ಸಹ ಶಿಕ್ಷಕಿ ಸಾ: ವಿರುಪಾಪುರ ತಾಂಡಾ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಸನ್ 2007 ನೇ ಸಾಲಿನಲ್ಲಿ ಫಿರ್ಯಾದಿದಾರಳ ವಿವಾಹವು ಆರೋಪಿತನೊಂದಿಗೆ ಆಗಿರುತ್ತದೆ. ವಿವಾಹವಾದ ನಂತರ ಒಂದು ವರ್ಷದವರೆಗೆ ಆರೋಪಿತನು ಫಿರ್ಯಾದಿಯೊಂದಿಗೆ ಅನ್ಯೋನ್ಯವಾಗಿದ್ದು ಫಿರ್ಯಾದಿಗೆ ಒಂದು ಮಗು ಹುಟ್ಟಿದ ನಂತರದಿಂದ  ಆರೋಪಿತನು ಫಿರ್ಯಾದಿಯ ಮೇಲೆ ಸಂಶಯ ಪಡುತ್ತಾ ಈ ಮಗು ಯಾರಿಗೆ ಹುಟ್ಟಿದೆಯೋ ಏನೋ, ಇವರ ಅಪ್ಪ ಬೇರೆ ಇದ್ದಾನೆ ಅಂತಾ ಬೈದಾಡುತ್ತಿದ್ದು ಮತ್ತು ವರದಕ್ಷೀಣೆ ಹಣ ತಂದಿರುವುದಿಲ್ಲವೆಂದು ಹೊಡಿ-ಬಡಿ ಮಾಡುತ್ತಿದ್ದು ಅಲ್ಲದೇ  ದಿನಾಂಕ 20-02-2015 ರಂದು ಬೆಳಗಿನ ಜಾವ 03-00  ಗಂಟೆಯ ಸುಮಾರಿಗೆ  ವಿರುಪಾಪುರ ತಾಂಡಾದಲ್ಲಿರುವ ಮನೆಯಲ್ಲಿ ಫಿರ್ಯಾದಿ ಮತ್ತು ಆರೋಪಿ ಮಲಗಿಕೊಂಡಿರುವಾಗ ಆರೋಪಿತನು ಫಿರ್ಯಾದಿಯ ಎದೆಯ ಮೇಲೆ ಕುಳಿತುಕೊಂಡು ಫಿರ್ಯಾದಿಗೆ  ಲೇ ಬೋಸುಡಿ ಸೂಳೆ ನೀನು ಯಾವ ಸೂಳೆಮಗನೊಂದಿಗೆ ಇದ್ದಿ, ಯಾವ ಮಿಂಡರನ್ನು ಮಾಡುತ್ತಿ ನಿನಗೆ ಇವತ್ತು ಜೀವ ಸಹಿತ ಉಳಿಸುವುದಿಲ್ಲವೆಂದು ಬೈದಾಡುತ್ತಾ ಕುತ್ತಿಗೆ ಹಿಚುಕಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Saturday, February 21, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 43/2015 ಕಲಂ. 78(3) ಕೆ.ಪಿ. ಕಾಯ್ದೆ:
¢£ÁAPÀ:- 20-02-2015 gÀAzÀÄ ¸ÀAeÉ 6:30 UÀAmÉUÉ ²æÃ ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt ¥Éưøï oÁuÉ EªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦ügÁå¢AiÀÄ£ÀÄß ¸À°è¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ:- 20-02-2015 gÀAzÀÄ ªÀÄzsÁåºÀß 3:00 UÀAmÉAiÀÄ ¸ÀĪÀiÁjUÉ £Á£ÀÄ oÁuÉAiÀİègÀĪÁUÀ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ¹AUÀ£Á¼À UÁæªÀÄzÀ°è ¥ÀAZÁAiÀÄw PÀmÉÖAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀw ªÀÄvÀÄÛ ¹.¦.L. UÀAUÁªÀw UÁæ«ÄÃt ªÀÈvÀÛgÀªÀgÀ ªÀiÁUÀðzÀ±Àð£ÀzÀ°è ¦.¹. 91, 129, 160, 323 J.¦.¹. 77 EªÀgÀÄ ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/f-307 £ÉÃzÀÝgÀ°è oÁuɬÄAzÀ ºÉÆgÀlÄ ¹AUÀ£Á¼ÀzÀ HgÀ ªÀÄÄAzÉ fÃ¥ï£ÀÄß ¤°è¹ J®ègÀÆ £ÀqÉzÀÄPÉÆAqÀÄ ºÉÆÃV £ÉÆÃqÀ¯ÁV C°è ¥ÀAZÁAiÀÄw PÀmÉÖAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è d£ÀgÀÄ ¸ÉÃjzÀÄÝ, CªÀgÀ°è M§â ªÀåQÛAiÀÄÄ  d£ÀjUÉ 1 gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛêÉ, CzÀȵÀÖzÀ ªÀÄlPÁ £ÀA§gïUÀ½UÉ ºÀtªÀ£ÀÄß ¥ÀtPÉÌ ºÀaÑj CAvÁ PÀÆUÀÄvÁÛ d£ÀgÀ£ÀÄß PÀgÉAiÀÄÄwÛzÀÄÝ, E£ÉÆß§â£ÀÄ PÀĽvÀÄPÉÆAqÀÄ d£ÀjAzÀ ºÀtªÀ£ÀÄß ¥ÀqÉzÀÄ ªÀÄlPÁ CAQ ¸ÀASÉåUÀ¼À ªÉÄÃ¯É ¥ÀtPÉÌ ºÀaѹPÉÆAqÀÄ CªÀjUÉ ªÀÄmÁÌ aÃnUÀ¼À£ÀÄß §gÉzÀÄPÉÆqÀÄwÛzÀÝ£ÀÄ. DUÀ ¸ÀªÀÄAiÀÄ ªÀÄzsÁåºÀß 3:30 UÀAmÉAiÀiÁVzÀÄÝ PÀÆqÀ¯Éà CªÀgÀ zÁ½ ªÀiÁqÀ¯ÁV PÀÆUÀÄwÛzÀݪÀ£ÀÄ  ªÀÄvÀÄÛ ªÀÄlPÁ ¥ÀnÖ §gÉAiÀÄÄwÛzÀݪÀ£ÀÄ ¹QÌ ©¢ÝzÀÄÝ, G½zÀ d£ÀgÀÄ C°èAzÀ Nr ºÉÆÃzÀgÀÄ. ªÀÄlPÁ ¥ÀnÖ §gÉAiÀÄÄwÛzÀݪÀ£À£ÀÄß «ZÁj¸À¯ÁV vÀ£Àß ºÉ¸ÀgÀÄ gÀ¸ÀƯï vÀAzÉ ºÀ¸À£ï ªÉÆÃ»¢Ýãï, ªÀAiÀĸÀÄì 30 ªÀµÀð, eÁw: ªÀÄĹèÃA G: ¥ÉÃ¥Àgï PÀAmÁæPÀÖgï ¸Á: ¹AUÀ£Á¼À vÁ: UÀAUÁªÀw CAvÁ w½¹zÀÄÝ, ¥Àj²Ã°¸À¯ÁV CªÀ£À ºÀwÛgÀ ªÀÄlPÁ dÆeÁlzÀ £ÀUÀzÀÄ ºÀt gÀÆ. 1130/- gÀÆ¥Á¬ÄUÀ¼ÀÄ, MAzÀÄ ªÀÄlPÁ ¥ÀnÖ, MAzÀÄ ¨Á¯ï¥É£ÀÄß zÉÆgɬÄvÀÄ. PÀÆUÀÄwÛzÀݪÀ£À£ÀÄß «ZÁj¸À®Ä CªÀ£ÀÄ vÀ£Àß ºÉ¸ÀgÀÄ CªÀÄgÉñÀ vÀAzÉ zÀÄgÀUÀ¥Àà, ªÀAiÀĸÀÄì 40 ªÀµÀð, eÁw: CA©UÉÃgÀ G: vÀgÀPÁj ªÁå¥ÁgÀ ¸Á: ¹AUÀ£Á¼À CAvÁ w½¹zÀ£ÀÄ. CªÀjUÉ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛÃj CAvÁ «ZÁj¸À®Ä CªÀgÀÄ ªÀÄlPÁ §ÄQÌAiÀiÁzÀ ¥Àæ¨sÀÄgÁd ¸Á: ºÀUÉÃzÁ¼À JA¨ÁvÀ¤UÉ PÉÆqÀĪÀÅzÁV w½¹zÀgÀÄ. F §UÉÎ ªÀÄzsÁåºÀß 3:30 jAzÀ 4:30 UÀAmÉAiÀĪÀgÉUÉ ¸ÀܼÀzÀ°èAiÉÄà ¥ÀAZÀ£ÁªÉÄ ¤ªÀ𻹠£ÀAvÀgÀ DgÉÆÃ¦vÀ£ÉÆA¢UÉ oÁuÉUÉ ªÁ¥À¸ï §A¢zÀÄÝ, ¸ÀzÀj DgÉÆÃ¦vÀ£À «gÀÄzÀÞ PÀ®A 78(3) PÉ.¦. DåPïÖ ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 44/2015 ಕಲಂ. 78(3) ಕೆ.ಪಿ. ಕಾಯ್ದೆ:
¢£ÁAPÀ:- 20-02-2015 gÀAzÀÄ ¸ÀAeÉ 6:30 UÀAmÉUÉ ²æÃ ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt ¥Éưøï oÁuÉ EªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦ügÁå¢AiÀÄ£ÀÄß ¸À°è¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ:- 20-02-2015 gÀAzÀÄ ¸ÀAeÉ 4:30 UÀAmÉUÉ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ¹AUÀ£Á¼À UÁæªÀÄzÀ°è ¥ÀAZÁAiÀÄw PÀmÉÖAiÀÄ ºÀwÛgÀ ªÀÄlPÁ dÆeÁlzÀ zÁ½ ªÀiÁrzÀ £ÀAvÀgÀ ¥ÀÄ£À: ¹AUÀ£Á¼À ¹ÃªÀiÁzÀ°è §gÀĪÀ aPÀÌqÉAPÀ£ÀPÀ¯ï PÁæ¸ï ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀw ªÀÄvÀÄÛ ¹.¦.L. UÀAUÁªÀw UÁæ«ÄÃt ªÀÈvÀÛgÀªÀgÀ ªÀiÁUÀðzÀ±Àð£ÀzÀ°è ¦.¹. 91, 129, 160, 323 J.¦.¹. 77 EªÀgÀÄ ªÀÄvÀÄÛ E§âgÀÄ ¥ÀAZÀgÉÆA¢UÉ ¸ÀgÀPÁj fÃ¥ï £ÀA: PÉ.J-37/f-307 £ÉÃzÀÝgÀ°è ¹AUÀ£Á¼À¢AzÀ ºÉÆgÀlÄ aPÀÌqÉAPÀ£ÀPÀ¯ï PÁæ¸ï¤AzÀ ¸Àé®à zÀÆgÀzÀ°è fÃ¥ï£ÀÄß ¤°è¹ J®ègÀÆ £ÀqÉzÀÄPÉÆAqÀÄ ºÉÆÃV £ÉÆÃqÀ¯ÁV C°è aPÀÌqÉAPÀ£ÀPÀ¯ï PÁæ¸ï ºÀwÛgÀ ªÉÄÃ¯É ¸ÁªÀðd¤PÀ ¸ÀܼÀzÀ°è d£ÀgÀÄ ¸ÉÃjzÀÄÝ, CªÀgÀ°è M§â ªÀåQÛAiÀÄÄ  d£ÀjUÉ 1 gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛêÉ, CzÀȵÀÖzÀ ªÀÄlPÁ £ÀA§gïUÀ½UÉ ºÀtªÀ£ÀÄß ¥ÀtPÉÌ ºÀaÑj CAvÁ PÀÆUÀÄvÁÛ d£ÀgÀ£ÀÄß PÀgÉAiÀÄÄwÛzÀÄÝ, E£ÉÆß§â£ÀÄ d£ÀjAzÀ ºÀtªÀ£ÀÄß ¥ÀqÉzÀÄ ªÀÄlPÁ CAQ ¸ÀASÉåUÀ¼À ªÉÄÃ¯É ¥ÀtPÉÌ ºÀaѹPÉÆAqÀÄ CªÀjUÉ ªÀÄmÁÌ aÃnUÀ¼À£ÀÄß §gÉzÀÄPÉÆqÀÄwÛzÀÝ£ÀÄ. DUÀ ¸ÀªÀÄAiÀÄ ¸ÀAeÉ 5:00 UÀAmÉAiÀiÁVzÀÄÝ PÀÆqÀ¯Éà CªÀgÀ zÁ½ ªÀiÁqÀ¯ÁV PÀÆUÀÄwÛzÀݪÀ£ÀÄ ªÀÄvÀÄÛ ªÀÄlPÁ ¥ÀnÖ §gÉAiÀÄÄwÛzÀݪÀ£ÀÄ ¹QÌ ©¢ÝzÀÄÝ, G½zÀ d£ÀgÀÄ C°èAzÀ Nr ºÉÆÃzÀgÀÄ. ªÀÄlPÁ ¥ÀnÖ §gÉAiÀÄÄwÛzÀݪÀ£À£ÀÄß «ZÁj¸À¯ÁV vÀ£Àß ºÉ¸ÀgÀÄ ¥Àæ¸ÁzÀ vÀAzÉ UÉÆÃ«AzÀ¥Àà ªÀAiÀĸÀÄì 40 ªÀµÀð, eÁw: §°d G: ZÀºÁ CAUÀr ¸Á: ¹AUÀ£Á¼À vÁ: UÀAUÁªÀw CAvÁ w½¹zÀÄÝ, ¥Àj²Ã°¸À¯ÁV CªÀ£À ºÀwÛgÀ ªÀÄlPÁ dÆeÁlzÀ £ÀUÀzÀÄ ºÀt gÀÆ. 940/- gÀÆ¥Á¬ÄUÀ¼ÀÄ, MAzÀÄ ªÀÄlPÁ ¥ÀnÖ, MAzÀÄ ¨Á¯ï¥É£ÀÄß zÉÆgɬÄvÀÄ. PÀÆUÀÄwÛzÀݪÀ£À£ÀÄß «ZÁj¸À®Ä CªÀ£ÀÄ vÀ£Àß ºÉ¸ÀgÀÄ ¤AUÀ¥Àà vÀAzÉ ºÀ£ÀĪÀÄAvÀ¥Àà, ªÀAiÀĸÀÄì 60 ªÀµÀð, eÁw: PÀÄgÀħgÀÄ G: MPÀÌ®ÄvÀ£À ¸Á: ¹AUÀ£Á¼À CAvÁ w½¹zÀ£ÀÄ. CªÀjUÉ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛÃj CAvÁ «ZÁj¸À®Ä CªÀgÀÄ ªÀÄlPÁ §ÄQÌAiÀiÁzÀ ¥Àæ¨sÀÄgÁd ¸Á: ºÀUÉÃzÁ¼À JA¨ÁvÀ¤UÉ PÉÆqÀĪÀÅzÁV w½¹zÀgÀÄ. F §UÉÎ ¸ÀAeÉ 5:00 jAzÀ 6:00 UÀAmÉAiÀĪÀgÉUÉ ¸ÀܼÀzÀ°èAiÉÄà ¥ÀAZÀ£ÁªÉÄ ¤ªÀ𻹠£ÀAvÀgÀ DgÉÆÃ¦vÀgÉÆA¢UÉ oÁuÉUÉ ªÁ¥À¸ï §A¢zÀÄÝ, ¸ÀzÀj DgÉÆÃ¦vÀgÀ «gÀÄzÀÞ PÀ®A 78(3) PÉ.¦. DåPïÖ ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.
3) ಅಳವಂಡಿ ಪೊಲೀಸ್ ಠಾಣಾ ಗುನ್ನೆ ನಂ. 18/2015  ಕಲಂ 279, 338, 304(ಎ) ಐ.ಪಿ.ಸಿ:.
¢£ÁAPÀ: 20-02-2015 gÀAzÀÄ ¨É¼ÀV£À eÁªÀ 2-00 UÀAmÉ ¸ÀĪÀiÁjUÉ ²æÃ ©üêÀÄtÚ ¹.ºÉZï.¹.116 C¼ÀªÀAr ¥Éưøï oÁuÉ EªÀgÀÄ MAzÀÄ UÀtQÃPÀÈvÀ ªÀiÁr¹zÀ ¦ügÁå¢üAiÀÄ£ÀÄß ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, £Á£ÀÄ ¢£ÁAPÀ: 19-02-2015 gÀAzÀÄ gÁwæ 9-00 UÀAmÉUÉ J¸ï.ºÉZï.N. PÀvÀðªÀåzÀ°èzÁÝUÀ C¼ÀªÀAr ªÉÄÊ£À½î gÀ¸ÉÛAiÀÄ ªÉÄÃ¯É PÀ§â¼ÀîzÀ ºÀwÛgÀ MAzÀÄ ¸ÉÊPÀ¯ï ªÉÆÃmÁgï £ÀA. PÉ.J. 26 J¯ï-1540 §eÁeï C¥Áàa ZÁ®PÀ£ÀÄ vÀ£Àß ªÉÆÃmÁgï ¸ÉÊPÀ¯ï ªÉÄÃ¯É CwêÉÃUÀ ºÁUÀÆ C®PÀëvÀ£À¢AzÀ eÉÆÃgÁV £ÀqɹPÉÆAqÀÄ ¸ÀzÀj ªÉÆÃmÁgï ¸ÉÊPÀ¯ï ZÁ®PÀ£ÀÄ ªÁºÀ£ÀzÀ ªÉÃUÀzÀ ¤AiÀÄAvÀætzÀ ªÉÄÃ¯É ºÀvÉÆÃn E®èzÉ C¥ÀWÁvÀ ªÀiÁr gÉÆÃr£À ªÉÄÃ¯É ©¢ÝzÀÄÝ CAvÁ ¥ÉÆÃ£ï ªÀÄÄSÁAvÀgÀ ªÀiÁ»w §A¢zÀÄÝ £Á£ÀÄ ¸ÀܼÀPÉÌ ºÉÆÃV £ÉÆÃqÀ¯ÁV ¸ÀzÀgÀ ¸ÉÊPÀ¯ï ªÉÆÃmÁgï £ÀA. PÉ.J. 26 J¯ï-1540 §eÁeï ZÁ®PÀ£ÀÄ ºÁUÀÆ »AzÉ PÀĽvÀ M§â ºÀÄqÀÄVAiÀÄÄ C¥ÀWÁvÀªÁV ©¢zÀÄÝ PÀÆqÀ¯Éà £Á£ÀÄ AiÀiÁªÀÅzÉÆÃ MAzÀÄ SÁ¸ÀV PÁj£À°è ºÁQPÉÆAqÀÄ E¯ÁdÄ PÀÄjvÀÄ f¯Áè D¸ÀàvÉæ PÉÆ¥Àà¼ÀPÉÌ aQvÉì PÀÄjvÀÄ ¸ÉÃjPÉ ªÀiÁrzÁUÀ ¸ÀzÀj ªÉÆÃmÁgï ¸ÉÊPÀ¯ï ZÁ®PÀ EªÀ¤UÉ vÀ¯ÉUÉ ¨sÁj ¥ÉmÁÖVzÀÝjAzÀ Q« ªÀÄvÀÄÛ ¨Á¬ÄAiÀİè gÀPÀÛ §AzÀÄ ªÀÄÈvÀ ¥ÀnÖzÀÄÝ EgÀÄvÀÛzÉ CAvÁ ªÉÊzÁå¢üPÁjUÀ¼ÀÄ w½¹zÀÄÝ ¸ÀzÀjAiÀĪÀ£À ºÉ¸ÀgÀÄ «¼Á¸À «ZÁj¸À®Ä ªÀÄÈvÀ£À eÉé£À°èzÀÝ ªÉÆÃ¨ÉÊ¯ï ¥ÉÆÃ£ï PÁ¯ï rmÉïï£ïì £À°èzÀÝ £ÀA. 9980836669 £ÉÃzÀÝPÉÌ PÀgÉ ªÀiÁr w½¹zÁUÀ ¸ÀzÀgÀ PÉÆmÉæÃ±À ¥ÉÆÃZÀUÀÄArAiÀĪÀgÀÄ D¸ÀàvÉæUÉ §AzÀÄ ¸ÀzÀj ªÀÄÈvÀ£À£ÀÄß UÀÄgÀÄw¹ ºÉ¸ÀgÀÄ ¸ÀĤî vÀAzÉ ºÀ£ÀĪÀÄAvÀ¥Àà ºÀt¹ ªÀAiÀÄ: 24 ªÀµÀð eÁ: PÀÄgÀÄ«£À±ÉnÖ G: J¯ÉQÖçPÀ¯ï PÉ®¸À ¸Á: 7 ªÁqÀð ¨sÁUÀå£ÀUÀgÀ PÉÆ¥Àà¼À CAvÁ w½¢zÀÄÝ EgÀÄvÀÛzÉ. ¸ÀzÀgÀ ªÉÆÃmÁgï ¸ÉÊPÀ¯ï »AzÉ PÀĽvÀ ºÀÄqÀÄVAiÀÄ §UÉÎ ºÉ¸ÀgÀÄ «¼Á¸À «ZÁj¸À®Ä £ÁUÀªÉÃt vÀAzÉ ¥ÀæPÁ±À ¸ÀÄUÀÆgÀÄ ªÀAiÀÄ: 22 ªÀµÀð eÁ: ºÀqÀ¥ÀzÀ G: «zÁå¨sÁå¸À ¸Á: 7 ªÁqÀð ¨sÁUÀå£ÀUÀgÀ PÉÆ¥Àà¼À CAvÁ w½¹zÀÄÝ ¸ÀzÀjAiÀĪÀ¼ÀÄ ºÉýPÉ PÉÆqÀĪÀ ¹ÜwAiÀİè EgÀĪÀ §UÉÎ ªÉÊzÁå¢üPÁjUÀ½UÉ ¥ÀvÀæ ªÀÄÄSÁAvÀgÀ PÉýzÀÄÝ ªÉÊzÀågÀÄ ¸ÀzÀj £ÁUÀªÉÃt EªÀjUÉ vÀ¯ÉUÉ ªÀÄvÀÄÛ JqÀUÀqÉ PÀ¥Á¼ÀPÉÌ ¨sÁj gÀPÀÛUÁAiÀĪÁVzÀÄÝ ºÉýPÉ PÉÆqÀĪÀ ¹ÜwAiÀİè EgÀĪÀ¢®è CAvÁ w½¹zÀÄÝ EgÀÄvÀÛzÉ. £ÀAvÀgÀ ¸ÀzÀgÀ WÀl£ÉAiÀÄ §UÉÎ zÀÆgÀÄ ¤ÃqÀĪÀªÀgÀÄ AiÀiÁgÀÄ E®èzÀÝjAzÀ ¸ÀzÀj ªÀiÁ»wAiÀÄ£ÀÄß CªÀgÀ ¸ÀA§A¢üjUÉ w½¹ ªÁ¥Á¸ï oÁuÉUÉ £Á£ÀÄ §AzÀÄ  §AzÀÄ CwêÉÃUÀ ºÁUÀÆ C®PÀëvÀ£À¢AzÀ ªÁºÀ£À ZÁ®£É ªÀiÁr ¹Ìqï DV ©zÀÄÝ vÁ£ÀÄ ªÀÄÈvÀ¥ÀlÄÖ ºÁUÀÆ »AzÉ PÀĽvÀ £ÁUÀªÉÃt EªÀ½UÀÆ PÀÆqÁ C¥ÀWÁvÀ ¥Àr¹ vÀ¯ÉUÉ ¨sÁj gÀPÀÛUÁAiÀÄ ¥Àr¹ PÁgÀt£ÁzÀ ¸ÀĤïï EvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ ¦ügÁå¢ü ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 18/2015 PÀ®A. 279, 338, 304 (J) L.¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
4)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 35/2015  ಕಲಂ 279, 337, 338 ಐ.ಪಿ.ಸಿ:.  

ದಿನಾಂಕ 20.02.2015 ರಂದು ಬೆಳಿಗ್ಗೆ 6:15 ಗಂಟೆಯ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆ ಫೀನಿಕ್ಸ ಪೆಟ್ರೋಲಬಂಕ ಮುಂದಿನ ರಸ್ತೆಯ ಮೇಲೆ ಆರೋಪಿತನಾದ ಹನುಮೇಶ ತಂದೆ ರಾಮಣ್ಣ ಸುಣಗಾರ ತನ್ನ ಮೋ.ಸೈ ನಂ ಕೆ.-35/ಆರ್-5988 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನಾದ ಪರಶುರಾಮ ಇವರ ತಮ್ಮ ಮಾರುತಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.

Friday, February 20, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 42/2015 ಕಲಂ. 78(3) ಕೆ.ಪಿ. ಕಾಯ್ದೆ:
19-02-2015 gÀAzÀÄ gÁwæ 8:00 UÀAmÉUÉ ²æÃ ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt ¥Éưøï oÁuÉ EªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦ügÁå¢AiÀÄ£ÀÄß ¸À°è¹zÀÄÝ, CzÀgÀ ¸ÁgÁA±À F ¥ÀæPÁgÀ EzÉ.  EAzÀÄ ¢£ÁAPÀ:- 19-02-2015 gÀAzÀÄ ¸ÀAeÉ 6:00 UÀAmÉAiÀÄ ¸ÀĪÀiÁjUÉ £Á£ÀÄ oÁuÉAiÀİègÀĪÁUÀ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ¨sÀAqÁæ¼À UÁæªÀÄzÀ°è ²æÃ DAd£ÉÃAiÀÄ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå ¹.¦.L. UÀAUÁªÀw UÁæ«ÄÃt ªÀÈvÀÛgÀªÀgÀ ªÀiÁUÀðzÀ±Àð£ÀzÀ°è ¦.¹. 129, 160, 323 J.¦.¹. 77 EªÀgÀÄ ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/f-307 £ÉÃzÀÝgÀ°è oÁuɬÄAzÀ ºÉÆgÀlÄ ¨sÀAqÁæ¼À HgÀ ªÀÄÄAzÉ fÃ¥ï£ÀÄß ¤°è¹ J®ègÀÆ £ÀqÉzÀÄPÉÆAqÀÄ ºÉÆÃV £ÉÆÃqÀ¯ÁV C°è ²æÃ DAd£ÉÃAiÀÄ UÀÄrAiÀÄ ªÀÄÄAzÉ zÉêÀ¸ÁÜ£ÀzÀ ¯ÉÊn£À ¨É¼ÀQ£À°è ¸ÁªÀðd¤PÀ ¸ÀܼÀzÀ°è d£ÀgÀÄ ¸ÉÃjzÀÄÝ, CªÀgÀ°è M§â ªÀåQÛAiÀÄÄ PÀĽvÀÄPÉÆAqÀÄ d£ÀjUÉ 1 gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛãÉ, CzÀȵÀÖzÀ ªÀÄlPÁ £ÀA§gïUÀ½UÉ ºÀtªÀ£ÀÄß ¥ÀtPÉÌ ºÀaÑj CAvÁ PÀÆUÀÄvÁÛ d£ÀgÀ£ÀÄß PÀgÉzÀÄ CªÀjAzÀ ºÀtªÀ£ÀÄß ¥ÀqÉzÀÄ ªÀÄlPÁ CAQ ¸ÀASÉåUÀ¼À ªÉÄÃ¯É ¥ÀtPÉÌ ºÀaѹPÉÆAqÀÄ CªÀjUÉ ªÀÄmÁÌ aÃnUÀ¼À£ÀÄß §gÉzÀÄPÉÆqÀÄwÛzÀÝ£ÀÄ. DUÀ ¸ÀªÀÄAiÀÄ ¸ÀAeÉ 6:30 UÀAmÉAiÀiÁVzÀÄÝ PÀÆqÀ¯Éà CªÀgÀ zÁ½ ªÀiÁqÀ¯ÁV ªÀÄlPÁ ¥ÀnÖ §gÉAiÀÄÄwÛzÀݪÀ£ÀÄ ¹QÌ ©¢ÝzÀÄÝ, G½zÀ d£ÀgÀÄ C°èAzÀ Nr ºÉÆÃzÀgÀÄ. ¹QÌ©zÀݪÀ£À£ÀÄß «ZÁj¸À¯ÁV vÀ£Àß ºÉ¸ÀgÀÄ AiÀÄÆ£ÀÆ¸ï «ÄAiÀiÁ vÀAzÉ E¸Áä¬Ä¯ï ¸Á§, ªÀAiÀĸÀÄì 62 ªÀµÀð, eÁw: ªÀÄĹèÃA G: ºÉÆÃl¯ï ¸Á: ¨sÀAqÁæ¼À vÁ: UÀAUÁªÀw CAvÁ w½¹zÀÄÝ, ¥Àj²Ã°¸À¯ÁV CªÀ£À ºÀwÛgÀ ªÀÄlPÁ dÆeÁlzÀ £ÀUÀzÀÄ ºÀt gÀÆ. 310/- gÀÆ¥Á¬ÄUÀ¼ÀÄ, MAzÀÄ ªÀÄlPÁ ¥ÀnÖ, MAzÀÄ ¨Á¯ï¥É£ÀÄß zÉÆgɬÄvÀÄ. F §UÉÎ ¸ÀAeÉ 6:30 jAzÀ 7:30 UÀAmÉAiÀĪÀgÉUÉ ¸ÀܼÀzÀ°èAiÉÄà ¥ÀAZÀ£ÁªÉÄ ¤ªÀ𻹠£ÀAvÀgÀ DgÉÆÃ¦vÀ£ÉÆA¢UÉ oÁuÉUÉ ªÁ¥À¸ï §A¢zÀÄÝ, ¸ÀzÀj DgÉÆÃ¦vÀ£À «gÀÄzÀÞ PÀ®A 78(3) PÉ.¦. DåPïÖ ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 31/2015  ಕಲಂ 279, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.  
ದಿನಾಂಕ-19-02-2015 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕಮಲೇಶ ತಂದಿ ಉದಯ ಸಿಂಗ್ ಲಾವಾ ವಯಆ- 36 ವರ್ಷ ಜಾತಿ- ರಜಪೂತ ಉ- ಐಸ್ ಕ್ರೀಂ ವ್ಯಾಪಾರ ಸಾ. ಮಹೇಂದ್ರಗಡ ತಾ. ಸಾಹಡಾ ಜಿ- ಬಿಲ್ವಾಡ (ರಾಜಸ್ಥಾನ) ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಬೆಸಿಗೆ ಸಮಯದಲ್ಲಿ ಐಸ್ ಕ್ರಿಂ ವ್ಯಾಪಾರ ಮಾಡಲೆಂದು ತಮ್ಮ ಊರಿನ ಅಕ್ಕ ಪಕ್ಕದ ಊರಿನವರಾದ ಟೋನು ತಂದಿ ಬನಸಿಸಿಂಗ್ ರಕಸಪೂರಿಯಾ ಮತ್ತು ಇತರೆ ಇಬ್ಬರನ್ನು ಕರೆದುಕೊಂಡು ಈಗ್ಗೆ 1 ತಿಂಗಳ ಹಿಂದೆ ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮಕ್ಕೆ ಬಂದ್ದು ಸಿದ್ದಾಪೂರ ಗ್ರಾಮದಲ್ಲಿ ನೆಲೆಸಿದ್ದು ಪ್ರತಿದಿನ ಐಸ್ ಕ್ರಿಂ ವ್ಯಾಪಾರ ಮಾಡಿಕೊಂಡಿರುತ್ತಾರೆ ಅದರಂತೆ ದಿನಾಂಕ-19-02-2015 ರಂದು ಬೆಳಿಗ್ಗೆ ಪಿರ್ಯಾದಿದಾರರು ಮತ್ತು ಟೋನು ಇಬ್ಬರು ಕೂಡಿ ಸಾಲುಂಚಿಮರದ ಕಡೆಗೆ ಐಸ್ ಕ್ರಿಂ ವ್ಯಾಪಾರ ಮಾಡಲೆಂದು ಹೋಗಿ ವ್ಯಾಪಾರ ಮುಗಿಸಿಕೊಂಡು ಸಾಯಂಕಾಲ 7-45 ಗಂಟೆಯ ಸುಮಾರಿಗೆ ತಮ್ಮ ಐಸ್ ಕ್ರಿಂ ಬಂಡಿಯನ್ನು ತಳ್ಳಿಕೊಂಡು ರವಿನಗರ ದಾಟಿ ಸಿದ್ದಾಪೂರದ ಕಡೆಗೆ ರಸ್ತೆಯ ಎಡಭಾಗದಲ್ಲಿ ಹೋರಟಿದ್ದಾಗ್ಗೆ ಕಾರಟಗಿ ಕಡೆಯಿಂದ ಲಾರಿ ನಂ ಕೆ.ಎ 01 ಡಿ- 5428 ನೆದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಐಸ್ ಕ್ರೀಂ ಬಂಡಿಯನ್ನು ತಳ್ಳಿಕೊಂಡು ಹೊರಟಿದ್ದ ಟೋನು ಈತನಿಗೆ ಹಿಂದಿನಿಂದ ಟಕ್ಕರ ಕೊಟ್ಟು ಅಪಘಾತ ಪಡಿಸಿ ಮೇಲೆ ಗಾಲಿ ಹತ್ತಿಸಿಕೊಂಡು ವಾಹನ ನಿಲ್ಲಿಸದೇ ಹೋಗಿದ್ದರಿಂದ ಟೋನು ಈತನಿಗೆ ಎರಡು ಕಾಲುಗಳು ಮುರಿದು ಹೊಟ್ಟೆಯ ಕರಳುಗಳು ಹೊರಗಡೆ ಬಂದು ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಸದರಿ ಲಾರಿಯ ನಂಬರನ್ನು ವಾಹನಗಳ ಬೆಳಗಕಿನಲ್ಲಿ ನೋಡಿರುತ್ತೇನೆ ಹಾಗೂ ಸದರಿ ಲಾರಿಯ ಚಾಲಕನ ಹೆಸರು ಶರಣಪ್ಪ ತಂದಿ ಮುರಡ ಬಸಪ್ಪ ರಾಂಪೂರ ಸಾ. ಸಿದ್ದಾಪೂರ ಅಂತಾ ತಿಳಿದು ಬಂದಿರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 9/2015 ಕಲಂ. 454, 457, 380 ಐ.ಪಿ.ಸಿ:.

ಫಿರ್ಯಾದಿದಾರರು ಜಹಗೀರಗೂಡದೂರ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಮುಖ್ಯೋಪಾದ್ಯಾಯರು ಇರುತ್ತಾರೆ.  ನಿನ್ನೆ ದಿನಾಂಕ:  18-02-2015 ರಂದು ಸಾಯಂಕಾಲ 9-30 ಗಂಟೆಗೆ ಸುಮಾರು ತಾವೂ ತಮ್ಮ ಶಾಲೆಯ ಪರಿಚಾರಕಿ ಯವರಾದ ಯಂಕವ್ವ ರವರು ಬಂದು ಶಾಲೆಯ ಬಿಗ ತೆಗೆದು  ಶಾಲೆ ಮುಗಿನಂತರ ಸಾಯಂಕಾಲ 5-00 ಗಂಟೆಯ ಸುಮಾರು ಸದರಿ ಶಾಲೆಯ ಎಲ್ಲಾ ಕೊಠಡಿಯ ಬಾಗಿಲದ ಬೀಗಗಳನ್ನು ಹಾಕಿಕೊಂಡು ತಮ್ಮ ಮನೆಗೆ ಹೋಗಿದ್ದು ನಂತರ ಎಂದಿನಂತೆ ಇಂದು ದಿನಾಂಕ: 19-02-2015 ರಂದು ಮುಂಜಾನೆ 9-30 ಗಂಟೆಯ ಸುಮಾರು ಫಿರ್ಯಾದಿದಾರರು ಮತ್ತು ಅವರ ಪರಿಚಾರಕರು ಕೂಡಿ ತಮ್ಮ ಜಹಗೀರಗೂಡದೂರ  ಗ್ರಾಮದ ಸರಕಾರಿ ಪ್ರೌಡ ಶಾಲೆಗೆ ಬಂದು ಶಾಲೆಯ ಆರೂ ಕೊಠಡಿಗೆ ನೋಡಲು ಶಾಲೆಯ ಕೊಠಡಿಗೆ ಹಾಕಿದ ಬೀಗ ಮುರಿದು ಬಿದ್ದಿದ್ದು ನಂತರ ಅವರು ತಮ್ಮ ಕಾರ್ಯಾಲಯದ ಕಬ್ಬಿಣದ ಗೇಟ ಮುರಿದು ಬಾಗಿಲಕ್ಕೆ ಹಾಕಿದ ಕೀಲಿ ಜಜ್ಜಿ ರೂಮನೊಳಗೆ ಹೋಗಿ ತಮ್ಮ ಬಿರೋವಿನಲ್ಲಿಟ್ಟಿದ್ದ  ಶಾಲೆಯ ಎಲ್ಲ ಕೊಠಡಿಗಳ ಕೀಲಿ ಕೈಯನ್ನು ತೆಗೆದುಕೊಂಡು ಕಾರ್ಯಾಲಯದಲ್ಲಿದ್ದ ಎರಡು ಲಿನೋವಾ ಕಂಪಣಿಯ ಟ್ಯಾಬಲೇಟಗಳು ಅ.ಕಿ.40000=00 ರೂ/  ಮತ್ತು ಪಕ್ಕದ ಕಂಪ್ಯೂಟರ ಕೊಠಡಿಯಲ್ಲಿಯ  ಬಾಗಿಲದ ಬೀಗ  ಮುರಿದು  ಅದರಲ್ಲಿದ್ದ  ಒಂದು ಒಂದು ಹೈಪವರ್ ಎಕ್ಸಎಲ್ ಇನ್ವೈಡರ ಬ್ಯಾಟರಿ ಅ.ಕಿ.=10000=00 ಮತ್ತು ಪಕ್ಕದ ಕೊಠಡಿಯ ವರ್ಚೂಮ್ ಲ್ಯಾಬ ಕೊಠಡಿಯಲ್ಲಿದ್ದ 40 ಇಂಚಿನ ಒಂದು ಸ್ಯಾಮಸಾಂಗ್ ಕಂಪನಿ ಎಲ್.ಇ.ಡಿ. ಮಾನಿಟರ್ ಅ.ಕಿ. 50,000=00 ರೂ/-ಹಾಗೂ ಅದರ ಪಕ್ಕದಲ್ಲಿದ್ದ ಒಂದು  ಒಂದು ಯು.ಪಿ.ಎಸ್, ನಂ: ಬಿ.1410113 ನೇದ್ದು ಅ.ಕಿ-15000/-ರೂ ಹಾಗೂ ಎರಡು ಲ್ಯಾಪಟಾಪ [ಟ್ಯಾಬಲೇಟನ] ಚಾರ್ಜರ್ ಚಾರ್ಜರ್ಗಳ ಅ.ಕಿ-400/- ರೂ ಹೀಗೆ ಒಟ್ಟು ಅಂದಾಜ ಕಿಮ್ಮತ್-115400/- ರೂ ಬೆಲೆಬಾಳುವ ವಸ್ತುಗಳನ್ನು  ನಿನ್ನೆ ದಿನಾಂಕ: 18-02-2015 ರಂದು ಸಾಯಾಂಕಾಲ 05-30 ಗಂಟೆಯಿಂದ ಇಂದು ದಿನಾಂಕ: 19-02-2015 ರಂದು ಬೆಳಿಗ್ಗೆ 09-30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಶಾಲೆಯ ಕೊಠಡಿಗಳ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ಸಾಮಾನುಗಳನ್ನು ಮತ್ತು ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅದೆ.

Thursday, February 19, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. 279, 337 ಐ.ಪಿ.ಸಿ:.
¢£ÁAPÀ 18-02-2015 gÀAzÀÄ ªÀÄzÁåºÀß 1-45 UÀAmÉUÉ ¦üAiÀiÁð¢zÁgÀgÁzÀ ±ÁåªÀÄtÚ vÀAzÉ £ÁUÀ¥Àà ¨ÉjV ªÀAiÀÄ: 23 ªÀµÀð, eÁw: £ÁAiÀÄPÀ G: MPÀÌ®ÄvÀ£À ¸Á: »gÉÃvÉ«Ää£Á¼À. vÁ: PÀĵÀÖV. gÀªÀgÀÄ oÁuÉUÉ ºÁdgÁV MAzÀÄ £ÀÄr ºÉýPÉ ¦üAiÀiÁ𢠤ÃrzÀÄÝ ¸ÁgÁA±ÀªÉ£ÉAzÀgÉ ¢£ÁAPÀ: 18-02-2015 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ¦üAiÀiÁð¢zÁgÀgÀÄ ªÀÄvÀÄÛ CªÀgÀ ªÀiÁªÀ£ÁzÀ ¸ÀtÚºÀ£ÀªÀÄAvÀ vÀAzÉ UÀAUÀ¥Àà vÀ¼ÀªÁgÀ ªÀAiÀÄ: 30 ªÀµÀð, FvÀ£À£ÀÄß PÀgÉzÀÄPÉÆAqÀÄ ªÉÄÃuÉzÁ¼ÀPÉÌ PÉ®¸ÀzÀ ¤«ÄvÀå ºÉÆÃUÀĪÀ PÀÄjvÀÄ £ÀªÀÄä ªÀiÁªÀ£À »gÉÆÃ ¥ÁåµÀ£ï ¥ÉÆæÃ ªÉÆÃmÁgÀÄ ¸ÉÊPÀ¯ï £ÀA: PÉ.J-36/AiÀÄÄ-0589 £ÉÃzÀÝ£ÀÄß vÉUÉzÀÄPÉÆAqÀÄ UÀAUÁ£Á¼À PÁæ¸ï ºÀwÛgÀ ºÉÆÃUÀÄwÛgÀĪÁUÀ UÀAUÁªÀw PÀqɬÄAzÀ §AzÀ PÁgï £ÀA: PÉ.J-37/JA8561 £ÉÃzÀÝgÀ ZÁ®PÀ£ÀÄ vÀ£Àß PÁgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ ªÀÄÄAzÉ ºÉÆgÀnzÀÝ £ÀªÀÄä ªÉÆÃmÁgÀÄ ¸ÉÊPÀ¯ïUÉ »A¢¤AzÀ lPÀÌgÀÄ PÉÆnÖzÀÄÝ ¥ÀjuÁªÀĪÁV £ÁªÀÅ ªÉÆÃmÁgÀÄ ¸ÉÊPÀ¯ï ¸ÀªÉÄÃvÀ ©¢ÝzÀÄÝ, £ÉÆÃqÀ¯ÁV £À£ÀUÉ JqÀUÉÊ ¨ÉgÀ½UÉ vÉgÀazÀ UÁAiÀÄ, §®UÁ® ZÀ¥ÉàAiÀÄ »A§¢ vÉgÀazÀ UÁAiÀÄ, ºÁUÀÆ ¨É£Àß ªÉÄÃ¯É vÉgÀazÀ UÁAiÀĪÁVzÀÄÝ, £À£Àß ªÀiÁªÀ ¸ÀtÚ ºÀ£ÀªÀÄAvÀ¤UÉ JqÀ ªÉÆtPÁ°UÉ, §®ªÉÆtPÁ°UÉ, §®UÀqÉ ºÀuÉUÉ M¼À¥ÉlÄÖ, mÉÆÃAPÁ ¨sÀÄdPÉÌ ¥ÀPÀÌrUÉ M¼À¥ÉmÁÖVzÀÄÝ EgÀÄvÀÛzÉ. ¸ÀzÀj WÀl£É dgÀÄVzÁUÀ ªÀÄzÁåºÀß 12-00 UÀAmÉAiÀiÁVgÀ§ºÀÄzÀÄ. £ÀAvÀgÀ C°èUÉ 108 CA§Äå¯É£ïì ªÁºÀ£À §A¢zÀÄÝ CzÀgÀ°è E¯ÁdÄ PÀÄjvÀÄ ¸ÉÃjPÉ ªÀiÁrzÀÄÝ EgÀÄvÀÛzÉ. ¸ÀzÀj WÀl£ÉAiÀÄ£ÀÄß £ÀªÀÄÆäj£À AiÀĪÀÄ£À¥Àà PÀÄj EªÀgÀÄ £ÉÆÃrgÀÄvÁÛgÉ. PÁgÀt ¸ÀzÀj PÁgï £ÀA: PÉ.J-37/JA8561 £ÉÃzÀÝgÀ ZÁ®PÀ£ÁzÀ ºÀ£ÀĪÀÄAvÀ¥Àà vÀAzÉ ªÉAPÀgÀqÉØ¥Àà ZÀPÉÆÃn ªÀAiÀÄ: 38 ªÀµÀð, eÁw: °AUÁAiÀÄvÀ, ¸Á: PɸÀgÀºÀnÖ. vÁ: UÀAUÁªÀw FvÀ£À «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw CAvÁ ªÀÄÄAvÁV ¤ÃrzÀ ºÉýPÉ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
2)  ಮುನಿರಾಬಾದ ಪೊಲೀಸ್ ಠಾಣಾ ಗುನ್ನೆ ನಂ. 29/2015  ಕಲಂ 279 ಐ.ಪಿ.ಸಿ:.  
ದಿನಾಂಕ 18-02-2015 ರಂದು ಮುನಿರಾಬಾದ ಠಾಣಾ ವ್ಯಾಪ್ತಿಯ ಕುಷ್ಟಗಿ-ಹೊಸಪೇಟೆ ಎನ್.ಹೆಚ್.13 ಒನ್ ವೇ ರಸ್ತೆಯ ಮೇಲೆ ತುಂಗ ಭದ್ರ ಎಡದಂಡೆ ಕಾಲುವೆಯ ಹತ್ತಿರ ಪಿರ್ಯಾದುದಾರ ತನ್ನ ಕಾರ ನಂ. ಕೆ.ಎ.32/ಎನ್.4432 ನೇದ್ದರಲ್ಲಿ ಹೊಸಪೇಟೆ ಕಡೆಗೆ ಹೋಗುತ್ತಿರುವಾಗ ಆರೋಪಿತನು ತನ್ನ ಟಿಪ್ಪರ ಲಾರಿ ನಂ.ಕೆ.ಎ14/ಎ 2497 ನೇದ್ದನ್ನು ಅತೀ ವೇಗ ಅಲಕ್ಷತನದಿಂದ ಟಿಪ್ಪರ ಲಾರಿಯನ್ನು ಚಲಾಯಿಸಿಕೊಂಡು ಬಂದು ಓವರ ಟೇಕ ಮಾಡುವಾಗ ಕಾರಿನ ಬಲಭಾಗದಲ್ಲಿ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಕಾರಿನ ಬಲ ಭಾಗದಲ್ಲಿ ಡ್ಯಾಮೇಜ ಆಗಿರುತ್ತದೆ.ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 13/2015 ಕಲಂ. 457, 380 ಐ.ಪಿ.ಸಿ:.

ದಿನಾಂಕ: 18-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯದಿದಾರರಾದ ಶ್ರೀ ಸಂತೋಷ್ ತಂದೆ ನರಹರಿಯಪ್ಪ ದರೋಜಿ ವಯ: 35 ವರ್ಷ, ಜಾತಿ: ವೈಶ್ಯ, ಉ: ಕಿರಾಣಿ ಅಂಗಡಿ ಸಾ: ತಾವರಗೇರಾ. ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ 18-02-2015 ರಂದು ಬೆಳಿಗ್ಗೆ 6-30 ಗಂಟೆ ಸುಮಾರಿಗೆ ನನ್ನ ಚಿಕ್ಕಪ್ಪನಾದ ಪ್ರಾಣೇಶ ತಂದೆ ಕೃಷ್ಣಪ್ಪ ದರೋಜಿ ಈತನು ಪೋನ್ ಮಾಡಿ ನನ್ನ ಅಂಗಡಿ ಕಳುವು ಆಗಿದೆ ಬಾ ಅಂತಾ ಹೇಳಿದ್ದು ನಾನು ಹೋಗಿ ನೋಡಲಾಗಿ ಆತನ ಅಂಗಡಿಯ ಸೆಟ್ರಸ್ ಮುರಿದಿತ್ತು, ಕೂಡಲೇ ನಾನು ಅದೇ ಅಯ್ಯನಗೌಡ್ರ ಕಾಂಪ್ಲೆಕ್ಸ್ ನಲ್ಲಿರುವ ನನ್ನ ಅಂಗಡಿಯನ್ನು ಹೋಗಿ ನೋಡಲಾಗಿ ನನ್ನ ಅಂಗಡಿಯ ಪೂರ್ವ ಭಾಗಕ್ಕಿರುವ ಸೆಟ್ರಸ್ ಮುರಿದಿತ್ತು. ಒಳಗಡೆ ಹೋಗಿ ನೋಡಲಾಗಿ ಕ್ಯಾಶ್ ಕೌಂಟರ್ ಟೇಬಲ್ನ ಡ್ರಾ ಓಪನ್ ಆಗಿದ್ದು ಅದರಲ್ಲಿದ್ದ 1000-00 ರೂ ಚಿಲ್ಲರೇ ಹಣ ಹಾಗೂ ಮೇಲಿನ ರ್ಯಕ್ ನಲ್ಲಿದ್ದ ಸುಮಾರು 7 ಸಿಗರೇಟ್ ( ಬ್ರಿಸ್ಟಲ್, ಕಿಂಗ್,ಗೋಲ್ಡಪ್ಯಾಕ್ )ಬಂಡಲ್ಗಳು ಅಂ.ಕಿ 13000-00 ರೂ ಬೆಲೆಬಾಳುವುದನ್ನು ನಿನ್ನೆ ದಿನಾಂಕ 17-02-2015 ರ ರಾತ್ರಿ 10-30 ಗಂಟೆಯಿಂದ ಇಂದು ಬೆಳಗಿನ ಜಾವ 6-00 ಗಂಟೆ ಅವಧಿಯಲ್ಲಿ ಯಾರೂ ಕಳ್ಳರು ಕಳ್ಳತನ ಮಾಡಿರುತ್ತಾರೆ. ನಮ್ಮಂತೆ ಬಸ್ ನಿಲ್ದಾಣದಕ್ಕೆ ಹೊಂದಿಕೊಂಡಿರುವ ಐಯ್ಯನಗೌಡ್ರ ಕಾಂಪ್ಲೆಕ್ಸ್ ನಲ್ಲಿರುವ ನಮ್ಮ ತಮ್ಮನಾಗಬೇಕಾದ ರಾಘವೇಂದ್ರ ತಂದೆ ಪ್ರಾಣೇಶಪ್ಪ ದರೋಜಿ ರವರ ವಿಜಯ್ ಕಿರಾಣೆ ಸ್ಟೊರ್ ಸೆಟ್ರಸ್ ಮುರಿದು ಕ್ಯಾಶ್ ಕೌಂಟರ್ ಟೇಬಲ್ನ ಡ್ರಾದಲ್ಲಿದ್ದ ಚಿಲ್ಲರೆ ಹಣ 2000-00 ರೂ ಗಳನ್ನು ಹಾಗೂ ನಮ್ಮ ಚಿಕ್ಕಪ್ಪನಾದ ಪ್ರಾಣೇಶ ತಂದೆ ಕೃಷ್ಣಪ್ಪ ದರೋಜಿ ರವರ ಗುರುಕೃಪಾ ಕಿರಾಣಿ ಅಂಗಡಿಯ ಮುಂದಿನ ಕಬ್ಬಿಣದ ಸೆಟ್ರಸ್ ಮುರಿದು ಕ್ಯಾಶ್ ಕೌಂಟರ್ ಟೇಬಲ್ನ ಡ್ರಾದಲ್ಲಿದ್ದ ಚಿಲ್ಲರೆ ಹಣ 3000-00 ರೂ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ 17-02-2015 ರ ರಾತ್ರಿ 10-30 ಗಂಟೆಯಿಂದ ಇಂದು ಬೆಳಗಿನ ಜಾವ 6-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿ ವಿಶಾಲಾಕ್ಷಿ ಟ್ರೆಸ್ರ್ನಲ್ಲಿ ಕ್ಯಾಸ್ ಡ್ರಾದಲ್ಲಿದ್ದ 1000-00 ಚಿಲ್ಲರೆ ಹಣ ಹಾಗೂ ಸಿಗರೇಟ್ ಬಂಡಲ್ಗಳು ರಾಘವೇಂದ್ರ ತಂದೆ ಪ್ರಾಣೇಶಪ್ಪ ದರೋಜಿ ರವರ ವಿಜಯ್ ಕಿರಾಣೆ ಸ್ಟೊರ್ ಕ್ಯಾಶ್ ಕೌಂಟರ್ ಡ್ರಾದಲ್ಲಿದ್ದ ಚಿಲ್ಲರೆ ಹಣ 2000-00 ರೂ ಗಳು ಮತ್ತು ಪ್ರಾಣೇಶ ತಂದೆ ಕೃಷ್ಣಪ್ಪ ದರೋಜಿ ರವರ ಗುರುಕೃಪಾ ಕಿರಾಣಿ ಅಂಗಡಿಯ ಕ್ಯಾಶ್ ಕೌಂಟರ್ ಡ್ರಾದಲ್ಲಿದ್ದ ಚಿಲ್ಲರೆ ಹಣ 3000-00 ರೂ ಗಳು ಹೀಗೆ ಅಂ, ಕಿ. 6000-00 ನಗದು ಹಣ, ಹಾಗೂ 13000-00 ಬೆಲೆ ಬಾಳು ಸಿಗರೇಟ್ ಬಂಡಲ್ಗಳು ಹೀಗೆ ಒಟ್ಟು ಅಂ,ಕಿ  19000-00 ಬೆಲೆ ಬಾಳುಬಾಳುವ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಳುವಾದ ಮಾಲನ್ನು ಪತ್ತೆ ಮಾಡಿಕೊಡಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

Monday, February 16, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 27/2015 ಕಲಂ. 323, 324, 448, 504 ಸಹಿತ 34  ಐ.ಪಿ.ಸಿ:.
ದಿನಾಂಕ. 15-02-2015 ರಂದು 08-00 J.ಎಂ.ಕ್ಕೆ ಫಿರ್ಯಾದಿದಾರ ಮತ್ತು ಫಿರ್ಯಾದಿ ಹೆಂಡತಿ ಲಕ್ಷ್ಮವ್ವ, ಮಗಳು ಹನಮವ್ವ ಮೂರು ಜನರು ಇಂದರಗಿ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ಇರುವಾಗ ಫಿರ್ಯಾದಿದಾರರ ಅಳಿಯ ಕರಿಯಪ್ಪ ಮತ್ತು ಮಗಳು ಮಂಜವ್ವ ಇವರು ಇಬ್ಬರು ಮನೆಗೆ ಬಂದು ಫಿರ್ಯಾದಿ ಹೆಸರಿನಲ್ಲಿರುವ ಹೊಲ ಮನೆ ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಜಗಳ ತೆಗೆದು ಅವಾಚ್ಯ ಬೈದು ಫಿರ್ಯಾದಿಗೆ ಮತ್ತು ಫಿರ್ಯಾದ ಹೆಂಡತಿ ಲಕ್ಷ್ಮವ್ವಳಿಗೆ ಹಾಗೂ ಹನಮವ್ವಳಿಗೆ ಮನೆಯಿಂದ ಹೊರಗೆ ಹಾಕಿ ಮನೆಯ ಬೀಗ ಹಾಕಿದ್ದು ನಂತರ ಫಿರ್ಯಾದಿಗೆ ಕರಿಯಪ್ಪನು ಕಲ್ಲಿನಿಂದ ತಲೆಗೆ ಹೊಡೆದಿರುತ್ತಾನೆ. ಲಕ್ಷ್ಮವ್ವಳಿಗೆ ಮತ್ತು ಹನಮವ್ವಳಿಗೆ ಮಂಜವ್ವಳು ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2)  ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 37/2015  ಕಲಂ 323, 324, 354, 504 ಐ.ಪಿ.ಸಿ:.  
ದಿನಾಂಕ 15-02-2015 ರಂದು 13-00 ಗಂಟೆಗೆ ಸಂದೀಪ ತಂದೆ ದಾವಲಪ್ಪ ಚಿತ್ರಗಾರ ವಯ 25 ವರ್ಷ ಉ: ಷಟರ್ಸ್ ಕೆಲಸ ಸಾ: ದೊಡ್ಡಿ ಲೇಔಟ್ ಗುಂಡಮ್ಮ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 14-02-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಆರೋಪಿ ಪ್ರಶಾಂತ ಇವನು  ದೊಡ್ಡಿ ಲೇಔಟ್ ಗುಂಡಮ್ಮ ಕ್ಯಾಂಪಿನಲ್ಲಿರುವ ಫಿರ್ಯಾದಿದಾರರ ಮನೆ ಹತ್ತಿರ ಬಂದು ಫಿರ್ಯಾದಿದಾರನ ಸಹೋದರನಾದ ಮಾರುತಿಯನ್ನು ಕರೆದು  ತನ್ನ ಮೋಟಾರ ಸೈಕಲ್ ಮೇಲೆ ಹತ್ತು ಅಂತಾ ಹೇಳಿದ್ದು, ಆಗ ಫಿರ್ಯಾದಿಯ ತಂದೆ ಅದನ್ನು ಕೇಳಿ ಮನೆಯೊಳಗಿನಿಂದ ಹೊರಗಡೆಗೆ ಹೋಗಿ ಇಷ್ಟೋತ್ತಿನಲ್ಲಿ ಏನು ಕೆಲಸವಿದೆ ಅಂತಾ ಕೇಳುತ್ತಾ ಮಾರುತಿಯನ್ನು ಮನೆಯೊಳಗೆ ಕಳಿಸುತ್ತಾ ಆರೋಪಿತನಿಗೆ ಕೇಳಿದಾಗ ಆರೋಪಿತನು ಫಿರ್ಯಾದಿಯ ತಂದೆಗೆ ಮುದೇನು ಆಗಿದ್ದಿ ಸೈಡಿಗೆ ಇರು ಅಂತಾ ಹೇಳುತ್ತಾ ಇದ್ದಕ್ಕಿದ್ದಂತೆ ತನ್ನ ಕೈಯಲ್ಲಿ ಹಾಕಿಕೊಂಡಿದ್ದ ಕಡಗದಿಂದ ಮೂಗಿಗೆ ಗುದ್ದಿದ್ದರಿಂದ ಫಿರ್ಯಾದಿಯ ತಂದೆಯು ನೆಲ್ಲಕೆ ಬಿದ್ದಿದ್ದು, ನೆಲಕ್ಕೆ ಬಿದ್ದರು ಸಹ ಬಿಡದೆ ಕಾಲಿನಿಂದ ಒದೆಯುತ್ತಿದ್ದು ಇದನ್ನು ನೋಡಿ ಫಿರ್ಯಾದಿಯು ತನ್ನ ತಾಯಿ ಹಾಗೂ ತಮ್ಮ ಮತ್ತು ಅತ್ತಿಗೆಯೊಂದಿಗೆ ಮನೆಯೊಳಗಿನಿಂದ ಹೊರಗೆ ಬಂದು ತನ್ನ ತಂದೆಯನ್ನು ಬಿಡಿಸಿಕೊಳ್ಳಲು ಹೋದಾಗ ಆರೋಪಿತನು ಫಿರ್ಯಾದಿಗೆ ಲೇ ಚೂತೆ ಸೂಳೇಮಕ್ಕಳೆ ನೀವು ಎಷ್ಟು ಜನ ಇದ್ದೀರಿ ಬರ್ರಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಅಂತಾ ಬೈದಾಡುತ್ತಾ ಅಲ್ಲಿ ಇದ್ದ ಇಟ್ಟಂಗಿ ತೆಗೆದುಕೊಂಡು ಫಿರ್ಯಾದಿಯ ಎಡಗಡೆಯ ಕಿವಿಗೆ ಹೊಡೆದಿದ್ದು ಹಾಗೂ ಫಿರ್ಯಾದಿಯ ಸಹೋದರನಿಗೆ ಕೈಯಿಂದ ದೂಕಿದ್ದು ಅಲ್ಲದೇ ಫಿರ್ಯಾದಿಯ ತಾಯಿಗೆ ಸೀರೆ ಹಿಡಿದು ಎಳೆದಾಡಿ ಕೈಯಿಂದ ಎದೆ ಹತ್ತಿರ, ಭುಜದ ಹತ್ತಿರ ಗುದಿದ್ದು ಅಲ್ಲದೇ ಫಿರ್ಯಾದಿಯ ಅತ್ತಿಗೆಗೂ ಸಹ ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡಿ-ಬಡಿ ಮಾಡಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಠಾಣೆ ಗುನ್ನೆ ನಂ. 37/15 ಕಲಂ. 323, 324, 354, 504 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
3) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 38/2015  ಕಲಂ 323, 324, 354, 506 ಸಹಿತ 34 ಐ.ಪಿ.ಸಿ:.  
ದಿನಾಂಕ 15-02-2015 ರಂದು 17-00 ಗಂಟೆಗೆ ಶ್ರೀಮತಿ ಲಕ್ಷ್ಮೀಬಾಯಿ ಗಂಡ ದಿ: ಲಕ್ಷ್ಮಣ ಚಿತ್ರಗಾರ ವಯ 55 ವರ್ಷ, ಜಾ: ಚಿತ್ರಗಾರ, ಉ: ಕೂಲಿ ಕೆಲಸ ಸಾ: ಗುಂಡಮ್ಮ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 14-02-2015 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಮಗನು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಂ: 01 ನೇದ್ದವನು ಪಿರ್ಯಾದಿಗೆ ಕೊಡಬೇಕಾಗಿದ್ದ 50 ಸಾವಿರ ರೂಪಾಯಿಗಳನ್ನು ಕೇಳಲು ಹೋದಾಗ ಪ್ರ.ವ.ವರದಿಯ ಕಾಲಂ ನಂ: 6 ರಲ್ಲಿ ನಮೂದಿಸಿದ ಆರೋಪಿತರು ಪಿರ್ಯಾಧಿಯ ಮಗನಿಗೆ ಏಕಾಏಕಿ ಜಗಳ ತೆಗೆದು ಅವನಿಗೆ ಕೈಯಿಂದ ಮತ್ತು ಇಟ್ಟಿಗೆಯಿಂದ ಹೊಡೆ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಠಾಣೆ ಗುನ್ನೆ ನಂ. 38/15 ಕಲಂ. 323, 324, 504 506 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  
4)  ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 20/2015  ಕಲಂ 279, 338, 304(ಎ) ಐ.ಪಿ.ಸಿ:.  

 ದಿನಾಂಕ: 15-02--2015 ರಂದು 7-45 ಪಿಎಂ.ಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಸಾರಾಂಶವೆನೇಂದರೆ, ಇಂದು ದಿನಾಂಕ 15/02/2015 ರಂದು 5-30 ಪಿ..ಎಂ. ಕ್ಕೆ ಆರೋಪಿತನು ತನ್ನ ಮಸ್ಸಿ ಫರ್ಗಿಷನ್ ಟ್ರಾಕ್ಟರ್ ಇಂಜನ್ ನಂ: SJ32751923 ಚೆಸ್ಸಿನಂ: MEA4C33FFE100845 ನೇದ್ದರಲ್ಲಿ ತಾನು & ಗಾಯಾಳು ಯಂಕನಗೌಡ ಇವನಿಗೆ ಸದರ ಟ್ರಾಕ್ಟರ್ ಇಂಜನ್ ದಲ್ಲಿ ಕೂಡ್ರಿಸಿಕೊಂಡು ಇಟಗಿಯಿಂದ ವಾಪಸ್ ಮನ್ನಾಪೂರಿಗೆ  ಕುಕನೂರ- ಬನ್ನಿಕೊಪ್ಪ ರಸ್ತೆಯ ಮೇಲೆ,ಹೋರಟಾಗ ಸದರ ಟ್ರಾಕ್ಟರ್ ನ್ನು ಆರೋಪಿತನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಓಡಿಸಿದ್ದರಿಂದ ಟ್ರಾಕ್ಟರ್ ವೇಗ ಹತೋಟೆಗೆ ಬಾರದೇ ಸದರ ರಸ್ತೆಯ ಎಡಮಗ್ಗಲು ತೆಗ್ಗಿನಲ್ಲಿ ಇಳಿದು ಬೋರಲಾಗಿ ಪಲ್ಟಿ ಆಗಿದ್ದರಿಂದ ಸದರ ಟ್ರಾಕ್ಟರ್ ಇಂಜಿನ್ ದಲ್ಲಿ ಚಾಲಕನ ಹತ್ತಿರ ಬಾಜು ಕುಳಿತ ಯಂಕನಗೌಡ ಇವನು ಟ್ರಾಕ್ಟರ್ ಕೆಳಗೆ ಸಿಕ್ಕು ಭಾರೀ ಗಾಯಗೊಂಡಿದ್ದು, ಆರೋಪಿತನು ಚಾಲಕನ ಸೀಟಿನಲ್ಲಿ ಸಿಕ್ಕು ಭಾರೀ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ., ಗಾಯಾಳುವಿಗೆ  ಹೊರಗೆ ತೆಗೆದು ಚಿಕಿತ್ಸೆಗಾಗಿ 108 ವಾಹನದಲ್ಲಿ ಗದಗ ಆಸ್ಪತ್ರೆಗೆ ಕಳುಹಿಸಿರುತ್ತೇವೆ.ಸದರ ಅಪಘಾತವು  ಟ್ರಾಕ್ಟರ ಚಾಲಕ ಪ್ರವೀಣ ಇವನ ಅಲಕ್ಷ್ಯತನದಿಂದ ಜರುಗಿದ್ದು, ಸದರಿಯವನ  ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:20/15 ಕಲಂ:279,,338,304(ಎ) ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

Monday, February 9, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 24/2015 ಕಲಂ. 379 ಐ.ಪಿ.ಸಿ:.
ಫಿರ್ಯಾದಿದಾರರ ಮಗನಾದ ಶಬ್ಬೀರ ಈತನು ದಿನಾಂಕ. 01-02-2015 ರಂದು ರಾತ್ರಿ 11-30 ಗಂಟೆಗೆ ತಮ್ಮ ಆರು ಗಾಲಿ ಲಾರಿ ನಂ. ಕೆ.ಎ.01/ಎ.2718 ನೇದ್ದನ್ನು ಬೂದಗುಂಪಾ ಕ್ರಾಸ್ ದಲ್ಲಿ ಕೊಪ್ಪಳ ರಸ್ತೆಯಲ್ಲಿ ತಟ್ಟಿ ಹೊಟೇಲ್ ಮುಂದೆ ನಿಲ್ಲಿಸಿ ಗಂಗಾವತಿಗೆ ಹೋಗಿದ್ದು ನಂತರ ದಿನಾಂಕ. 02-02-2015 ರಂದು ಬೆಳಿಗ್ಗೆ 09-00 ಗಂಟೆಗೆ ಬಂದು ನೋಡಿದಾಗ ಸದರ ಲಾರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳ್ಳತನವಾದ ಲಾರಿಯು 1995 ನೇ ಮಾಡೆಲ್ ಇದ್ದು, ಅಂದಾಜ ಕಿಮ್ಮತ್ತು 2,00,000=00 ರೂ. ಬೆಲೆ ಬಾಳುತ್ತದೆ ಲಾರಿ ಪತ್ತೆ ಮಾಡಿ ಕಳ್ಳರನ್ನು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2)  ತಾವರಗೇರಾ ಪೊಲೀಸ್ ಠಾಣಾ ಗುನ್ನೆ ನಂ. 11/2015  ಕಲಂ 323, 448, 354, 504, 506 ಸಹಿತ 34 ಐ.ಪಿ.ಸಿ:.  
¢£ÁAPÀ 08-02-2015 gÀAzÀÄ ¥ÀƪÀðºÀß 11-30 UÀAmÉUÉ ¦üAiÀiÁð¢zÁgÀgÁzÀ £ÁUÀªÀÄä UÀAqÀ ¨Á¼À¥Àà vÉ«Ää£Á¼À ªÀAiÀÄ: 31 ªÀµÀð, eÁw: PÀÄgÀħgÀÄ G: ºÉÆ®ªÀĤPÉ®¸À. ¸Á: UÀdð£Á¼À  vÁ: PÀĵÀÖV.. gÀªÀgÀÄ oÁuÉUÉ ºÁdgÁV UÀtQÃPÀÈvÀ ¦üAiÀiÁð¢AiÀÄ ¤ÃrzÀÄÝ ¸ÁgÁA±ÀªÉãÉAzÀgÉ ¤£Éß ¢£ÁAPÀ: 07-02-2015 gÀAzÀÄ ªÀÄÄAeÁ£É 9-00 UÀAmÉ ¸ÀĪÀiÁjUÉ ºÉÆ®PÉÌ ºÉÆÃUÀÄvÉÛ£ÉAzÀÄ ºÉý ºÉÆÃVzÀÝ £À£Àß UÀAqÀ ¨Á¼À¥Àà£ÀÄ ªÁ¥Á¸ÀÄ UÁ§jAiÀÄ°è ªÀÄ£ÉAiÀÄ §AzÀ£ÀÄ. £Á£ÀÄ KPÉ UÁ§jAiÀiÁV¢Ýãj CAvÁ PÉüÀ®Ä £À£Àß UÀAqÀ£ÀÄ ºÉÆ®PÉÌ ºÉÆUÀÄwÛgÀĪÁUÀ £ÀªÀÄÆäj£À zÉʪÀzÀ PÀmÉÖ ºÀwÛgÀ £À£ÀUÀÆ ªÀÄvÀÄÛ £ÀªÀÄÆäj£À ¤gÀÄ¥Á¢ PÁ¤ºÁ¼À gÀªÀgÀ PÀqÉAiÀĪÀjUÀÆ ¨Á¬Ä ªÀiÁw£À dUÀ¼ÀªÁ¬ÄvÀÄ. CAvÁ w½¹zÀgÀÄ. CµÀÖgÀ¯Éè £ÀªÀÄä ªÀÄ£ÉAiÉÆÃ¼ÀUÉ NqÉÆÃr §AzÀ ¤gÀÄ¥Á¢ PÁ¤ºÁ¼À FvÀ£À ªÀÄUÀ CªÀÄgÉÃ±ï ªÀAiÀÄ: 18 ªÀµÀð, vÀªÀÄä ºÀ£ÀĪÀÄAvÀ ªÀAiÀÄ: 38 ªÀµÀð, FvÀ£À ºÉAqÀw ¤AUÀªÀÄä ªÀAiÀÄ: 32 ªÀµÀð, ªÀÄvÀÄÛ vÁ¬Ä AiÀĪÀÄ£ÀªÀÄä ªÀAiÀÄ: 55 ªÀµÀð, EªÀgÉ®ègÀÆ PÀÆr §AzÀÄ £ÀªÀÄä ¤gÀÄ¥Á¢UÉ ºÁåAUÀ §r¢Ã ¯Éà ¸ÀÆ¼É ªÀÄUÀ£É CAvÁ ¨ÉÊzÁrzÀÄÝ CzÀgÀ°è CªÀÄgÉÃ±ï ªÀÄvÀÄÛ ºÀ£ÀĪÀÄAvÀ £À£Àß UÀAqÀ£À£ÀÄß PÉʬÄAzÀ ºÉÆqɧqÉ ªÀiÁqÀºÀwÛzÀÝgÀÄ £Á£ÀÄ CqÀاAzÀÄ ©r¹PÉÆ¼Àî®Ä §AzÁUÀ DgÉÆÃ¦vÀgÀÄ F ¸ÉÆÃ¼ÉzÀÄ PÀÆqÀ §ºÀ¼À DVzÉ CAvÁ ¨ÉÊzÁqÀÄvÁÛ CªÀÄgÉñï£ÀÄ £À£Àß ¹ÃgÉ »rzÀÄ J¼ÉzÁrzÀÄÝ £Á£ÀÄ ©qÀÄ ©qÀÄ JAzÀÄ aÃjPÉÆAqÀgÀÆ ¸ÀºÀ ©qÀzÉà ¹ÃgÉ »rzÀÄ J¼ÉzÁr CªÀªÀiÁ£À ªÀiÁrzÀÄÝ EgÀÄvÀÛzÉ. £À£Àß UÀAqÀ£À£ÀÄß ºÀ£ÀĪÀÄAvÀ PÁ¤ºÁ¼À FvÀ£À PɼÀUÉ ºÁQ PÁ°¤AzÀ MzÀÄÝ PÉʬÄAzÀ ºÉÆqɧqÉ ªÀiÁrzÀÄÝ G½zÀªÀgÀÄ PÀÆqÀ PÉʬÄAzÀ ºÉÆqÉ¢zÀÄÝ EgÀÄvÀÛzÉ. £ÀAvÀgÀ CªÀgÀ »AzÉ §AzÀ £ÀªÀÄÆäj£À ¨Á¼À¥Àà ºÁUÀ¯ÁݼÀ ªÀÄvÀÄÛ £ÁUÀ¥Àà vÉ«Ää£Á¼À gÀªÀgÀÄ PÀÆrPÉÆAqÀÄ §AzÀÄ dUÀ¼À ©r¹zÀÄÝ, DgÉÆÃ¦vÀgÀÄ £ÀªÀÄä ªÀģɬÄAzÀ ºÉÆgÀUÉ ºÉÆÃUÀĪÁUÀ ¯Éà ¸ÀÆ¼É ªÀÄPÀ̼Á EªÀvÀÄÛ Hj£À d£À ©r¹PÉÆAqÀÄæ CAvÁ G½¢æ, ªÀÄÄAzÉÆAzÀÄ ¢£À ¤£ÀߣÀß fêÀ ¸À»vÀ ©qÀĪÀÅ¢®è. CAvÁ fêÀzÀ ¨ÉzÀjPÉ ºÁQ ºÉÆVzÀÄÝ EgÀÄvÀÛzÉ. PÁgÀt £À£Àß ¹ÃgÉ »rzÀÄ J¼ÉzÁr CªÀªÀiÁ£À ªÀiÁr ªÀÄvÀÄÛ £À£Àß UÀAqÀ¤UÉ PÉʬÄAzÀ ºÉÆqɧqÉ ªÀiÁr, CªÁZÀåªÁV ¨ÉÊzÀÄ, fêÀ ¨ÉzÀjPÉ ºÁQzÀ ªÉÄîÌAqÀ DgÉÆÃ¦vÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 11/2015 PÀ®A 323, 448, 354, 504, 506 gÉ/« 34 L¦¹ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 31/2015  ಕಲಂ 279, 338 ಐ.ಪಿ.ಸಿ:.

¢£ÁAPÀ: 08-02-2015 gÀAzÀÄ ¸ÁAiÀÄAPÁ® 4:00 UÀAmÉUÉ ¦üAiÀiÁð¢zÁgÀgÁzÀ ²æÃ ¨ÉlzÀ¥Àà vÀAzÉ FgÀtÚ ªÀÄoÀzÀ, ªÀAiÀĸÀÄì: 35 ªÀµÀð eÁw: °AUÁAiÀÄvÀ, G: MPÀÌ®vÀ£À ¸Á: aPĄ̀ÉtPÀ¯ï vÁ: UÀAUÁªÀw. EªÀgÀÄ oÁuÉUÉ ºÁdgÁV vÀªÀÄä £ÀÄr ºÉýPÉ ¦üAiÀiÁð¢AiÀÄ£ÀÄß ¸À°è¹zÀÄÝ CzÀgÀ ¸ÁgÁA±À K£ÀAzÀgÉ, EAzÀÄ ¢£ÁAPÀ: 08-02-2015 gÀAzÀÄ ªÀÄzsÁåºÀß 12:00 UÀAmÉUÉ £Á£ÀÄ ªÀÄvÀÄÛ UÀAUÁªÀwAiÀİègÀĪÀ £ÀªÀÄä ªÀiÁªÀ£ÀªÀgÁzÀ ²ªÁ£ÀAzÀ vÀAzÉ §¸ÀmÉÖ¥Àà EªÀgÀ ªÀÄUÀ£ÁzÀ ¥ÀĤÃvÀ vÀAzÉ ²ªÁ£ÀAzÀ 20 ªÀµÀð E§âgÀÆ PÀÆr CªÀgÀ N«Ä¤ ªÁå£ï £ÀA: PÉ.J-36/JA-6255 £ÉÃzÀÝgÀ°è UÀAUÁªÀw¬ÄAzÀ £ÀªÀÄä UÁæªÀÄPÉÌ UÀAUÁªÀw-¹AzsÀ£ÀÆgÀ ªÀÄÄRå gÀ¸ÉÛAiÀÄ°è ºÉÆÃUÀÄwÛgÀĪÁUÀ ªÀÄzsÁåºÀß 12:30 UÀAmÉAiÀÄ ¸ÀĪÀiÁjUÉ aPĄ̀ÉtPÀ¯ï PÁæ¸À£À°è N«Ä¤ £ÀqɸÀÄwÛzÀÝ ¥ÀĤÃvÀ FvÀ£ÀÄ ªÁå£À£ÀÄß ¤zsÁ£ÀªÁV ¤°è¹zÁUÀ £ÀªÀÄä »A¨sÁUÀ¢AzÀ CAzÀgÉ UÀAUÁªÀw PÀqɬÄAzÀ §AzÀ M§â ªÉÆÃmÁgÀ ¸ÉÊPÀ¯ï ¸ÀªÁgÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §AzÀÄ £ÀªÀÄä ªÁå£ï£À §®UÀqÉ lPÀÌgÀÄ PÉÆlÄÖ ªÉÆÃmÁgÀ ¸ÉÊPÀ¯ï ¸ÀªÉÄÃvÀ gÀ¸ÉÛAiÀÄ ¥ÀPÀÌPÉÌ ºÉÆÃV ©¢ÝzÀÄÝ ¸ÀzÀj ªÉÆÃmÁgÀ ¸ÉÊPÀ¯ï ªÉÄÃ¯É E§âgÀÆ EzÀÄÝ CªÀgÀ£ÀÄß «ZÁj¸À®Ä ªÉÆÃmÁgÀ ¸ÉÊPÀ¯ï £ÀqɸÀÄwÛzÀݪÀ£À ºÉ¸ÀgÀÄ D£ÀAzÀPÀĪÀiÁgÀ vÀAzÉ ºÀ£ÀĪÀÄAvÀ¥Àà 25 ªÀµÀð ¸Á: ºÀtªÁ¼À CAvÁ w½¹zÀÄÝ DvÀ¤UÉ §®UÉÊ ªÀÄÄAUÉÊ ºÀwÛgÀ, JqÀUÁ®Ä ¥ÁzÀzÀ ªÉÄÃ¯É UÁAiÀÄUÀ¼ÁVzÀÄÝ DvÀ£À »AzÉ PÀĽwzÀݪÀ£À ºÉ¸ÀgÀÄ «ZÁj¸À®Ä ¥ÀA¥Á¥Àw vÀAzÉ «gÀÄ¥ÁPÀë¥Àà zÁ£À±ÉnÖ, ªÀAiÀĸÀÄì 22 ªÀµÀð ¸Á: ºÀtªÁ¼À CAvÁ w½¹zÀÄÝ DvÀ¤UÉ §®UÁ®Ä ªÉÆtPÁ°UÉ ªÀÄvÀÄÛ §®UÀqÉ ¸ÉÆAlPÉÌ M¼À¥ÉmÁÖVzÀÄÝ EvÀÄÛ. PÀÆqÀ¯Éà CªÀgÀ£ÀÄß J©â¹ PÀÆr¹ CªÀgÀ ªÉÆÃmÁgÀ ¸ÉÊPÀ¯ï £ÉÆÃqÀ¯ÁV »gÉÆÃ ºÉÆAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ¯ï EzÀÄÝ £ÀA§gï £ÉÆÃqÀ¯ÁV PÉ.J-37/ PÉ-4100 CAvÁ EgÀÄvÀÛzÉ. C°èAzÀ UÁAiÀÄUÉÆAqÀ E§âgÀ£ÀÄß aQvÉì PÀÄjvÀÄ £ÀªÀÄä ªÁå£À£À°èAiÉÄà UÀAUÁªÀw G¥À «¨sÁUÀ D¸ÀàvÉæUÉ PÀgÉzÀÄPÉÆAqÀÄ §AzÀÄ ¸ÉÃjPÉ ªÀiÁrzÀÄÝ EgÀÄvÀÛzÉ. CªÀjUÉ aQvÉì ªÀiÁr¹ FUÀ vÀqÀªÁV oÁuÉUÉ §AzÀÄ zÀÆgÀ£ÀÄß PÉÆnÖgÀÄvÉÛãÉ.  PÁgÀt F C¥ÀWÁvÀ ªÀiÁrzÀ »gÉÆÃ ºÉÆAqÁ ¸Éà÷èAqÀgï ªÉÆÃmÁgÀ ¸ÉÊPÀ® £ÀA: PÉ.J-37/ PÉ-4100 £ÉÃzÀÝgÀ ZÁ®PÀ D£ÀAzÀPÀĪÀiÁgÀ FvÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯Á¬ÄvÀÄ.

 
Will Smith Visitors
Since 01/02/2008