Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 12, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 48/2015 ಕಲಂ. 376, 379, 506, 344, 364 ಐ.ಪಿ.ಸಿ:.  
ದಿ:04-03-2015 ರಂದು ಆರೋಪಿತನು ತನ್ನ ಮೇಲೆ ಮೊದಲು ದಾಖಲಾಗಿರುವ ಕೇಸಿನಲ್ಲಿ ಸಾಕ್ಷಿ ಹೇಳುವ ಕುರಿತು ಫಿರ್ಯಾದಿದಾರಳಿಗೆ ಕೊಪ್ಪಳ ಕೋರ್ಟಿಗೆ ಕರೆದುಕೊಂಡು ಬಂದು ಕೊಪ್ಪಳದ ಕೋರ್ಟ ಆವರಣದಲ್ಲಿ ಆರೋಪಿತನು ತನ್ನ ವಕೀಲರಾದ ಪ್ರಭು ಕೊಪ್ಪದ ಹಾಗೂ ಉಮೇಶ ಮಾಳೆಕೊಪ್ಪ ಇವರು ಫಿರ್ಯಾದಿದಾರಳಿಗೆ ಕೋರ್ಟಿನಲ್ಲಿನನಗೆ 22 ವರ್ಷ ಆಗಿವೆ ಮತ್ತು ಇಲ್ಲಿಯವರೆಗೂ ನನ್ನ ತಂದೆ ಮನೆಯಲ್ಲಿ ಇದ್ದೇ ಹಾಗೂ ಆರೋಪಿ ಯಾರು ಗೊತ್ತಿಲ್ಲಾ. ನನ್ನನ್ನು ಎಲ್ಲಿ ಕರೆದುಕೊಂಡು ಹೋಗಿಲ್ಲಾ.” ಅಂತಾ ಸುಳ್ಳು ಸಾಕ್ಷಿ ಹೇಳಿಸಿರುತ್ತಾರೆ. ನಂತರ ಅಂದೇ ದಿ:04-03-2015 ರಂದು ರಾತ್ರಿ ಆರೋಪಿತನು ಫಿರ್ಯಾದಿದಾರಳಿಗೆ ಕುಷ್ಟಗಿಗೆ ಕರೆದುಕೊಂಡು ಹೋಗಿ ಬಸ್ ನಿಲ್ದಾಣದ ಡಿಪೋ ಕಡೆ ಇರುವ ಗಿಡಗಳ ಮರೆಯಲ್ಲಿ ಬಲತ್ಕಾರ ಮಾಡಿರುತ್ತಾನೆ. ಕಾರಣ ಸದರಿ ಹನುಮಂತ ತಂದೆ ಯಮನಪ್ಪ ಗೋಪಾಲಿ ವಯ: 30 ವರ್ಷ, ಜಾ: ಹರಿಜನ, ಸಾ: ಕಂದಕೂರ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ:48/2015. ಕಲಂ: 376,379,506,344,364 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 29/2015 ಕಲಂ. 279, 304(ಎ)  ಐ.ಪಿ.ಸಿ:.
¢£ÁAPÀ: 11-03-2015 gÀAzÀÄ ¨É¼ÀUÉÎ 7-30 UÀAmÉUÉ ¦üAiÀiÁð¢zÁgÀgÁzÀ ²æÃ ¥ÀgÀ±ÀÄgÁªÀÄ vÀAzÉ ¨sÀgÀªÀÄ¥Àà qÀA§¼À ¸Á: ©¸ÀgÀ½î EªÀgÀÄ oÁuÉUÉ ºÁdgÁV MAzÀÄ PÀ£ÀßqÀzÀ°è §gÉzÀ ¦üAiÀiÁð¢AiÀÄ£ÀÄß ¤ÃrzÀÄÝ CzÀgÀ ¸ÁgÁA±ÀzÀªÉãÉAzÀgÉ, ¦ügÁå¢üzÁgÀgÀ ºÉÆ®ªÀÅ ©¸ÀgÀ½î ¹ÃªÀiÁzÀ°èzÀÄÝ ¸ÀzÀj ºÉÆ®PÉÌ ZÀªÀ¼ÉPÁ¬Ä ¨É¼ÉAiÀÄ£ÀÄß ºÁQzÀÄÝ EgÀÄvÀÛzÉ. ¤£Éß ¢£ÁAPÀ: 10-03-2015 gÀAzÀÄ ¸ÀzÀj ZÀªÀ¼ÉPÁ¬ÄAiÀÄ£ÀÄß ºÀjzÀÄPÉÆAqÀÄ §gÀ®Ä ¦ügÁå¢üAiÀÄ vÀAzÉ ªÀÄÈvÀ ¨sÀgÀªÀÄ¥Àà qÀA§¼À EvÀ£ÀÄ D¼ÀÄUÀ¼À£ÀÄß PÀgÉzÀÄPÉÆAqÀÄ ºÉÆÃV ZÀªÀ¼ÉPÁ¬Ä ºÀj¢zÀÄÝ, £ÀAvÀgÀ ¸ÁAiÀÄAPÁ® 5-30 UÀAmÉUÉ ºÀjzÀ ZÀªÀ¼ÉPÁ¬ÄUÀ¼À£ÀÄß MAzÀÄ mÁmÁA. ªÁºÀ£À £ÀA. PÉ.J.37 J-5356 £ÉÃzÀÝgÀ°è ºÁQPÉÆAqÀÄ §gÀÄwÛgÀĪÁUÀ §¸ÀªÀgÁd WÀAn EªÀgÀ ºÉÆ®zÀ ºÀwÛgÀ §gÀÄwÛzÀÝAvÉ mÁmÁA. ªÁºÀ£À ZÁ®PÀ£ÁzÀ ¸À°ÃA vÀAzÉ eÁ¥ÀgÀ¸Á§ ªÀĤAiÀiÁgÀ EvÀ£ÀÄ CwêÉÃUÀ ºÁUÀÆ C®PÀëvÀ£À¢AzÀ £ÀqɬĹ ªÉÃUÀzÀ ¤AiÀÄAvÀæt ªÀiÁqÀzÉà MªÉÄäÃ¯É mÁAmÁA ¥À°Ö ªÀiÁrzÀÝjAzÀ mÁA mÁA ªÁºÀ£ÀzÀ°è PÀĽwzÀÝ ¦ügÁå¢ü vÀAzÉ ¨sÀgÀªÀÄ¥Àà qÀA§¼À ªÀAiÀÄ: 60 ªÀµÀð EvÀ£ÀÄ PɼÀUÉ ©zÀÄÝ JqÀ¨sÁUÀzÀ JzÉ, ¨sÀdÄzÀ ºÀwÛgÀ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ ¸ÀzÀj ªÁºÀ£ÀzÀ »AzÉ ¸ÉÊPÀ¯ï ªÉÄÃ¯É §gÀÄwÛzÀÄÝ ¦ügÁå¢ü vÀªÀÄä ªÉAPÀmÉñÀ EvÀ£ÀÄ ¸ÀzÀj WÀl£ÉAiÀÄ£ÀÄß £ÉÆÃr ¨sÀgÀªÀÄ¥Àà£À£ÀÄß MAzÀÄ ªÁºÀ£ÀzÀ°è HjUÉ PÀgÉzÀÄPÉÆAqÀÄ §A¢zÀÄÝ £ÀAvÀgÀ 108 ªÁºÀ£ÀPÉÌ ¥ÉÆÃ£ï ªÀiÁr PÀgɬĹ aQvÉì PÀÄjvÀÄ PÉÆ¥Àà¼À ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ £ÀAvÀgÀ aQvÉì ¥sÀ®PÁjAiÀiÁUÀzÉ gÁwæ 11-00 UÀAmÉ ¸ÀĪÀiÁjUÉ ªÀÄÈvÀ ¥ÀnÖzÀÄÝ EgÀÄvÀÛzÉ. PÁgÀt ¸ÀzÀj C¥ÀWÁvÀ ¥Àr¹ vÀÀªÀÄä vÀAzÉ ¨sÀgÀªÀÄ¥Àà EvÀ£À ¸Á«UÉ PÁgÀt£ÁzÀ ¸À°ÃA vÀAzÉ eÁ¥ÀgÀ¸Á§ ªÀĤAiÀiÁgÀ EvÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 29/2015 PÀ®A. 279, 304 (J) L.¦.¹. ºÁUÀÆ 187 L.JA.«. PÁAiÉÄÝ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 29/2015 ಕಲಂ. 41(ಡಿ) ಸಹಿತ 102 ಸಿ.ಆರ್.ಪಿ.ಸಿ:.
ದಿನಾಂಕ 11-03-2015 ರಂಧು ಬೆಳಿಗ್ಗೆ 11-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೇಗೆ ಹಾಜರಾಗಿ ಒಂದು ವರದಿ ಮತ್ತು ಪಂಚನಾಮೆ ಹಾಗೂ ಒಬ್ಬ ಆರೋಪಿ ಮತ್ತು ಒಂದು ಎಕ್ಸೆಲ್ ಸುಪರ್ ವಾಹನ ನಂ ಕೆಎ 35/ಯು-2551 ನೇದ್ದನ್ನು ಹಾಜರು ಪಡಿಸಿದ್ದರ ಸಾರಾಂಶ ವೆನೆಂದರೆ ಇಂದು ಬೆಳಿಗ್ಗೆ  9-30 ಗಂಟೆಗೆ ತಾವು  ಮತ್ತು ಪಿ.ಸಿ 332,381 ರವರನ್ನು ಕರೆದುಕೊಂಡು ಸರಕಾರಿ ಜೀಪಿನಲ್ಲಿ  ನಗರದಲ್ಲಿ ಪೆಟ್ರೊಲಿಂಗ್ ಕುರಿತು ಹೋಗಿದ್ದು ಪೆಟ್ರೊಲಿಂಗ್ ಮಾಡುತ್ತಾ ಕುಷ್ಟಗಿ ತಾವರಗೇರಾ ರಸ್ತೆಯ ಮಾರುತಿ ಡಾಬಾದ ಹತ್ತಿರ ಬೆಳಿಗ್ಗೆ 10-00 ಗಂಟೆಗೆ ಬಂದಾಗ ಅಲ್ಲಿ  ಒಬ್ಬ ವ್ಯಕ್ತಿ ಒಂದು ಎಕ್ಸೆಲ್ ಸೂಪರ ಮೋ.ಸೈ ನಂ ಕೆಎ 35/ಯು-2551 ನೇದ್ದು ಅಂ.ಕಿ 12,000=00 ರೂ ಬೆಲೆ ಬಾಳುವ ವಾಹನವನ್ನು ದಬ್ಬಿಕೊಂಡು ಹೊರಟಿದ್ದು ತಮ್ಮ ಜೀಪನ್ನು ನೋಡಿ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಹೋಗುತ್ತಿದ್ದಾಗ ತಾವು  ಆತನಿಗೆ ಹಿಡಿದು ವಿಚಾರಿಸಿದಾಗ  ತೊದಲುತ್ತಾ ಮಾತನಾಡುತ್ತಾ ಸರಿಯಾಗಿ ಮಾಹಿತಿ ಕೊಡದೆ ಇದ್ದು ಪುನಃ ವಿಚಾರಿಸಿದಾಗ ತನ್ನ ಹೆಸರು ಬಸವರಾಜ ತಂದೆ ದೇವಿಂದ್ರಪ್ಪ ಹಡಪದ ವಯ: 23 ಜಾ: ಹಡಪದ ಸಾ: ಜೇರಬಂಡಿ ತಾ: ದೇವದುರ್ಗ ಅಂತಾ ತಿಳಿಸಿದ್ದು ಈ ವಾಹನದ ಬಗ್ಗೆ ದಾಖಲಾತಿ ಕೇಳಿದಾಗ ತನ್ನಲ್ಲಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಈ ವಾಹನವನ್ನು ಇಲ್ಲಿಯೇ ಮಾರುತಿ ನಗರದಿಂದ ದಬ್ಬಿಕೊಂಡು ಬಂದಿದ್ದು ಅಂತಾ ತಿಳಿಸಿದ್ದು ಸದರಿಯವನು ತನ್ನದಲ್ಲದ ವಾಹನವನ್ನು ವಶಕ್ಕೆ ತೆಗೆದುಕೊಂಡು ಯವುದೋ ದುರುದ್ದೆದಿಂದ ತೆಗೆದುಕೊಂಡು ಹೊರಟಿದ್ದು ಅಂತಾ ಪರಿಗಣಿಸಿ ಇಬ್ಬರು ಪಂಚಾರದ ಸಂಗಮೇಶ ತಂದೆ ಬಸಪ್ಪ ಸಿರಮ್ಮನ್ನವರ ವಯ: 21 ಜಾ: ಕುರುಬರ ಉ: ಒಕ್ಕಲುತನ ಸಾ: ಹಿರೇಬನ್ನಿಗೋಳ ಮತ್ತು ಮಹಾಂತೇಶ ತಂದೆ ಬಸಪ್ಪ ಸಿರಮ್ಮನ್ನವರ  ವಯ: 23 ಜಾ: ಕುರುಬರ ಉ: ಒಕ್ಕಲುತನ ಸಾ: ಹಿರೇಬನ್ನಿಗೋಳ ರವರ ಸಮಕ್ಷಮದಲ್ಲಿ ಬೆಳಿಗ್ಗೆ 10-15 ಗಂಟೆಯಿಂದ 11-00 ಗಂಟೆಯವರೆಗೆ ಪೂರೈಸಿಕೊಂಡು ವಾಹನವನ್ನು ಮತ್ತು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ವಾಪಾಸ್ ಈಗ ಠಾಣೆಗೆ ಬೆಳಿಗ್ಗೆ  11-30 ಗಂಟೆಗೆ ಬಂದು ಸದರಿಯವನ ವಿರುದ್ದ ಗುನ್ನೆ ದಾಖಲು ಮಾಡಿಕೊಳ್ಳಲು ಸೂಚಿಸಿದ್ದು ಅಂತಾ ವಗೈರೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 47/2015 ಕಲಂ. 297, 295, 295(ಎ), 297, 425, 441, 268  ಐ.ಪಿ.ಸಿ:.
ದಿ: 11-03-2015 ರಂದು ಮಾನ್ಯ ಜೆ.ಎಂ.ಎಂ.ಎಫ್. ನ್ಯಾಯಾಲಯ ಕೊಪ್ಪಳ ರವರ ಪಿ.ಸಿ. ನಂ: 76/2015 ದಿ: 06-03-2015 ನೇದ್ದನ್ನು ಪಿಸಿ-414 ರವರು ಹಾಜರುಪಡಿಸಿದ್ದು, ಸದರಿ ದೂರನ ಸಾರಾಂಶವೇನೆಂದರೆ, ಕೊಪ್ಪಳ ನಗರದ ಹಸನ್ ರಸ್ತೆಯ ಬಾಜೂ ಇರುವ ಖಬರಸ್ಥಾನದಲ್ಲಿ ಗೋರಿಗಳಲ್ಲಿ ಫಿರ್ಯಾದಿದಾರ SÁzÀgÀ¸Á§ ¯Á®¸Á§ PÀÄzÀjªÉÆÃw, ªÀAiÀÄ: 60 ªÀµÀð, eÁ: ªÀÄĹèA, G: ºÉÆmÉïï PÉ®¸À, ¸Á: ¸ÀzÁðgÀ UÀ°è PÉÆ¥Àà¼À. ತಂದೆ ತಾಯಿಯವರ ಗೋರಿಗಳಿದ್ದು, ಅವುಗಳ ಹತ್ತಿರ ಆರೋಪಿತನಾದ 1] C§ÄÝ® ªÀÄfÃzÀ ºÀĸÉãÀ ¸À°ÃA¸Á§ vÀAzÉ ºÀAiÀiÁvÀ¦üÃgÀ ¸Á: PÉÆ¥Àà¼À ಟ್ರಾಕ್ಟರ್ ಸಹಾಯದಿಂದ ಗೋರಿಗಳ ಮೇಲೆ ಮಣ್ಣನ್ನು ಹಾಕಿ ಗೋರಿಗಳನ್ನು ಧ್ವಂಸ ಮಾಡಿರುತ್ತಾನೆ. ಇದರಿಂದ ಫಿರ್ಯಾದಿದಾರರ ಮನಸ್ಸಿಗೆ ನೋವುಂಟು ಮಾಡಿ ಭಾವನೆಗೆ ಧಕ್ಕೆ ಉಂಟು ಮಾಡಿ ತನ್ನ ಪೈಶಾಚಿಕ ಕೃತ್ಯವನ್ನುಂಟು ಮಾಡಿರುತ್ತಾನೆ ಅಂತಾ ಇರುವ ದೂರಿನ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 33/2015 ಕಲಂ. 431,427 ಸಹಿತ 34 ಐಪಿಸಿ ಹಾಗೂ 2(ಎ)(ಬಿ) ದ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಫ್ ಪ್ರಾಪರ್ಟಿ ಅಕ್ಟ್ 1981.

ದಿನಾಂಕ:11-03-2015 ರಂದು 9-30 ಎಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ., ಕುಕನೂರ ಠಾಣೆರವರು ಠಾಣೆಗೆ ಬಂದು ತಮ್ಮದೊಂದು ಗಣಕೀಕರಣ ಮಾಡಿದ ವರದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ವರದಿದಾರರು ದಿನಾಂಕ:10-03-2015 ರಂದು ರಾತ್ರಿ 11-00 ಗಂಟೆಗೆ ಠಾಣೆಯಿಂದ ಸಂಗಡ ಪಿಸಿ-345 ಮತ್ತು ಜೀಪ್ ಚಾಲಕ ಎಪಿಸಿ-25 ಇವರೊಂದಿಗೆ ಸರ್ಕಾರೀ ಜೀಪ್ ನಂ:ಕೆಎ;37 ಜಿ;265 ನೇದ್ದರಲ್ಲಿ ಠಾಣಾ ಹದ್ದಿಯಲ್ಲಿ ರಾತ್ರಿ ಗಸ್ತು ಚಕ್ಕಿಂಗ್ ಮತ್ತು ರಾತ್ರಿ ಗಸ್ತು ಉಸ್ತುವಾರಿ ಕುರಿತು ಹೋಗಿ, ದ್ಯಾಂಪೂರ ಕ್ರಾಸ್, ಭಟಪನಹಳ್ಳಿ, ಕೋಳಿಪೇಟೆ, ಅಂಬೇಡ್ಕರ ಸರ್ಕಲ್ ಮುಖಾಂತರ ಕರ್ತವ್ಯ ನಿರ್ವಹಿಸುತ್ತಾ ಬಸ್ ನಿಲ್ದಾಣದ ಹತ್ತಿರ ಬಂದಾಗ ಆರೋಪಿತರು ಕುಕನೂರ ಬಸ್ ನಿಲ್ದಾಣದ ಕಡೆಯಿಂದ ಜವಳದ ಕಾಲೋನಿಗೆ ಹೋಗುವ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಜೆ.ಸಿ.ಬಿ. ಯಂತ್ರ ಸಂ:ಕೆಎ-13 ಎಂ-5715 ನೇದ್ದರಿಂದ ರಸ್ತೆಯ ಎರಡು ಕಡೆಗೆ 2  ಫೀಟ್ ಆಳವಾಗಿ ಅಡ್ಡವಾಗಿ ತಗ್ಗು ತೆಗೆದು ಮಣ್ಣು ಕುಪ್ಪೆ ಹಾಕಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತಿರುಗಾಡದಂತೆ ಮಾಡಿದ್ದು ಈ ಬಗ್ಗೆ ವರದಿದಾರರು ಆರೋಪಿ ಶರಣಪ್ಪ ಬಣ್ಣದಬಾವಿ ಇವರಿಗೆ ಹೀಗೇಕೆ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಅಗೆದು ಸಾರ್ವಜನಿಕರಿಗೆ ತೊಂದರೆ ನೀಡಿ, ಹಾನಿ ಮಾಡುತ್ತೀರಿ? ಅಂತಾ ವಿಚಾರಿಸಿದ್ದಕ್ಕೆ ಸದರಿಯವರು ಈ ರಸ್ತೆಯು ತಮ್ಮ ಜಮೀನದಲ್ಲಿ ಬರುತ್ತದೆ.  ಅದಕ್ಕೆ ಇದರಲ್ಲಿ ಯಾರೂ ತಿರುಗಾಡದಂತೆ ತಗ್ಗು ತೆಗೆಯಿಸಿದ್ದೇನೆ ಅಂತಾ ಅನ್ನುತ್ತಾ ತಾನು ಹಾಗೂ ಜೆ.ಸಿ.ಬಿ. ಯಂತ್ರದೊಂದಿಗೆ ಅಲ್ಲಿಂದ ಹೋದನು.  ಕಾರಣ, ಸದರಿ ಆರೋಪಿತರು ಜೆ.ಸಿ.ಬಿ. ಯಂತ್ರ ಸಂ:ಕೆಎ-13 ಎಂ-5715 ನೇದ್ದರಿಂದ ಜವಳದ ಕಾಲೋನಿಗೆ ಹೋಗುವ ಸರ್ಕಾರೀ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಅಗೆದು ಲುಕ್ಷಾನ್ ಮಾಡಿ, ಸಾರ್ವಜನಿಕರಿಗೆ ತಿರುಗಾಡಲು ಹಾಗೂ ವಾಹನ ಸಂಚಾರಕ್ಕೆ ಅಡೆ-ತಡೆ ಉಂಟು ಮಾಡಿರುತ್ತಾರೆ.  ಈ ಘಟನೆಯ ಬಗ್ಗೆ ತಾನು ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ, ನಾನೇ ಸರ್ಕಾರೀ ತರ್ಫೆ ಈ ದೂರನ್ನು ಸಲ್ಲಿಸಿರುತ್ತೇನೆ.  ಕಾರಣ, ಸದರಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:33/15 ಕಲಂ: 431,427 ಸಹಿತ 34 ಐಪಿಸಿ ಹಾಗೂ 2(ಎ)(ಬಿ) ದ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಫ್ ಪ್ರಾಪರ್ಟಿ ಅಕ್ಟ್ 1981. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

Wednesday, March 11, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 18/2015 ಕಲಂ. 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ. 10-03-2015 ರಾತ್ರಿ 8-30 ಗಂಟೆಗೆ ಠಾಣೆಯ ದೇವಪ್ಪ ಸಿ.ಹೆಚ್.ಸಿ 86 ರವರು ಹುಬ್ಬಳ್ಳಿ ಕಿಮ್ಸ ಸ್ಪತ್ರೆಯಿಂದ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶ ವೆನೆಂದರೆ ನಿನ್ನೆ ದಿನಾಂಕ. 09-03-2015 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಕೆಲಸದ ನಿಮಿತ್ಯ ಡಿ.ಸಿ ಆಫೀಸಗೆ ಹೊಗಲು ತನ್ನ ಸೈಕಲ್ ತುಳಿದುಕೊಂಡು ಕೊಪ್ಪಳ ನಗರದ ಹೂವಿನಾಳ ರಸ್ತೆಯ ಮೇಲೆ ಅಮೃತೇಶ್ವರ ದೇವಸ್ಥಾನದ ಸಮೀಪ ಕೊಪ್ಪಳದ ಕಡೆಗೆ ಹೊಗುತ್ತಿರುವಾಗ, ಹಿಂದಿನಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಠಕ್ಕರಮಾಡಿ ಅಪಘಾಥಮಾಡಿದ್ದರಿಂದ ಫಿರ್ಯಾದಿಗೆ ಬಲಕಾಲ ಚಪ್ಪಿಗೆ ಮತ್ತು ಬಲಗಡೆ ಸೊಂಟಕ್ಕೆ ಒಳಪೆಟ್ಟು ಬಿದ್ದಿರುತ್ತದೆ ಮತ್ತು ಅಪಘಾತಮಾಡಿದ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ವಾಹನವನ್ನು ನಿಲ್ಲಿಸದೇ ಹಾಗೇ ಹೊರಟು ಹೊಗಿರುತ್ತಾನೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 18/2015 ಕಲಂ. 279, 337 ಐ.ಪಿ.ಸಿ ರೆ/ವಿ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.
2) ಗಂಗಾತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 54/2015 ಕಲಂ. 353, 504 ಐ.ಪಿ.ಸಿ:.

ದಿನಾಂಕ:- 10-03-2015 ರಂದು ರಾತ್ರಿ 8:15 ಗಂಟೆಗೆ ಫಿರ್ಯಾದಿದಾರ ಶ್ರೀ ಹನುಮಂತಪ್ಪ, ಕಂದಾಯ ನಿರೀಕ್ಷಕರು, ಮರಳಿ ಇವರ ಪತ್ನಿಯಾದ ಶ್ರೀಮತಿ ಕೆ. ಕಾವೇರಮ್ಮ ಗಂಡ ಹನುಮಂತಪ್ಪ ಸಾ: ಮರಳಿ ತಾ: ಗಂಗಾವತಿ ಇವರ ಮುಖಾಂತರ ಗಣಕೀಕರಣ ಮಾಡಿಸಿದ ದೂರನ್ನು  ಠಾಣೆಗೆ ಕಳುಹಿಸಿಕೊಟ್ಟಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 10-03-2015 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ನಾನು ಹೇರೂರು ಗ್ರಾಮದಲ್ಲಿ ಶ್ರೀಮತಿ ಲಿಂಗಮ್ಮ ಗಂಡ ಬಸವರಡ್ಡೆಪ್ಪ ಸಾ: ಹೇರೂರು ಇವರಲ್ಲಿ ಮರಕುಂಬಿ ಗ್ರಾಮದ ಸರ್ವೆ ನಂ: 339/1 33/1/1 ಈ ಜಮೀನುಗಳ ವರ್ಗಾವಣೆಯ ಪ್ರಕ್ರೀಯೆಗೆ ನಿರಾಕ್ಷೇಪಣೆಯನ್ನು ಪಡೆಯಲು ಹೋಗಿರುವ ಸಮಯದಲ್ಲಿ ಶರಣೇಗೌಡ ತಂದೆ ವಿರುಪಾಕ್ಷಗೌಡ ಎಂಬ ವ್ಯಕ್ತಿಯು ಸರ್ವೆ ನಂ: 33/1/1 ನೇದ್ದನ್ನು ಮೊದಲು ವರ್ಗಾವಣೆ ಮಾಡಬೇಕು ಎಂಬ ಕಾರಣಕ್ಕಾಗಿ ನನ್ನೊಂದಿಗೆ ಬಹಳ ಅನಾಗರಿಕವಾಗಿ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿ, ಲಂಚವನ್ನು ನೀಡುತ್ತಾರೆ ಅದಕ್ಕಾಗಿ ನೀನು ಒತ್ತಾಯಿಸುತ್ತೀಯಾ ಎಂದು ನನ್ನ ಮೇಲೆ ಒಬ್ಬ ರೌಡಿಯಂತೆ ಎರಗಿ ಕೈಗಳಿಂದ ನನ್ನ ಮೇಲೆ ಬಲ ಪ್ರಯೋಗ ಮಾಡಿ ಬಡಿದು ಕಾಲಿಂದ ಒದ್ದು ಸರಕಾರಿ ಕೆಲಸಕ್ಕೆ ಅಡ್ಡಿ ಮಾಡಿರುತ್ತಾನೆ. ಕಾರಣ ಶರಣೇಗೌಡನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 54/2015 ಕಲಂ 353, 504 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.

Tuesday, March 10, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 17/2015 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 09-03-2015 ರಂದು ಬೆಳಿಗ್ಗೆ 10-20 ಗಂಟೆಗೆ ತಾವರಗೇರಾ ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಎಂ.ಎಲ್.ಸಿ ಮಾಹಿತಿ ಬಂದಿದ್ದು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುಗಳ ಪೈಕಿ ಶ್ರೀ ಗಂಗಮ್ಮ ಗಂಡ ಫಕ್ಕೀರಪ್ಪ ಉರಿಜಾಳ, ವಯಾ : 45 ವರ್ಷ, ಜಾತಿ : ಎಸ್.ಸಿ. ಉ : ಕೂಲಿ, ಸಾ : ತಾವರಗೇರಾ ರವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ : 09-03-2015 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಮತ್ತು ಅವರ ಊರಿನ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳು ಸೇರಿ ತಮಗೆ ಪರಿಚಯದ ಸಂಗನಾಳ ಗ್ರಾಮದ ತಮ್ಮ ಮೇಸ್ತ್ರಿಯಾದ ಮರಿಸ್ವಾಮಿ ಪೂಜಾರಿ ಈತನು ನಿನ್ನೆ ತೀರಿಕೊಂಡಿದ್ದರಿಂದ ಅಂತ್ಯಸಂಸ್ಕಾರಕ್ಕಾಗಿ ತಾವರಗೇರಾದಿಂದ ಉಮಲೂಟಿ ಗ್ರಾಮದ ಒಂದು ಟಾಂ. ಟಾಂ (ಅಪೆ) ವಾಹನ ನಂ :ಕೆ.ಎ-36/ಎ-4778 ನೇದ್ದರಲ್ಲಿ ಹೋಗುತ್ತಿರುವಾಗ ತಾವರಗೇರಾದಿಂದ ಸುಮಾರು 3 ಕಿ, ಮೀ ಅಂತರದಲ್ಲಿ ರಾಯನಕೆರೆ ಹತ್ತಿರ ಟಾಂ ಟಾಂ ವಾಹನ ಚಾಲಕನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಿಂದೋಮ್ಮೆಲೆ ವಾಹನವನ್ನು ರಸ್ತೆಯ ಬಲಕ್ಕೆ ಹೋಗಿ ತೆಗ್ಗಿನಲ್ಲಿ ಪಲ್ಟಿ ಮಾಡಿದ್ದು ಆಗ ಸಮಯ ಬೆಳಿಗ್ಗೆ 09-30 ಗಂಟೆಯಾಗಿರಬಹುದು. ನೋಡಲಾಗಿ ನನಗೆ ತಲೆಯ ಎಡಬಾಗಕ್ಕೆ,ಕಿವಿಗೆ, ಟೊಂಕಕ್ಕೆ, ಪಕ್ಕಡಿಗೆ, ಒಳಪೆಟ್ಟಾಗಿದ್ದು, ಗಾಡಿಯಲ್ಲಿ ಬಂದಿದ್ದ ಸುಮಾರು 17-18 ಜನರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅದರಲ್ಲಿ ಶ್ಯಾಮೂತ್ರಿ ಚಳಗೇರಿ ಈತನಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇದೆ. ವಾಹನವನ್ನು ಅಪಘಾತಕ್ಕೀಡು ಮಾಡಿದ ಚಾಲಕನು ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೋತ್ತಿಲ್ಲ. ನಂತರ ಗಾಯಗೊಂಡ ನಮ್ಮೇಲ್ಲರನ್ನು 108 ವಾಹನದಲ್ಲಿ ಇಲಾಜು ಕುರಿತು ತಾವರಗೇರಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ವಾಹನವನ್ನು ನಡೆಸಿ ವಾಹನವನ್ನು ಕಂಟ್ರೋಲ್ ಮಾಡದೇ ಪಲ್ಟಿ ಮಾಡಿ ನಮ್ಮೆಲ್ಲರನ್ನು ಅಪಘಾತಪಡಿಸಿ ಅಲ್ಲಿಂದ ಓಡಿ ಹೋದ ಟಾಂ ಟಾಂ ನಂ : ಕೆ.ಎ-36/ಎ-4778 ನೇದ್ದರ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು. 
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 39/2015 ಕಲಂ. 78 (3) Karnataka Police Act:.
ದಿನಾಂಕ-09-03-2015 ರಂದು ಮದ್ಯಾಹ್ನ 3-15 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮದ ಈಳಗನೂರು ರಸ್ತೆಯಲ್ಲಿ ಸಾವಜನಿಕಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನನ್ನು ಹಿಡಿದುಕೊಂಡು ಸದರಿ ಆರೋಪಿತನಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಮತ್ತು ನಗದು ಹಣ ರೂ. 1210-00 ಗಳನ್ನು ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿಕೊಂಡು ವಾಪಾಸ್ ಠಾಣೆಗೆ ಬಂದು ನೀಡಿದ ಮೂಲ ಪಂಚನಾಮೆ ಮತ್ತು ವರದಿಯ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 11/2015 ಕಲಂ. 379 ಐ.ಪಿ.ಸಿ:
¦ügÁå¢üzÁgÀgÀÄ ªÀÄvÀÄÛ E£ÉÆß§â ZÁ®PÀ E§âgÀÆ PÀÆr vÀªÀÄä ¯Áj £ÀA: nJ£ï 28 ¦ 4507 £ÉÃzÀÝgÀ°è vÀ«Ä¼ÀÄ£Ár£À vÀÄvÀÄPÀÄr¬ÄAzÀ 43 PÁ¥Àgï ¥ÉèÃmïUÀ¼À£ÀÄß ¯ÉÆÃqï ªÀiÁrPÉÆAqÀÄ ¹®é¸ÁPÉÌ ºÉÆgÀnzÀÄÝ, ¢£ÁAPÀ: 05.03.2015 gÀAzÀÄ ¨É¼ÀV£À eÁªÀ 4.30 jAzÀ 5 UÀAmÉAiÀÄ £ÀqÀÄ«£À CªÀ¢üAiÀİè J£ïºÉZï 50 gÀ¸ÉÛAiÀÄ ªÀiÁl®¢¤ß ¹ÃªÀiÁzÀ°è AiÀiÁgÉÆÃ 6-7 d£À PÀ¼ÀîgÀÄ ¸ÀzÀj ¯Áj¬ÄAzÀ MAzÀÄ PÁ¥ÀgÀ ¥ÉèÃl C.Q 38000/- £ÉÃzÀÝ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ, PÀ¼ÀĪÁzÀ ªÀiÁ®Ä ºÁUÀÆ PÀ¼ÀîgÀ£ÀÄß ¥ÀvÉÛ ºÀaÑ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ªÀÄÄAvÁV ¦ügÁå¢ü ¸ÁgÁA±À EgÀÄvÀÛzÉ. 


Monday, March 9, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 12/2015 ಕಲಂ. 87 Karnataka Police Act.
¢£ÁAPÀ 08-03-2015 gÀAzÀÄ ¸ÀAeÉ 7-45 UÀAmÉUÉ ªÀiÁ£Àå ²æÃ £ÁUÉgÉrØ ¦.L.r.¹.Dgï.©. WÀlPÀ PÉÆ¥Àà¼À gÀªÀgÀÄ d¥ÀÛ ªÀiÁrzÀ ªÀiÁ®Ä ªÀÄvÀÄÛ DgÉÆÃ¦vÀgÉÆA¢UÉ ªÁ¥À¸ï oÁuÉUÉ §AzÀÄ ªÀgÀ¢ ªÀÄvÀÄÛ d¦Û ¥ÀAZÀ£ÁªÉÄ PÉÆnÖzÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, EAzÀÄ ¢£ÁAPÀ 08-03-2015 gÀAzÀÄ ¸ÀAeÉ 5-30 UÀAmɬÄAzÀ 6-30 UÀAmÉAiÀĪÀgÉUÉ aPÀÌ-ªÀiÁ¢£Á¼À PÁæ¸ï ºÀwÛgÀ EgÀĪÀ PÀ£ÀPÀ¥Àà EªÀgÀ ºÉÆ®zÀ gÀ¸ÉÛAiÀÄ §¢AiÀÄ°è ¸ÁªÀðd¤PÀ ¸ÀܼÀzÀ°è DgÉÆÃ¦vÀgÁzÀ ªÀĺÉñÀ vÀAzÉ ±ÀgÀt¥Àà §eÁgÀ ªÀAiÀÄ:40 ¸Á:PÀ£ÀPÀVj 2) gÁeÉñÀ vÀAzÉ ±ÀAPÀæ¥Àà ªÀAiÀÄ:33 eÁ:°AUÁAiÀÄvÀ ¸Á:PÀ£ÀPÀVj 3) ¥ÀgÀ±ÀÄgÁªÀÄ vÀAzÉ CªÀÄgÀ¥Àà ºÀjd£À ªÀAiÀÄ:30 ¸Á: PÀ£ÀPÀVj 4) zÀÄgÀÄUÀ¥Àà vÀAzÉ ªÀÄ®PÀ¥Àà ªÀAiÀÄ:30, ¸Á:PÀ£ÀPÀVj 5) ¥ÁªÀÄtÚ vÀAzÉ £ÁUÀ¥Àà ªÀAiÀÄ:33 ¸Á:PÀ£ÀPÀVj      zÀÄAqÁV PÀĽvÀÄPÉÆAqÀÄ zÉʪÀ°¯Éà ªÉÄÃ¯É E¸ÉàÃmï dÆeÁl DqÀÄwÛzÁÝUÀ ªÀiÁ£Àå ¦.L.r.¹.Dgï.©. WÀlPÀ, ºÁUÀÆ CªÀgÀ ¹§âA¢AiÀĪÀgÀÄ ªÀÄvÀÄÛ ¦.J¸ï.L, PÀ£ÀPÀVj oÁuÉ gÀªÀgÀÄ ªÀÄvÀÄÛ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ CªÀjAzÀ MlÄÖ £ÀUÀzÀÄ ºÀt gÀÆ. gÀÆ.1,01,500=00 ºÁUÀÆ dÆeÁlPÉÌ G¥ÀAiÉÆÃV¹zÀ ¸ÁªÀiÁVæUÀ¼À£ÀÄß ªÀÄvÀÄÛ 16 ªÉÆ.¸ÉÊ. UÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrzÀÄÝ EgÀÄvÀÛzÉ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 28/2015 ಕಲಂ. 279, 337, 338 ಐ.ಪಿ.ಸಿ:
¢£ÁAPÀ 08-03-2015 gÀAzÀÄ gÁwæ8.15 UÀAmÉUÉ ¸ÀgÀPÁj D¸ÀàvÉæ¬ÄAzÀ JA.J¯ï.¹ªÀiÁ»w §AzÀªÉÄÃgÉUÉ PÀÆqÀ¯É  D¸ÀàvÉæUÉ ¨ÉÃn PÉÆlÄÖ, UÁAiÀiÁ¼ÀÄ ¦AiÀiÁ𢠺À£ÀªÉÄñÀ vÀAzÉzÉÆqÀØ¥Àà ºÀİAiÀiÁ¥ÀÆgÀ, 25ªÀªÀµÀð eÁ:°AUÁAiÀÄ G: ªÉÆÃmÁgÀ j¥ÉÃj  ¸Á: £ÁUÀgÁ¼À,  FvÀ£À ºÉýPÉ ¥ÀqÉzÀÄPÉÆArzÀÄÝ, ¸ÁgÀA±À K£ÀAzÀgÉ F¢£À vÁ£ÀÄ ªÀÄvÀÄÛ vÀªÀÄä ¸ÀA§A¢ ±ÉÃRgÀ¥Àà CAUÀr E§âgÀÄ PÀÆr vÀ£Àß ¸ÉÊPÀ® ªÉÆÃmÁgÀ PÉ.J37/Ef 4636 £ÉÃzÀÝgÀ ªÉÄÃgÉ £ÁUÀgÁ¼À¢AzÀ  PÀĵÀÖV PÀqÉUÉ §gÀÄgÀwÛzÁÝUÀ ¸ÀAeÉ 7 UÀAmÉUÉ AiÀÄgÉúÀ¼Àî zÁn ªÀÄÄAzÉ §gÀÄwÛzÁÝUÀ , JzÀÄgÀÄUÀ qɬÄAzÀ £ÀªÀÄÆ¢vÀ DgÉÆÃ¦ vÀ£Àß ¬Ä£ÀƪÁ PÁgÀ £ÀA PÉJ 37/JA 5478 £ÉÃzÀÝgÀ ZÁ®PÀ PÀĵÀÖV PÀqɬÄAzÀ CwªÉÃUÀ ªÁV C®PÀëvÀ£À¢AzÀ £ÀqɬĹPÉÆAqÀÄ §AzÀÄ ¦üAiÀiÁð¢zÁgÀgÀ ¸ÉÊPÀ¯ï ªÉÆÃmÁjUÉ lPÀÌgÀ ªÀiÁr C¥ÀWÁvÀ¥Àr¹zÀÝjAzÀ ¦üAiÀiÁð¢AiÀÄ §®UÁ®Ä ºÉ¨ÁâgÀ½UÉ wêÀæ ¸ÀégÀÆ¥ÀzÀ WÁAiÀĪÁVzÀÄÝ, ºÁUÀÆ §®§ÄdPÉÌ M¼À¥ÉmÁÖVzÀÄÝ, ºÁUÀÆ »AzÉ PÀĽvÀªÀjUÉ AiÀiÁªÀÅzÉ UÁAiÀÄUÀ¼ÀÄ DVgÀĪÀ¢¯Áè CAvÀ ªÀÄÄAvÁV EzÀÝ ¦üAiÀiÁð¢AiÀÄ£ÀÄß  ¥ÀqÉzÀÄPÉÆAqÀÄ UÀÄ£Éß zÁR®Ä ªÀiÁrPÉÆAqÀÄ vÀ¤SÉAiÀÄ£ÀÄß PÉÊPÉÆAqÉ£ÀÄ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 44/2015 ಕಲಂ. 279, 337, 338 ಐ.ಪಿ.ಸಿ:

ಇಂದು  ದಿನಾಂಕ : 08-03-2015 ರಂದು 00=30  ಗಂಟೆಗೆ  ಫಿರ್ಯಾದಿದಾರರಾದ ಶ್ರೀ  ಬಸವರಾಜ ತಂದಿ ಶಂಕ್ರಪ್ಪ ಬಾವಿ ವಯಾ- 32 ವರ್ಷ ಜಾ- ಲಿಂಗಾಯತ ಉ- ಒಕ್ಕಲುತನ ಸಾ- ಸಿದ್ದಾಪೂರ ತಾ- ಗಂಗಾವತಿ ಜಿ- ಕೊಪ್ಪಳ ರವರು ಕಾರಟಗಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ : 7-03-2015 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ  ಎಸ್. ಜಡೇಶಗೌಡ  ತಂದಿ ಸೋಮರಡ್ಡಿಗೌಡ ವಯಾ- 32 ವರ್ಷ ಜಾ- ಲಿಂಗಾಯತ   ಮೊಟಾರ್ ಸೈಕಲ್ ನಂ- ಕೆ.ಎ-34 / ಇ.ಬಿ-4956 ನೇದ್ದರ ಚಾಲಕ ಸಾ- ಉತ್ತನೂರ ತಾ- ಶಿರಗುಪ್ಪಾ ಜಿ- ಬಳ್ಳಾರಿ ಇತನು ತನ್ನ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಕಾರಟಗಿ ಎ.ಪಿ.ಎಮ್.ಸಿ. ಹತ್ತಿರ ನಡೆಸಿಕೊಂಡು ಹೊಗಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿ ನಂ- ಕೆ.ಎ- 16 / ಎ- 7277 ನೇದ್ದರ  ಹಿಂದುಗಡೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ ಎಸ್. ಜಡೇಶಗೌಡ ಇತನಿಗೆ ತಲೆಗೆ ಹಾಗೂ ಎಡಗೈಗೆ ರಕ್ತಘಾಯ ಮತ್ತು ಭಾರೀ ಒಳಪೆಟ್ಟಾಗಿದ್ದು ಇರುತ್ತದೆ.  ಈ ಘಟನೆಗೆ  ಮೊಟಾರ್ ಸೈಕಲ್ ಚಾಲಕ ಎಸ್. ಜಡೇಶಗೌಡ ಇತನೇ ಕಾರಣನಾಗಿರುತ್ತಾನೆ  ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Sunday, March 8, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 16/2015 ಕಲಂ. 279, 337  ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 07-03-2015 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ ಖಾಸಿಂಸಾಬ ತಂದೆ ಮಾರ್ದಾನಸಾಬ ಮುದ್ದಾಬಳ್ಳಿ ಸಾ. ಹೊಸಕನಾಪುರ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ. 05-03-2015 ರಂದು ಫಿರ್ಯಾದಿ ಮತ್ತು ಅವರ ಸ್ನೇಹಿತ ಹುಸೇನಸಾಬ ಹೊಸಮನಿ ಇಬ್ಬರೂ ಕೆಲಸದ ನಿಮಿತ್ಯ ಮೋಟಾರ್ ಸೈಕಲ್ ನಂಬರ. KA-36/W-2799 ನೆದ್ದರಲ್ಲಿ ಕೊಪ್ಪಳಕ್ಕೆ ಬರುತ್ತಿರುವಾಗ ರಾತ್ರಿ 7-30 ಗಂಟೆಯ ಸುಮಾರಿಗೆ ಹುಸೇನಸಾಬ ಇತನು ಮೋಟಾರ್ ಸೈಕಲನ್ನು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಕುಟೀರ ಹೊಟೆಲ್ ಸಮೀಪ ತನ್ನ ಸೈಡಿನಲ್ಲಿ ಚಲಾಯಿಸಿಕೊಂಡು ಕೊಪ್ಪಳದ ಕಡೆಗೆ ಬರುತ್ತಿರುವಾಗ ಹಿಂದಿನಿಂದ ಕಾರ್ ನಂಬರ. KA-37/M-8562 ನೆದ್ದರ ಚಾಲಕ ಕಾರ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ  ಟಕ್ಕರಮಾಡಿ ಅಪಘಾತಮಾಡಿದ್ದರಿಂದ, ಫಿರ್ಯಾದಿಗೆ ಬಲಕಾಲ ಮೋಣಕಾಲಿಗೆ ಮತ್ತು ಎಡಗೈ ಮುಂಗೈಗೆ ಒಳಪೆಟ್ಟು ಹುಸೇನಸಾಬ ಇತನಿಗೆ ಎಡಗೈ ಮತ್ತು ಎಡಗಾಲಿಗೆ ತೆರಚಿದಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 32/2015 ಕಲಂ. 279, 337, 338 ಐ.ಪಿ.ಸಿ:
ದಿನಾಂಕ:07-03-2015 ರಂದು 9-30 ಪಿಎಂಕ್ಕೆ ಬನ್ನಿಕೊಪ್ಪದಿಂದ ಫೋನ್ ಮುಖಾಂತರ ರಸ್ತೆ ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದು, ಕೂಡಲೇ ಸ್ಥಳಕ್ಕೆ ಬರಲು ತಿಳಿಸಿದ ಮೇರೆಗೆ ನಾನು ಕೂಡಲೇ ಠಾಣೆಯಿಂದ ಹೊರಟು ಸ್ಥಳಕ್ಕೆ ಭೇಟಿಕೊಟ್ಟು ಗಾಯಾಳುಗಳಿಗೆ ಅವಲೋಕಿಸಿ, ಅವರು ಗಾಯಗಳ ನೋವಿನಲ್ಲಿ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರದ ಕಾರಣ, ಸ್ಥಳದಲ್ಲಿ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿದಾರರಾದ ಹನುಮಂತಗೌಡ ಆದಾಪೂರ ಸಾ:ಬನ್ನಿಕೊಪ್ಪ ಇವರ ಹೇಳಿಕೆ ದೂರನ್ನು 10-15 ಪಿಎಂದಿಂದ 11-15 ಪಿಎಂದವರೆಗೆ ಸ್ಥಳದಲ್ಲಿಯೇ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿನಾಂಕ:07-03-2015 ರಂದು 9-15 ಪಿಎಂಕ್ಕೆ ಆರೋಪಿತ ಶಿವನೌಡ ಗೂಳಪ್ಪಗೌಡರ ಸಾ:ಬನ್ನಿಕೊಪ್ಪ ಇವನು ಮೋ.ಸೈ. ನಂ:ಕೆಎ-37 ಎಲ್-1691 ರಲ್ಲಿ ಹಿಂದೆ ಬನ್ನಿಕೊಪ್ಪ ಗ್ರಾಮದ ಬಸವರಾಜ ಮತ್ತೂರ ಇವನಿಗೆ ಕೂಡ್ರಿಸಿಕೊಂಡು ಬುತ್ತಿ ತೆಗೆದುಕೊಂಡು ಹೋಗಲು ಮನೆಗೆ ಗದಗ-ಕೊಪ್ಪಳ ಎನ್.ಹೆಚ್. 63 ರಸ್ತೆಯ ಮೇಲೆ ಬರುವಾಗ ಆರೋಪಿತನು ಸದರಿ ಮೋ.ಸೈ.ನ್ನು ನೇರವಾದ ಮತ್ತು ಇಳಿಜಾರಾದ ರಸ್ತೆಯಲ್ಲಿ ತಾನು ನಡೆಸುತ್ತಿದ್ದ ಬೈಕ್ ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಬನ್ನಿಕೊಪ್ಪ ಬಸ್ ನಿಲ್ದಾಣದ ಹತ್ತಿರ ಹಾಕಿರುವ ರೋಡ್ ಹಂಪ್ಸ್ ಗಳನ್ನು ನೋಡಿ ಬೈಕಿನ ವೇಗವನ್ನು ಕಡಿಮೆ ಮಾಡದೇ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಸದರಿ ಬೈಕ್ ಸ್ಕಿಡ್ ಆಗಿ ಆರೋಪಿತನು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಾಗ ಬೈಕ್ ಹಿಂದೆ ಬಸರಾಜ ಇವನಿಗೆ ತಲೆಗೆ ಮತ್ತುಮುಖಕ್ಕೆ ಹಾಗೂ ಕೈಗಳಿಗೆ ಹಾಗೂ ಆರೋಪಿತನಿಗೆ ಎಡಗೈ ಮತ್ತು ಎಡಗಾಲಿಗೆ ಒಳಪೆಟ್ಟು ಗಾಯಗಳಾಗಿದ್ದು, ಆಗ, ಪಿರ್ಯಾದಿದಾರರು ಮತ್ತು ಬನ್ನಿಕೊಪ್ಪದ ಿತರರು ನೋಡಿ, ಅವರಿಗೆ ಉಪಚರಿಸಿ, ನಂತರ, 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ, ಅದರಲ್ಲಿ ಗಾಯಾಳುಗಳಿಗೆ ಹಾಕಿ ಚಿಕಿತ್ಸೆ ಕುರಿತು ಗದಗ ಆಸ್ಪತ್ರೆಗೆ ಕಳಹಿಸಿಕೊಟ್ಟಿರುತ್ತೇವೆ. ಕಾರಣ, ಬೈಕ್ ಸವಾರನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ದಿನಾಂಕ:08-03-2015 ರಂದು 00-10 ಗಂಟೆಗೆ ಠಾಣೆಗೆ ಬಂದು ಕುಕನೂರ ಪೊಲೀಸ ಠಾಣಾ ಗುನ್ನೆ ನಂ:32/15 ಕಲಂ;279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 38/2015 ಕಲಂ. 279, 338 ಐ.ಪಿ.ಸಿ:
ಇಂದು  ದಿನಾಂಕ : 08-03-2015 ರಂದು 00=30  ಗಂಟೆಗೆ  ಫಿರ್ಯಾದಿದಾರರಾದ ಶ್ರೀ  ಬಸವರಾಜ ತಂದಿ ಶಂಕ್ರಪ್ಪ ಬಾವಿ ವಯಾ- 32 ವರ್ಷ ಜಾ- ಲಿಂಗಾಯತ ಉ- ಒಕ್ಕಲುತನ ಸಾ- ಸಿದ್ದಾಪೂರ ತಾ- ಗಂಗಾವತಿ ಜಿ- ಕೊಪ್ಪಳ ರವರು ಕಾರಟಗಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ : 7-03-2015 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ  ಎಸ್. ಜಡೇಶಗೌಡ  ತಂದಿ ಸೋಮರಡ್ಡಿಗೌಡ ವಯಾ- 32 ವರ್ಷ ಜಾ- ಲಿಂಗಾಯತ   ಮೊಟಾರ್ ಸೈಕಲ್ ನಂ- ಕೆ.ಎ-34 / ಇ.ಬಿ-4956 ನೇದ್ದರ ಚಾಲಕ ಸಾ- ಉತ್ತನೂರ ತಾ- ಶಿರಗುಪ್ಪಾ ಜಿ- ಬಳ್ಳಾರಿ ಇತನು ತನ್ನ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಕಾರಟಗಿ ಎ.ಪಿ.ಎಮ್.ಸಿ. ಹತ್ತಿರ ನಡೆಸಿಕೊಂಡು ಹೊಗಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿ ನಂ- ಕೆ.ಎ- 16 / ಎ- 7277 ನೇದ್ದರ  ಹಿಂದುಗಡೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ ಎಸ್. ಜಡೇಶಗೌಡ ಇತನಿಗೆ ತಲೆಗೆ ಹಾಗೂ ಎಡಗೈಗೆ ರಕ್ತಘಾಯ ಮತ್ತು ಭಾರೀ ಒಳಪೆಟ್ಟಾಗಿದ್ದು ಇರುತ್ತದೆ.  ಈ ಘಟನೆಗೆ  ಮೊಟಾರ್ ಸೈಕಲ್ ಚಾಲಕ ಎಸ್. ಜಡೇಶಗೌಡ ಇತನೇ ಕಾರಣನಾಗಿರುತ್ತಾನೆ  ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 27/2015 ಕಲಂ. 307, 504 ಐ.ಪಿ.ಸಿ :  
¢£ÁAPÀ: 08-03-2015 gÀAzÀÄ ¨É¼ÀV£À eÁªÀ 01-00 UÀAmÉUÉ ¦ügÁå¢ü ¥ÁAqÀ¥Àà §rUÉÃgÀ ¸Á: ºÉÊzÀgÀ£ÀUÀgÀ EªÀgÀÄ oÁuÉUÉ ºÁdgÁV PÀ£ÀßqÀzÀ°è §gÉzÀ MAzÀÄ ¦ügÁå¢ü ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, FUÉÎ ¸ÀĪÀiÁgÀÄ 4-5 ªÀµÀðUÀ¼À »AzÉ DgÉÆÃ¦ ¤AUÀ¥Àà @ ¤AUÀ ¨ÉÆÃ¸Éè ºÁUÀÆ DvÀ£À ºÉAqÀwAiÀiÁzÀ UÁAiÀiÁ¼ÀÄ VÃvÁ ¨ÉÆÃ¸Éè ªÀAiÀÄ: 28 ªÀµÀð EªÀgÀÄ ¦ügÁå¢üzÁgÀgÀ ªÀÄ£ÉAiÀÄ ¥ÀPÀÌ ¦ügÁå¢üzÁgÀgÀ eÁUÉAiÀÄ°è ¸ÉÃqï ºÁQPÉÆAqÀÄ ºÉÆ®ªÀÄ£É PÉ®¸À ªÀiÁrPÉÆAqÀÄ ªÁ¸ÀªÁVzÀÄÝ EgÀÄvÀÛzÉ. ¢£ÁAPÀ: 07-03-2015 gÀAzÀÄ gÁwæ 9-30 UÀAmÉUÉ ¦ügÁå¢üzÁgÀgÀÄ vÀªÀÄä ªÀÄ£ÉAiÀÄ ªÀÄÄAzÉ PÀĽvÀÄPÉÆArzÁÝUÀ DgÉÆÃ¦vÀ£ÀÄ PÉÊAiÀİè PÉÆqÀ°AiÀÄ£ÀÄß »rzÀÄPÉÆAqÀÄ §AzÀÄ ¦ügÁå¢üzÁgÀ¤UÉ ``K¯ÉÊ ¸ÀƼÉà ªÀÄUÀ£Éà ¥ÁAqÀå £À£Àß ¥ÉÆÃ£ï £ÀA§gÀ vÀÄUÉÆÃAzÀÄ ¥ÉưøÀjUÉ PÉÆqÀÄwÛÃ, ¤Ã£ÀÄ £ÀA§gÀ PÉÆnÖzÀÝjAzÀ ¥ÉưøÀÄæ £À£ÀUÉ §AzÀÄ »rzÀÄPÉÆAqÀÄ ºÉÆÃUÀÄvÁÛgÉ ºÁUÁV £Á£ÀÄ ¤£ÀߣÉßà ¸Á¬Ä¹©lÖgÉà £À£Àß £ÀA§gï AiÀiÁgÀÄ ¥ÉưøÀjUÉ PÉÆqÀĪÀ¢®è ¤£ÀߣÀÄß ¸Á¬Ä¹ ©qÀÄvÉÛÃ£É CAvÁ CAzÀªÀ£Éà PÉÊAiÀİèzÀÝ PÉÆqÀ°¬ÄAzÀ ¦ügÁå¢üzÁgÀ¤UÉ ºÉÆqÉAiÀÄ®Ä ºÉÆÃzÁUÀ ¦ügÁå¢üzÁgÀ£ÀÄ vÀ¦à¹PÉÆArzÀÄÝ D PÉÆqÀ°AiÀÄ KlÄ C°èAiÉÄà EzÀÝ DgÉÆÃ¦vÀ£À ºÉAqÀw VÃvÁ EªÀ¼À vÀ¯ÉAiÀÄ »A¢£À ¨sÁUÀPÉÌ ©zÀÄÝ ¨sÁj ¸ÀégÀÆ¥ÀzÀ gÀPÀÛUÁAiÀĪÁVzÀÄÝ EgÀÄvÀÛzÉ. PÁgÀt vÀ£ÀUÉ PÉÆqÀ°¬ÄAzÀ ºÉÆqÉzÀÄ PÉÆ¯É ªÀiÁqÀ®Ä ¥ÀæAiÀÄwß¹zÀ DgÉÆÃ¦ ¤AUÀ¥Àà @ ¤AUÀ ¨ÉÆÃ¸Éè EvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦ügÁå¢üAiÀÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 27/2015 PÀ®A. 307, 504 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 26/2015 ಕಲಂ. 379 ಐ.ಪಿ.ಸಿ :

ದಿನಾಂಕ 07-03-2015 ರಂದು ಮದ್ಯಾಹ್ನ 3-45 ಗಂಟೆಗೆ ಪಿರ್ಯಾದಿದಾರರಾದ ಫಕೀರಪ್ಪ ತಂದೆ ದೂಳಪ್ಪ ಸುಂಕದ ವಯ: 50 ಜಾ: ಕುರುಬರ : ಹೊಟೇಲ ಕೆಲಸ ಸಾ: ತೆಗ್ಗಿನ   ಓಣಿ ಕುಷ್ಟಗಿ  ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶ ವೆನೆಂದರೆ ತಮ್ಮದು ಒಂದು ಹೊರೋ  ಸ್ಪ್ಲೆಂಡರ್ ಪ್ಲಸ್ ಕಂಪನಿಯ ಮೋ.ಸೈ ನಂ ಕೆಎ 37/ಎಕ್ಸ- 0246 ಮತ್ತು ಚೆಸ್ಸಿ ನಂ  ಎಂಬಿಎಲ್ ಹೆಚ್ ಎ10ಎಎಂಡಿಹೆಚ್  ಎಂ69145 ಮತ್ತು ಇಂಜಿನ ನಂ ಹೆಚ್ ಎ10ಇಜೆಡಿಹೆಚ್ ಎಂ 13843 ಇದ್ದು ಇದರ ಅಂ.ಕಿ 20,000=00 ರೂ ಬೆಲೆ ಬಾಳುವದು ಇದ್ದು ಇದನ್ನು ದಿನಾಲು ತಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗುತ್ತಿದ್ದ ಅದರಂತೆ ದಿನಾಂಕ 18-10-2014 ರಂದು ರಾತ್ರಿ 10-00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಮಲಗಿದ್ದು ನಂತರ ಮರು ದಿವಸ ದಿನಾಂಕ 19-10-2014 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ ತಮ್ಮ ಮೋ.ಸೈ ಇದ್ದಿರಲಿಲ್ಲಾ ನಂತರ ತಾನು ಎಲ್ಲಾ ಕಡಗೆ ಹುಡುಕಾಡಿ ಈಗ ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿದ್ದು ಕಾರಣ ಸದರಿ ನನ್ನ ಮೋ.ಸೈ ನಂ ಕೆಎ 37/ಎಕ್ಸ್ 0246 ನೇದ್ದು ಅಂದಾಜು ಕಿಮ್ಮತ್ತು 20,000=00 ರೂ ಬೆಲೆ ಬಾಳುವದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದನ್ನು  ಹುಡುಕಿ ಕೊಡಬೇಕು ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 26/2015 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.

Saturday, March 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 26/2015 ಕಲಂ. 279, 338, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
¦ügÁå¢üzÁgÀgÀÄ lA lA C¥sÉà UÁr £ÀA-PÉJ-26 J-2432 £ÉÃzÀÝ£ÀÄß ZÁ®£É ªÀiÁrPÉÆAqÀÄ ©¸ÀgÀ½î¬ÄAzÀ PÉÆ¥Àà¼ÀPÉÌ ¥ÀæAiÀiÁtÂPÀgÀ£ÀÄß ¸ÁV¸ÀĪÀ PÉ®¸À ªÀiÁrPÉÆAqÀÄ G¥Àfë¸ÀÄwÛzÀÄÝ CzÀgÀAvÉ ¤£Éß  ¢£ÁAPÀ: 05-03-2015 gÀAzÀÄ gÁwæ 7-30 UÀAmÉAiÀÄ ¸ÀĪÀiÁjUÉ vÀªÀÄä lA lA C¥sÉà UÁr £ÀA-PÉJ-26 J-2432 £ÉÃzÀÝgÀ°è ²ªÀPÀĪÀiÁgÀ vÀAzÉ ZÀ£ÀßAiÀÄå zÁ£ÀåMqÉAiÀÄgÀ ªÀAiÀÄ: 19 ªÀµÀð eÁw: dAUÀªÀÄ G: ¥ÉÃnAUï PÉ®¸À ¸Á: aPÀ̹AzsÉÆÃV FvÀ¤UÉ PÀÄr¹PÉÆAqÀÄ PÉÆ¥Àà¼À¢AzÀ aPÀ̹AzsÉÆÃV ¹ÃªÀiÁzÀ°è gÀ¸ÉÛAiÀÄ JqÀ§¢UÉ §gÀÄwÛzÁÝUÀ, JzÀgÀÄUÀqɬÄAzÀ CAzÀgÉ aPÀ̹AzsÉÆÃV PÀqɬÄAzÀ M§â mÁæPÀÖgï ZÁ®PÀ£ÀÄ vÁ£ÀÄ £ÀqɸÀÄwÛzÀÝ mÁæPÀÖgï£ÀÄß gÀ¸ÉÛAiÀÄ ªÉÄÃ¯É Cwà eÉÆÃgÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦ügÁå¢ü  £ÀqɬĸÀÄwÛzÀÄÝ lA lA C¥sÉà UÁrUÉ eÉÆÃgÁV lPÀÌgï PÉÆlÄÖ, mÁæPÀÖgï£ÀÄß ¤°è¸ÀzÉà DUÉAiÉÄà ªÉÃUÀªÁV £ÀqɹPÉÆAqÀÄ ºÉÆÃVzÀÄÝ, ¸ÀzÀgÀ mÁæPÀÖgï lPÀÌgï PÉÆlÖ ¥ÀjuÁªÀÄ lA lA C¥sÉà UÁrAiÀÄ°è §®UÀqÉ ¹Ãn£À°è PÀĽwzÀÝ ²ªÀPÀĪÀiÁgÀ EvÀ£ÀÄ PɼÀUÉ ©¢zÀÄÝ DUÀ UÁr ¤°è¹ £ÉÆÃqÀ®Ä FvÀ¤UÉ vÀ¯ÉUÉ ¨sÁj gÀPÀÛUÁAiÀĪÁVzÀÄÝ ºÁUÀÆ §®UÉÊ ªÀÄÄj¢zÀÄÝ EgÀÄvÀÛzÉ. £ÀAvÀgÀ ¸ÀzÀj ²ªÀPÀĪÀiÁgÀ¤UÉ aQvÉìUÁV PÉÆ¥Àà¼À f¯Áè D¸ÀàvÉæUÉ zÁR®Ä ªÀiÁrzÀÄÝ, C°è DvÀ¤UÉ ¥ÀjÃQë¹zÀ ªÉÊzÀågÀÄ ºÉaÑ£À aQvÉìUÁV J¸ï.r.JA. D¸ÀàvÉæ zsÁgÀªÁqÀPÉÌ PÀgÉzÀÄPÉÆAqÀÄ ºÉÆÃUÀĪÀAvÉ ¸À®ºÉ ¤ÃrzÀ ªÉÄÃgÉUÉ ¸ÀzÀj ªÀÄÈvÀ ²ªÀPÀĪÀiÁgÀ¤UÉ aQvÉìUÁV zsÁgÀªÁqÀPÉÌ PÀgÉzÀÄPÉÆAqÀÄ ºÉÆÃUÀÄwÛzÁÝUÀ ªÀiÁUÀðªÀÄzsÀåzÀ°è ¢£ÁAPÀ: 06-03-2015 gÀAzÀÄ ¨É¼ÀV£À eÁªÀ 02-00 UÀAmÉUÉ ªÀiÁUÀð ªÀÄzsÀåzÀ°è ªÀÄÈvÀ ¥ÀnÖgÀÄvÁÛ£É. £ÀAvÀgÀ ªÀÄÈvÀ zÉúÀªÀ£ÀÄß ªÁ¥À¸ï f¯Áè D¸ÀàvÉæ PÉÆ¥Àà¼ÀzÀ ±ÀªÀUÁgÀzÀ°è ªÁ¥À¸ï vÀAzÀÄ ºÁQzÀÄÝ EgÀÄvÀÛzÉ. PÁgÀt C¥ÀWÁvÀªÀiÁr ªÁºÀ£ÀªÀ£ÀÄß ¤°è¸ÀzÉà ºÉÆÃzÀ mÁæPÀÖgï ªÀÄvÀÄÛ mÁæPÀÖgï ZÁ®PÀ£À£ÀÄß ¥ÀvÉÛ ªÀiÁr DvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 37/2015 ಕಲಂ. 279, 338 ಐ.ಪಿ.ಸಿ:
ಬೆಳಗ್ಗೆ 9-15 ಗಂಟೆಗೆ  ಫಿರ್ಯಾದಿದಾರರಾದ ಶ್ರೀ  ಯುವರಾಜ ತಂದಿ ಲಿಂಗಪ್ಪ  ಬೋವಿ ವಯಾ- 20 ವರ್ಷ ಜಾ- ಬೋವಿ ಉ: ಪೆಂಟಿಂಗ್ ಕೆಲಸ ಸಾ- ಬೂದಿಯವರ ಓಣಿ ಕಾರಟಗಿ ತಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ಇಂದು  ದಿನಾಂಕ : 6-3-2015 ರಂದು  ಹನಮೇಶ  ತಂದಿ ತಿಪ್ಪಣ್ಣ ಕುರಬರ   ವಯಾ- 23 ವರ್ಷ ಜಾ- ಕುರಬರ ಸಾ: ಕಾರಟಗಿ ಇತನು ನಮ್ಮ ಮನೆಯ ಹತ್ತಿರ  ಒಂದು  ಕೆಂಪು ಬಣ್ಣದ ಪ್ಯಾಶನ್  ಪ್ರೋ ಮೊಟಾರ್ ಸೈಕಲ್ ನಂ- ಕೆ.ಎ- 37 / ಎಸ್- 6660 ನೇದ್ದನ್ನು ತೆಗೆದಕೊಂಡು ಗಂಗಾವತಿಯಲ್ಲಿ  ಪೆಂಟಿಂಗ್ ಕೆಲಸವಿದೆ ಅಂತಾ ಹೇಳಿ ನನ್ನನ್ನು ಸದರ್ ಮೊಟಾರ್ ಸೈಕಲ್ಲ ಮೇಲೆ ಕರೆದುಕೊಂಡು ಬೆಳಗಿನ ಜಾವಾ 4-00 ಗಂಟೆಗೆ ಕಾರಟಗಿಯಿಂದ ಹೊಗಿ ಗಂಗಾವತಿಯಲ್ಲಿ ಕೆಲಸ ವಿಲ್ಲದ್ದರಿಂದ ವಾಪಾಸ್  ಕಾರಟಗಿಗೆ ಬರುತ್ತಿರುವಾಗ್ಗೆ  ಗಂಗಾವತಿ- ಸಿದ್ದಾಪೂರ ರಸ್ತೆಯ ಮೇಲೆ ಸಿದ್ದಾಪೂರ  ಸಮೀಪ  ರಾಮಲಿಂಗೇಶ್ವರ  ಗುಡಿ ಹತ್ತಿರ ಬರುತ್ತಿರುವಾಗ್ಗೆ ಹನಮೇಶ   ಇತನು ಸದರ್ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಜಾಗರೂ ಕತೆಯಿಂದ ನಡೆಸಿ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿ ಸ್ಕಿಡ್ ಮಾಡಿ ಕೆಡವಿದ್ದರಿಂದ  ನಾನು ಹಿಂದೆ ಕುಳಿತಿದ್ದರಿಂದ ಜಿಗಿದುಕೊಂಡೆನು ನನಗೆ ಯಾವುದೇ ಗಾಯಗಳಾಗಿರುವದಿಲ್ಲ.. ಹನಮೇಶ ಇತನು ತನ್ನ ಮೊಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತನ ತಲೆಗೆ ಭಾರೀ ಒಳಪೆಟ್ಟಾಗಿ ಮಾತನಾಡದ ಸ್ಥಿತಿಯಲ್ಲಿ ಇದ್ದನು.  ಅಪಘಾತವಾದಾಗ್ಗೆ ಇಂದು ಬೆಳಗ್ಗೆ 6-30 ಗಂಟೆ ಆಗಿತ್ತು. ಅಪಘಾತವಾದ ನಂತರ  ನಮ್ಮ ಸಂಭಂಧೀಕರಾದ ನಾಗರಾಜ ತಂದಿ ದುರುಗಪ್ಪ  ಹಾಗೂ ವೀರುಪಾಕ್ಷಪ್ಪ ತಂದಿ ದುರುಗಪ್ಪ ಸಾ: ಸಿದ್ದಾಪೂರ, ಇವರಿಗೆ ಪೋನ ಮಾಡಿ ತಿಳಿಸಿದ್ದರಿಂದ  ಅವರು ಸ್ಥಳಕ್ಕೆ ಬಂದಿದ್ದು ನಂತರ ನಾವು ಗಂಭೀರಗಾಯಗೊಂಡಿದ್ದ ಹನಮೇಶ  ಇತನಿಗೆ ಚಿಕಿತ್ಸೆಗಾಗಿ ಅಂಬುಲೇನ್ಸದಲ್ಲಿ ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಈಗ ಬಂದು ಫಿರ್ಯಾದಿ ನೀಡಿರುತ್ತೇನೆ.   ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 30/2015 ಕಲಂ. 32, 34 Karnataka Excise Act &  188 ಐ.ಪಿ.ಸಿ:.
ಇಂದು ದಿನಾಂಕ:06-03-2015 ರಂದು 7-15 ಪಿಎಂಕ್ಕೆ ಪಿ.ಎಸ್ಐ ಕುಕನೂರ ಠಾಣೆರವರು ಆರೋಪಿತನನ್ನು ಹಾಜರಪಡಿಸಿ, ತಮ್ಮ ವರದಿಯೊಂದಿಗೆ ದಾಳಿ ಪಂಚನಾಮೆ ಲಗತ್ತಿಸಿ, ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ:06-03-2015 ರಂದು 5-00 ಪಿ.ಎಂ.ಕ್ಕೆ ತಾವು ಠಾಣೆಯಲ್ಲಿದ್ದಾಗ ಬೆಣಕಲ್ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ  ಕೂಡಲೇ ಇಬ್ಬರಿಗೆ ಪಂಚರಿಗೆ ಬರಮಾಡಿಕೊಂಡು ಅವರನ್ನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-142, ಪಿಸಿ-345, 343, 353, 154 ಹಾಗೂ ಜೀಪ ಚಾಲಕ ಎ.ಪಿಸಿ 25 ಇವರೊಂದಿಗೆ ಸರಕಾರಿ ಜೀಪ ನಂ: ಕೆ.ಎ.37/ಜಿ 265 ನೇದ್ದರಲ್ಲಿ ಕುಳಿತು ಠಾಣೆಯಿಂದ 5-15 ಪಿ.ಎಂ.ಕ್ಕೆ ಹೊರಟು 5-40 ಪಿ.ಎಂ.ಕ್ಕೆ ಬೆಣಕಲ್ ಗ್ರಾಮದ ಊರ ಹೊರಗೆ ರಸ್ತೆ ಮೇಲೆ ಜೀಪನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಬೆಣಕಲ್ ಬಸ್ ನಿಲ್ದಾಣದ ಹತ್ತಿರ ಮರೆಗೆ ನಿಂತು ನೋಡಲಾಗಿ  ಒಬ್ಬನು ಸದರ ಬಸ್ ನಿಲ್ದಾಣದ ಉತ್ತರದ ಬಾಜು ಮರೆಗೆ ನಿಂತು ತನ್ನ ಹತ್ತಿರ ಇದ್ದ ಒಂದು ಪ್ಲಾಸ್ಟಿಕ ಚೀಲದಲ್ಲಿಂದ ಸಾರ್ವಜನಿಕರಿಗೆ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುತ್ತಿದ್ದುದನ್ನು ನೋಡಿ ಹಾಜರಿದ್ದ ಪಂಚರ ಸಮಕ್ಷಮ ಪಿ.ಎಸ್.ಐ ರವರು & ಸಿಬ್ಬಂದಿಯವರು  ಸೇರಿ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುವವನಿಗೆ ಮುತ್ತಿಗೆ ಹಾಕಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಿ ಅವನ ಹತ್ತಿರ ಇದ್ದ ಚೀಲವನ್ನು ಪರಿಶಿಲಿಸಲು ಸದರ ಚೀಲದಲ್ಲಿ  90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಇದ್ದು,  ಒಂದಕ್ಕೆ  24 ರೂ: 15 ಪೈಸೆ ಅಂತಾ ಇದ್ದು ಎಲ್ಲವುಗಳನ್ನು ಎಣಿಸಲಾಗಿ 90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಒಟ್ಟು 520 ಇದ್ದು ಅವುಗಳ ಒಟ್ಟು 12,558=00 ರೂಪಾಯಿ ಬೆಲೆ ಆಗುತ್ತದೆ. ಸದರ ವಿಸ್ಕಿ ರಟ್ಟಿನ ಪಾಕೀಟ್ ಗಳನ್ನು ಹೊಂದಿದ ಬಗ್ಗೆ ವಿಚಾರಿಸಿದ್ದು ಅವುಗಳ ಬಗ್ಗೆ ಯಾವ ಅದಿಕೃತ.ದಾಖಲಾತಿ ಇಲ್ಲ & ಅವುಗಳನ್ನು ಮುಚ್ಚುಮರೆಯಿಂದ ಹೋಳಿ ಹಬ್ಬದಲ್ಲಿ ಮಾರಾಟ ಮಾಡಲು ತಂದಿದ್ದಾಗಿ ಹೇಳಿದ್ದು ಅದೆ .ಹೋಳಿ ಹಬ್ಬದ ನಿಮಿತ್ಯ ದಿನಾಂಕ:05-03-2015 ರಂದು ಸಂಜೆ 6-00 ಗಂಟೆಯಿಂದ ದಿನಾಂಕ:07-03-2015 ರ ಬೆಳಿಗ್ಗೆ 6-00 ಗಂಟೆಯವರೆಗೆ ಮದ್ಯಪಾನ ಮಾರಾಟ ನಿಷೇಧಿಸಿ, ಮಾನ್ಯ ಜಿಲ್ಲಾಧಿಕಾರಿಗಳು, ಕೊಪ್ಪಳರವರು ಆದೇಶ ಹೊರಡಿಸಿದ್ದರೂ ಸಹ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಆರೋಪಿತನು ಮದ್ಯಪಾನ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಇಂದು 5-50 ಪಿಎಂದಿಂದ 6-50 ಪಿಎಂದವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿ ಮತ್ತು ದಾಳಿಕಾಲಕ್ಕೆ ಸಿಕ್ಕ ಮುದ್ದೆಮಾಲಿನೊಂದಿಗೆ ವರದಿ ಹಾಜರಪಡಿಸಿದ್ದು, ಮುಂದಿನ ಕಾನೂನು ಕ್ರಮಜರುಗಿಸಲು ತಿಳಿಸಿದೆ ಅಂತಾ ಮುಂತಾಗಿ ನೀಡಿದ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
4)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 51/2015 ಕಲಂ. 34 Karnataka Excise Act:.

ದಿನಾಂಕ: 06-03-2015 ರಂದು 09-30 ಗಂಟೆಗೆ ಪಿರ್ಯಾದಿದಾರರು ಅನದೀಕೃತ ಮದ್ಯ ಮಾರಾಟದಲ್ಲಿ ತೊಡಗಿದ್ದ ಮದ್ಯದ ಬಾಟಲಿಗಳನ್ನು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಅದರ ಸಾರಾಶವೇನೆಂದರೆ, 06-03-2015 ರಂದು 6-30 ಗಂಟೆಗೆ ಹೋಳಿಹಬ್ಬದ ನಿಮಿತ್ಯ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ  ಆರೋಪಿತನು ಗಂಗಾವತಿಯ ಅಂಬೇಡ್ಕರ್ ನಗರದ ತಾಯಮ್ಮ ದೇವಸ್ಥಾನದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ 1] 16 ಓರಿಜಿನಲ್ ಚಾಯಿಸ್ ಡಿಲಕ್ಸ  ವಿಸ್ಕಿಯ 180 ಎಂ.ಎಲ್. ನ ಹಾಗೂ 2] 14 ಓಲ್ಡ ತೆವರಿನ್ ವಿಸ್ಕಿ180 ಎಂ.ಎಲ್. ಈಗೆ ಒಟ್ಟು 1565-34 ರೂ. ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಜಪ್ತಿಡಿಸಿಕೊಂಡಿದ್ದು ಇರುತ್ತದೆ. ಆರೋಪಿತನ ಮೇಲೆ ಕಲಂ: 34 ಕೆ.ಇ. ಆಕ್ಟ್ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿ ಸಾರಾಂಶದದ ಮೇಲಿಂದ ಠಾಣಾ ಗುನ್ನೆ ನಂ. 51/2015 ಕಲಂ 34 ಕೆ,ಇ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Tuesday, March 3, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 43/2015 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 01-03-2015 ರಂದು ಪಿರ್ಯಾದುದಾರರ ತಮ್ಮನಾದ ಮಂಜುನಾಥ ಈತನು ತನ್ನ ಟಂಟಂ. ವಾಹನ ನಂ. ಕೆ.ಎ.37/ಎ.5080 ನೇದ್ದರಲ್ಲಿ ಜಬ್ಬಲಗುಡ್ಡ ಗ್ರಾಮದ ಹತ್ತಿರ ಇವರು ದೊಡ್ಲಾ ಹಾಲಿನ ಡೈರಿಗೆ ಹಾಲು ಹಾಕಲು ಹೋಗಿ ಡೈರಿಯಿಂದ ವಾಪಾಸ ಟಂಟಂ ವಾಹನ ನಂ.ಕೆ.ಎ.37/ಎ.5038 ನೇದ್ದರಲ್ಲಿ ವಾಪಸ ಊರಿಗೆ ಬರುತ್ತಿರುವಾಗ ಗಂಗಾವತಿ - ಕೊಪ್ಪಳ ರಸ್ತೆಯ ಮೇಲೆ ಬೂದೇಶ್ಡರ ಕ್ರಾಸ ಹತ್ತಿರ ಯಾವುದೋ ವಾಹನ ಚಾಲಕನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಂಟಂ ವಾಹನಕ್ಕೆ ಎದರುಗಡೆಯಿಂದ ಠಕ್ಕರ್ ಕೊಟ್ಟು ಅಪಘಾತ ಮಾಡಿ ವಾಹನವನ್ನು ನಿಲ್ಲಿಸದೆ ಹೋಗಿರುತ್ತಾನೆ.ಸದರಿ ಅಪಘಾತದಲ್ಲಿ ಪಿರ್ಯಾದುದಾರರ ತಮ್ಮನಾದ ಮಂಜುನಾಥನಿಗೆ ಸಾದಾ ಮತ್ತು  ಬಾರಿ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಳ್ಳಲಾಗಿದೆ.
2)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 16/2015 ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 02-03-2015 ರಂದು ರಾತ್ರಿ 9-45 ಗಂಟೆಗೆ ಠಾಣೆಯ ಹೆಚ್.ಸಿ 148 ರುದ್ರಯ್ಯ ರವರು ಗಂಗಾವತಿಯ ಶ್ರೀ ಮಲ್ಲನಗೌಡ್ರು ಆಸ್ಪತ್ರೆಯಿಂದ ವಾಪಾಸು ಬಂದು ಅಲ್ಲಿ ರಸ್ತೆ ಅಫಘಾತದಲ್ಲಿ ಗಾಯಗೊಂಡು ಇಲಾಜು ಪಡೆಯುತ್ತಿದ್ದ ಗಾಯಾಳು ಫಿರ್ಯಾದಿದಾರರಾದ ಶ್ರೀ ಬಸವರಾಜರೆಡ್ಡಿ ತಂದೆ ಮುದ್ದಣ್ಣರೆಡ್ಡಿ ರೆಡ್ಡೆರ್, ವಯ: 35 ವರ್ಷ, ಜಾತಿ: ಲಿಂಗಾಯತ, ಉ: ವ್ಯವಸಾಯ, ಸಾ: ಪುರಾ ರವರ ನುಡಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ: 01-03-2015 ರಂದು ಫಿರ್ಯಾದಿದಾರರು ಮತ್ತು ಅವರ ಅಳಿಯ ನಾಗನಗೌಡ ಕೋಳುರು ಇಬ್ಬರು ಕೂಡಿ ಸಂಜೆ 5-30 ಗಂಟೆ ಸುಮಾರಿಗೆ ನಾಗನಗೌಡನ ಹೊಂಡಾ ಸೈನ್ ಮೋಟಾರು ಸೈಕಲ್ ನಂ: ಕೆ.ಎ-36/ಇಡಿ-6561 ನೇದ್ದನ್ನು ತೆಗೆದುಕೊಂಡು ಹೋಗಿ ಪುರಾ ಗ್ರಾಮ ಸೀಮಾದಲ್ಲಿರುವ ತಮ್ಮ ಹೊಲವನ್ನು ನೋಡಿಕೊಂಡು ವಾಪಾಸು ಯತ್ನಟ್ಟಿ-ಪುರಾ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯ ತಿರುವಿನಲ್ಲಿ  ನಾಗನಗೌಡನು ತನ್ನ ಮೋಟಾರು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋಗಿದ್ದು ದಾರಿಯಲ್ಲಿ ಒಮ್ಮೇಲೆ ಒಂದು ಎಮ್ಮೆ ಬಲಗಡೆಯಿಂದ ಅಡ್ಡ ಬಂದಿದ್ದು ನಾಗನಗೌಡನು ತನ್ನ ಮೋಟಾರು ಸೈಕಲ್ ಎಮ್ಮೆಗೆ ಠಕ್ಕರು ಮಾಡಿದ್ದರಿಂದ ಇಬ್ಬರು ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ನೋಡಲಾಗಿ  ಮೋಟಾರು ಸೈಕಲ ಹಿಂದೆ ಕುಳಿತಿದ್ದ ಫಿರ್ಯಾದಿದಾರರಿಗೆ ಎಡಗಾಲ ಮೋಣಕಾಲಿಗೆ ಭಾರಿ ಒಳಪೆಟ್ಟು ಮತ್ತು ಬಲಗಾಲ ಮೋಣಕಾಲಿಗೆ ಭಾರಿ ಒಳಪೆಟ್ಟು ಮತ್ತು  ರಕ್ತಗಾಯವಾಗಿದ್ದು, ಮೋಟಾರು ಸೈಕಲ್ ನ್ನು ನಡೆಸಿದ ನಾಗನಗೌಡ ತಂದೆ ಬಸನಗೌಡ ಕೋಳುರು ಈತನಿಗೆ ಯಾವುದೇ ರೀತಿಯ ಗಾಯಗಳು ಆಗಿರಲ್ಲಿಲ್ಲ, ಸದರಿ ಘಟನೆ ನಡೆದಾಗ ದಿನಾಂಕ: 01-03-2015 ರಂದು ಸಂಜೆ 06-00 ಗಂಟೆಯಾಗಿರಬಹುದು. ನಂತರ ಫಿರ್ಯಾದಿದಾರರ ಅಳಿಯ ಯಾವುದೋ ಒಂದು ಖಾಸಗಿ ವಾಹನದಲ್ಲಿ ಫಿರ್ಯಾದಿದಾರರನ್ನು ಮಲ್ಲನಗೌಡ್ರು ಆಸ್ಪತ್ರೆ ಗಂಗಾವತಿಗೆ ಇಲಾಜು ಕುರಿತು ಸೇರಿಕೆ ಮಾಡಿದ್ದು ಅಂತಾ ಮುಂತಾಗಿ ನೀಡಿದ ನುಡಿ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 16/2015 ಕಲಂ: 279, 337, 338 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008